ಕಾರಲ್ಲಿ ಹಣ ಸಾಗಿಸಲು ಹೋಗಿ ಹೆಬ್ಬಾಳ್ಕರ್ಗೆ ಅಪಘಾತ:Chalavadi Narayanaswamy | Vijay Karnataka
ฝัง
- เผยแพร่เมื่อ 8 ก.พ. 2025
- ಹಣ ಸಾಗಿಸಲು ಹೋಗಿ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತವಾಗಿದೆ: ಛಲವಾದಿ ನಾರಾಯಣಸ್ವಾಮಿ | Lakshmi Hebbalkar | Lakshmi Hebbalkar Car Accident | Belgavi | Chalavadi Narayanaswamy #chalavadinarayanaswamy #lakshmihebbalkar #belagavi #lakshmihebbalkarcaraccident
ಹೆಬ್ಬಾಳ್ಕರ್ ಅವರೇ ನಿಮ್ಮ ಕಪ್ಪು ಕಾರಲ್ಲಿ ಯಾರು ಯಾರು ಇದ್ರು ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ನಿಮ್ಮ ಕಾರು ಅಪಘಾತಕ್ಕೆ ನಮ್ಮ ವಿಷಾದ ವ್ಯಕ್ತಪಡಿಸುವೆ.. ನೀವು ಸಚಿವರಾಗಿ, ಸರ್ಕಾರಿ ಕಾರು ಇದ್ದು, ಸೆಕ್ಯೂರಿಟಿ ಇದ್ದು, ಇಷ್ಟೆಲ್ಲ ಇದ್ದು.. ಇವರನ್ನು ಬಿಟ್ಟು ಯಾಕೆ ಟ್ರಾವೆಲ್ ಮಾಡಿದ್ರಿ, ಬೆಳಗ್ಗೆ ಎದ್ದು ವಿಮಾನದಲ್ಲಿ ಹೋಗಬಹುದಿತ್ತು, ಅಷ್ಟು ಅರ್ಜೆಂಟ್ನಲ್ಲಿ ಯಾಕೆ ಹೋದ್ರಿ, ಅಪಘಾತ ಆಗಿದ್ದು ಯಾಕೆ ಎಂಬುದನ್ನು ಜನರಿಗೆ ಹೇಳಿ ಎಂದು ಹೇಳಿದರು.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಛಲವಾದಿ ನಾರಾಯಣಸ್ವಾಮಿ ನಮನ ನಿಮ್ಮನಿಜವಾದ ಮಾತುಗಳಿಗೆ ಜಯವಾಗಲಿ🎉
ಒಳ್ಳೆಯ ಮಾಹಿತಿ ಸಾರ್ ನೀವು ಹೇಳಿದ ಮೇಲೆ ಏನೋ ಅ ಕಾರಲ್ಲಿ ದೊಡ್ಡ ಮೊತ್ತದ ಹಣ ಇದ್ದರೂ ಇರಬಹುದು.......ಅನಿಸುತ್ತಿದೆ ಇದರ ಬಗ್ಗೆ ಸೆಂಟ್ರಲ್ ಗವರ್ನಮೆಂಟ್ ತನಿಖೆ ಮಾಡಿದರೆ ಉತ್ತಮ
avaru adanna madalla sumne apadane madode avar kelasa
Huchu naayi adu bogalali bidi 1 week think madiddane.enu helabodu anta 😅@@mallappatadasad6574
ನೀವೂ ಹೇಳಿದ್ದು 100% ಇದ್ದರು ಇರಬಹುದು ಸರ್ ಹೇಳೋಕೆ ಆಗಲ್ಲಾ
ಛಲವಾದಿ ಸರ್ ಜಯವಾಗಲಿ ನಿಮ್ಮ ಮಾತು ಅದ್ಭುತ ಇನ್ನೂ ಉಗಿಯಿರಿ ದರಿದ್ರ, ಭ್ರಷ್ಟ ಕಾಂಗ್ರೆಸ್ಸಿಗೆ ಉಗಿಯಿರಿ
Chalwadi mha mindrige huttidava Nalyak Narayana Swami sule maga
ಇವನ ಯೋಗ್ಯತೆ ಇಷ್ಟೆ
ಇದು ನಮ್ಮ ಪ್ರಶ್ನೆಯುಹೌದು 😮😮😮😮
ನಮ್ಮ ದೇಶದಲ್ಲಿ ಏನ್ ಬೇಕಾದ್ರು ಮಾಡಬಹುದು ಬ್ರಿಟಿಷ್ರಿಗಿಂತ ಕಡೆ ನಮ್ಮ ದೇಶದ ರಾಜಕಾರಣಿಗಳು
N 111111 b1
Avrege swalpaa olle buddinaadru ettu 😂 ee bevarsi raajakaaranigalu avellavannu meerustaare 😅😅😅😮😮😮😮😮
ಕಾಂಗ್ರೆಸ್ ರಾಜಕೀಯ ನಾಯಕ್ರು
ಒಳ್ಳೆ ಪ್ರಶ್ನೆಗಳು....
