ಯಕ್ಷಗಾನ ತಾಳಮದ್ದಳೆ ಪಂಚಾಹ 2022 ಉತ್ತರನ ಪೌರುಷ
ฝัง
- เผยแพร่เมื่อ 10 ก.พ. 2025
- ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ,ಕೊಯ್ಯೂರು. ಆಶ್ರಯದಲ್ಲಿ
ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘ ಕೊಯ್ಯೂರು, ನೇತೃತ್ವದಲ್ಲಿ
ಶ್ರೀ ಪಂಚದುರ್ಗಾ ಭಜನಾ ಮಂಡಳಿ ಕೊಯ್ಯೂರು ದೇವಸ್ಥಾನ, ಸಹಯೋಗದಲ್ಲಿ
ಸಂಸ್ಮರಣೆ :- ಕೀರ್ತಿ ಶೇಷ ಕುಂಟಿನಿ ಕೃಷ್ಣ ಭಾಂಗಿಣ್ಣಾಯ ಅಗ್ರಸಾಲೆ
ಪ್ರಸಂಗ:- ಉತ್ತರನ ಪೌರುಷ ಕವಿ :- ಅಜಪುರ ವಿಷ್ಣು ಭಾಗವತ
ಹಿಮ್ಮೇಳ :-
ಶ್ರೀ ಚಿನ್ಮಯ ಭಟ್ ಕಲ್ಲಡ್ಕ,
ಶ್ರೀ ಬಿ.ಜನಾರ್ದನ ತೋಳ್ಪಾಡಿತ್ತಾಯ.
ಶ್ರೀ ರಾಮ ಪ್ರಕಾಶ್ ಕಲ್ಲೂರಾಯ, ಶ್ರೀ
ಶ್ರೇಯಸ್ ಪಾಳಂದೆ.
ಮುಮ್ಮೇಳ:-
ಉತ್ತರ ಕುಮಾರ :- ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್.
ಗೋಪಾಲಕ :- ಶ್ರೀ ರಾಮಜೋಯಿಸ್ ಬೆಳ್ಳಾರೆ,
ಬೃಹನ್ನಳೆ :- ಪ್ರೊ ಮಧೂರು ಮೋಹನ ಕಲ್ಲೂರಾಯ.
ಉತ್ತರೆ :- ಶ್ರೀ ರಾಮಕೃಷ್ಣ ಭಟ್. ನಿನ್ನಿಕಲ್ಲು.
Love ur sense of Humour Ramanna... conversation between Uttara Kumar and Gopalaka was really humorous.. Enjoyed 👌👌👍🙏
Padya, joisaru super
A little more comedy is expected from bellare.He
is fantastic artist. Hats off to him. Good presentation. He is intelligent as well.
🙏🚩
🙏