ಈಗ ಧರ್ಮಸ್ಥಳ ಮಂಜುನಾಥ್ ಸ್ವಾಮಿ ಮೇಲೆ ಆಣೆ ಮಾಡಿ ಹೇಳಲಿ.ಕಾರ್ ನಲ್ಲಿ ಏನಿತ್ತು ಅಂತ.
ಎಲ್ಲ ವಿಷಯಗಳಿಗೂ ಮಂಜುನಾಥಸ್ವಾಮಿ ಅವರ ಮೇಲೆ ಬೆರಳು ತೋರಿಸುವುದು ಸರಿಯಲ್ಲ.
ನಿಮ್ಮ್ ಅಪ್ಪಾ ತುಣ್ಣೀ 😊
Nimma appane gay elva@@Shimaan-b5i
ಎಲ್ಲಿ ಬೇಕಾದ್ರೂ ಪ್ರಮಾಣ ಮಾಡ್ತಾರೆ ಸ್ವಾಮೀ ಅವರಿಗೆ ದೇವರು ಕೂಡ ಬೇಕಾಗಿಲ್ಲ ದೊಡ್ದ ಡಕಾಯಿತರು
@@Shimaan-b5i pigs spotted 😂
ಸತ್ಯವಾದ ಮಾತನ್ನು ಹೇಳಿದ್ದೀರಿ. ಜೈ ಹೋ ಛಲವಾದಿ ನಾರಾಯಣ ಸ್ವಾಮಿ
ಸತ್ಯವಾದ ಮಾತು ಸರ್
ಕಾರ್ ಅನ್ನು ಸಹ ಮಹಜರು ಮಾಡುವ ಮೊದಲೇ shift ಮಾಡಿರೋದು ಅನುಮಾನ
According to Traffic rools the accident vehicle must investigate...
1000% ಸತ್ಯ
ಡಿಕೆಸಿ ಯಾ ಬ್ಲಾಕ್ ಮನಿ ಅದರಲ್ಲಿ ಸಾಗಿಸಲಾಗ್ತಿತ್ತು ಅನ್ಸುತ್ತೆ
Ss
💯✔️@@ramesharadhya7440
100% dks amt... Hebbalkar was taking responsibility of transferring
DKS keep
Yes
ಕರ್ಮ ಯಾರನ್ನು ಬಿಡಲ್ಲ ಕಾಯುತ್ತಾ ಕಾದು ನೋಡೋಣ
Dharmo rakshthi rakshithaha
ಆಕ್ಸಿಡೆಂಟ್ ಯಾವುದೇ vehicle ಆದಾಗ police ಇನ್ವೆಸ್ಟಿಗೇಷನ್ maadabeku suddenly ಕಾರ್ garraige ಗೆ ಹೋಗಿಡೆಯೆಂದರೆ ಅಮೌಂಟ್ ಇಟ್ಟು ಬೇಗ ಸಾಗಿಸಿದ್ದಾರೆ pakka
ಭ್ರಷ್ಟ ಕಾಂಗ್ರೆಸ್, 420 ಕಾಂಗ್ರೆಸ್, ಲೂಟಿಕೋರ್ ಕಾಂಗ್ರೆಸ್ಕರ್ಮ ಯಾರನ್ನು ಬಿಡಲ್ಲ
ನಾರಾಯಣ ಸ್ವಾಮಿಯವರ ಪ್ರಶ್ನೆಗೆ ಸರಕಾರ ಉತ್ತರ ಕೊಡಬೇಕು.
ಇವರ ಮೇಲೆ ಇರುವ ಹಳೆ ಕೇಸುಗಳನ್ನು ಓಪನ್ ಮಾಡಿ ಎಫ್ಐಆರ್ ದಾಖಲು ಮಾಡ್ತಾರೆ ಅದೇ ಉತ್ತರ ಈ ಕಾಂಗ್ರೆಸ್ ಸರ್ಕಾರದ ಹಣೆಬರಹ.
ಇವರ ಮಾತು ಸರಿಯಾಗಿದೆ. ತನಿಖೆಯಾಗುವುದು ಸೂಕ್ತ 👌
ಗ್ರಹಲಕ್ಷಮೀ ಹಣ ಇರಬೇಕು
ಸತ್ಯ
100 %
With some kukkars 😂
ಲಾಜಿಕಲ್ ಪಾಯಿಂಟ್ ಅಣ್ಣಾ
ಕಾಂಗ್ರೆಸ್ ಪಕ್ಷದವರಿಗೆ ಒಂದು ನ್ಯಾಯ ಉಳಿದವರಿಗೆ ಒಂದು ನ್ಯಾಯ
ಇವನು ಹೋಗಿ ನೋಡಿ ಬಂದಿದ್ಧನಾ
ನಮ್ಮ ಕಾರ್ ಆಗಿದ್ರೆ ಒಂದಿನ ಅಲ್ಲೇ ಬಿದ್ದಿರುತ್ತೆ,
ಸೂಪರ್ ಸರ್
ಸತ್ಯ ಹೊರ ಬರಲಿ
ಸಿಎಂ, ಹೋಂ ಸೇರಿಸಿ ಮಂಪರು ಪರೀಕ್ಷೆಗೆ ಒಳಪಡಿಸಲು ಮನವಿ
ಯಡಿಯೂರಪ್ಪ ನವರ ಫೋಕ್ಸೋ ಕೇಸಿಗೆ ಸಂಬಂಧಿಸಿದಂತೆ ಮಂಪರು ಪರೀಕ್ಷೆ ಮಾಡಲು ಹೇಳಣ್ಣ
ದೊಡ್ಡವರು ಏನ ಮಾಡಿದರು ನೋಡಿಕೊಂಡು ಸುಮ್ಮನಿರಬೇಕು ಅಷ್ಟೆ.
Evru (Lakshmi hebalkar and gang )doddavara?
That's the weak ness of our constitution.criminals ge politicisnsgre ondhi Nyaya. Common mange ondhu Nyaya.
@@nagarajnv2396comanmange 300% tax aste
ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ
1000% correct.
ಕಾಂಗ್ರೆಸ್ಸಿನ ಡಿಕೆಶಿ ಹಣ ಕಡೆಗೆ ಹೆಣ 😂🤑
ಇರಬಹುದು
ಹೋಮ್ ಮಿನಿಸ್ಟರ್ ಗೆ ಕೇಳಿ ಅದು ಒಂದು ಆಕಸ್ಮಿಕ
ಲುಚ್ಛ. ಕ್ಯಾಂಗ್ರೆಸ್. 👍
ಕಾರು ಅಪಘಾತವಾಗಿದ್ದು ಇರಬಹುದು ಆದರೆ ಅದರಲ್ಲಿ ಒಂದು ನಿಗೂಢ ಏನೋ ಇದೆ ಇದನ್ನು ಕೆಲವರು ಮುಚ್ಚಿಡುತ್ತಿದ್ದಾರೆ ಅವರು ಯಾರೆಂದು ನಿಮಗೆಲ್ಲ ಗೊತ್ತು
ಒಟ್ಟಾರೇ ಜನರ ಹಣ ಪೂಲ್
ಕುಕ್ಕರ ತರಲಿಕ್ಕೆ ದುಡ್ಡಿ ಇದ್ದಿರಬೇಕು ಸರ್
Nijja sir
ಮಂಪರು ಪರೀಕ್ಷೆ ಮಾಡಲೇಕು.
CBI ಗೆ ನೀಡಿ
ಹಣವನ್ನು ಎತ್ತಿಕೊಂಡು ಹೋಗಲಿ ಸತ್ತಿರೋ ಸತ್ತಿರೋ ಹೆಣ ಹೆಣ ಎತ್ತಿಕೊಂಡು ಹೋಗಲಿ ಇವರಿಗೆ ಮಾರಿ ಮಾರಿ ಹಬ್ಬ ಇದೆ
ಸಿದ್ರಾಮುಲ್ಲಾ ವುದ್ದೀನ್ ಕಿಲ್ಜಿಗೆ ಜೈ
ಹೌದೋ ಹುಲಿಯಾ ❤
ಎಣ್ಣೆ ಯೇಟಲ್ಲಿ ಏನೋ ಆಯ್ತು ಬಿಡಣ್ಣ ಹೆಬ್ಬಾಳ್ಕರ್ ಮೇಡಂಗೇ ಬೆಳಗಾವಿ ಕುಕ್ಕರ್ಗೇ ಕನಕಪುರ ವಿಸಿಲ್ ಬೇಕೇ ಬೇಕು 😂😂
😅😅😅😅
ಆ ಕಾರಿನಲ್ಲಿದ್ದ ಎಲ್ಲಾ ವಸ್ತುಗಳನ್ನು ನಾಯಿ ಕಚ್ಚಿ ತಿಂದು ಹಾಕಿದೆ ಅಂತ ಹೇಳಿ ಆ ನಾಯಿಯನ್ನು ಇನ್ವೆಸ್ಟಿಗೇಷನ್ ಮಾಡ್ತಾರೆ 😂😂😂
ಹೌದೋ ಹುಲಿಯಾ
ಕರ್ನಾಟಕ ಲೂಟಿ
Good question sir you are telling right 👍👍
ರೀ ನಾರಾಯಣಸ್ವಾಮಿಯವರೇ ನಿಮಗೆ ಅಷ್ಟು ಗೊತ್ತಿಲ್ಲವಾ ನಾವು ಅಧಿಕಾರಕ್ಕೆ ಬಂದಿರೋದೆ ಸುಳ್ಳಿನ ಏಣಿ ಹತ್ತಿಕೊಂಡು😂😂😂😂😂
ಭ್ರಷ್ಟ ಕಾಂಗ್ರೆಸ್, 420 ಕಾಂಗ್ರೆಸ್, ಲೂಟಿಕೋರ್ ಕಾಂಗ್ರೆಸ್
👌👌👌👌👌👌🙏
ನೆಕ್ಸ್ಟ್ ನಿನಗೆ ಟಾರ್ಗೆಟ್ ಮಾಡೀತಾರೆ ಸರ್ ಉಷಾರಾಗಿರಿ
ಹೌದ್ರೀ 😢 ಕಾಂಗ್ರೆಸ್ ಕಲ್ಚರ್
ಯಡ್ಡಿಯೂರಪ್ಪ ನೇ ಮುಗಿಸ್ತಾನೆ
ತಮ್ಮ ನಾಯಿ ಅಂದ. ಅರ್ಧರಾತ್ರಿಲಿ ನಾಯಿಗೆ ಏನು ಕೆಲಸ.
ಜೈ ಛಲವಾದಿ 👌 ಜೈ ಭಾರತ
ವಳ ಗುಟ್ಟು ಒಳ ದುಡ್ಡು ಎಲ್ಲಿ ಹೋಯಿತು.?
Best CBI enquiry sir please demand them 😂😂😂
Jai ಚಲವಾದಿ ನಾರಾಯಣ ಸ್ವಾಮಿ
Jai BJP 🇮🇳🙏🏻🚩
Dhanyavadagalu sir
Mostly ಬೆಕ್ಕು ಎಡಗಡೆಗೆ ಹೋಗಿ ನಂತರ ನಾಯಿ ಬೆಕ್ಕಿನ ಹಿಂದೆ ಓಡಿರಬೇಕು,,,😂😂
😂😂
ಸರಿಯಾದ ಮಾಹಿತಿ ನೀಡಿದ್ದಾರೆ.. ಚಲುವಾದಿ.❤❤❤❤
Super Sri 👍👍💯💯👍
Super anna 🙏🙏🙏👍
ನಾರಾಯಣನ ಅನುಭವದ ಮಾತು ಕೇಳಿ
You are correct sir
ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ ಆನೋದಕ್ಕೆ ಉತ್ತಮ ಉದಾಹರಣೆ....😂
ಏನ ಸಾರ ಎಷ್ಟ ಬೇಗ ಕಂಡ ಹಿಡದಿರಿ.
Munche avru ade kelsa madidru ansutte
💯 anna 👍👍
Chalvadi sir good speech.
ಮುಗಿದುಹೋದ ಕಥೆ,ಏನು ಮಾಡಲಿಕ್ಕಾಗದು. ಈಗ ನಿಮಗೆ ಎಚ್ಚರಾಯಿತಾ?
ಸತ್ಯವಾದ ಮಾತು ಸರಿಯಾಗಿದೆ 💸💰💸💰💸 ಈಗ ಯಾಣ ಬಾಯಿತೆಗಿದಿದೆ
ಗೃಹ ಲಕ್ಷ್ಮೀ ಹಣ ಹಾಕಿಲ್ಲ ಈ ತಿಂಗಳು. ಅವಳ ಆಸ್ಪತ್ರೆಯ ಖರ್ಚಿಗಾಗಿ ಈ ತಿಂಗಳ ಗೃಹ ಲಕ್ಷ್ಮೀ ಹಣವನ್ನು ಬಳಸಿಕೊಂಡಿದ್ದಾರೆ ಅನ್ಸುತ್ತೆ.
Namaskara sir,Obba powerful minister escorts illadhe Bangalore to Belagavi yaake hodhru,
Good 👍 nformation
ಅನುಮಾನ ಬರುವಂತೆ ಮಾಡಿ ಈಗ ಇಲ್ಲ ಎಂದರೆ ನಂಬುವವರು ಯಾರು.ಪ್ರಶ್ನೆ ಮಾಡಿದ ಪತ್ರಕರ್ತರು ಉತ್ತರಿಸಬೇಕು
Duddu Belgaum Adiveshanakke Tugondu Hogtirbeku 😂
👌👌 xplanation Mr chalavadi
ಸರ್ ಅದರಲ್ರಿ ಹಣ ಇತ್ತೋ ನಿರೋದ್ ಪಾಕೀಟ್ ಇತ್ತೋ ಸರಿಯಾಗಿ ಪರಿಶೀಲನೆ ಮಾಡ್ತಾರೆ ಬಿಡಿ ಸರ್
ಸತ್ಯ ಸರ್ ನೀವು ಹೇಳೋದು,
ಆ ಎಲ್ಲಾ ಗುಟ್ಟು ಹೇಳೋಕಾಗುತ್ತ ಅಣ್ಣಾ?😂😂😂
ಆ ಪಕ್ಷದವರು ಈ ಪಕ್ಷದ ಮೇಲೆ ಆರೋಪ ಈ ಪಕ್ಷದವರು ಆ ಪಕ್ಷದ ಮೇಲೆ ಯಾರಪ್ಪ ಮಾಡೋದು ಬಿಟ್ಟು ಚಮಚಗಿರಿ ಬಿಟ್ಟು ಸತ್ಯ ಅಸತ್ಯ l ಗಳನ್ನು ಪರಿಶೀಲಿಸಿ ಮಾತನಾಡುವದು ಸತ್ಯ ಎಂದು ನಾನು ಇಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ
ಬಹಳ ಅನುಭವಿಗಳು ಇರುವ ಪಕ್ಷ
Yes
ಜೈ ನಾರಾಯಣ್ ಸ್ವಾಮಿ ಸರ್
ಒಳ್ಳೆಯ ವಿಷಯ ಸರ
ನೀನು ಹೇಳಿದ್ದೆಲ್ಲ ಆಗಬೇಕು ಅಂದ್ರೆ ಮೋದಿ ಬರಬೇಕು.
🇮🇳🕉🙏🚩🇮🇳🕉🙏🚩jai sriram 🇮🇳 🕉 🙏 🚩 jai sanathana dharma 🇮🇳 🕉 🙏 🚩 🇮🇳 🕉 🙏 🚩 jai bjp 🇮🇳 🕉 🙏 🚩 🇮🇳 🕉 🙏 🚩
OK GOOD VEDIO
ಸ್ವಾಮಿ ನದಿ ಮೂಲ ಮತ್ತು ಋಷಿ ಮೂಲ ತಿಳಿಯಲು ಪ್ರಯತ್ನಿಸಬಾರದು.
*ನಾವು ಮಾಡುವ ಕಾರ್ಯ ಎಲ್ಲಾ ಅಭಿವೃದ್ಧಿಗಳಿಗಾಗಿ*
ಫೈವ್ ಗ್ಯಾರಂಟಿ ಹಣ ಇತ್ತು
Yes sir
ನಿಮ್ಮ ಗಮನಕ್ಕೆ ಬರುವಾಗ ತುಂಬಾ ತಡವಾಯ್ತು. ಟ್ರೈನ್ ಹೋದ ಮೇಲೆ ಟಿಕೆಟ್ ಸಿಕ್ಕಿದ ಹಾಗಾಯ್ತು
Really
👍👌
200 ಜನ ಬಾಣಂತಿಯರ ಸಾವು.... ಒಬ್ಬ ಮನುಷ್ಯನು ನೋಡಿಲ್ಲ..... ಅಗೇ LH hospital ನಲ್ಲಿ ಇರುವಾಗ ಇಡೀ High Command.... CM... DCM... Visit hospital.... Where's justice
ಖಂಡಿತ ಅವಮಾನ ಇದೆ
💯correct
100ಕ್ಕೆ100 ಸತ್ಯವಾದ ಸುದ್ಧಿ...
ಸರಿಯಾದ ತಣಿಕೆ ಅದರೆ ಎಲ್ಲಾ ಹೊರಗೆ ಬರುತ್ತದೆ...
Gulama
ನೀವಾ@@RavikumarRavi-v9j
desha drohi@@RavikumarRavi-v9j
ಪ್ರಪಂಚದಲ್ಲಿ ಗುಲಾಮ ಅಂದ್ರೆ ಅದು ಕಾಂಗ್ರೆಸ್ ಗೆ ಹಿಂಬಾಲಕರಿಗೆ ಹೇಳುವುದು ಮಾರಾಯಾ 😂@@RavikumarRavi-v9j
@@rameshbk1287Correct 💯🤣🤣
danyavadagalunarayanaswami jai bjp
ನಿಜವಾಗಿಯೂ ಸತ್ಯ ಹೊರಗಡೆ ಬರಬೇಕು ಗಾಡಿಯ ಚಾಲಕನ ಪರಿಸ್ಥಿತಿ ಏನಾಯ್ತು
ಈ ನರಸತ್ತ ಸರ್ಕಾರ ಉತ್ತರ ಕೊಡಲೇಬೇಕು ಲೂಟಿ ಸರಕಾರ.
ನಾನಿ ಎನ್ ನಿನ್ ಇಂಗ್ಲಿಷ್... Wonder full
Something is there?
Great
Good question s