ಅಹಂಕಾರವನ್ನು ಮನುಷ್ಯ ಕುಲ ಬಿಟ್ಟುಕೊಡದವರೆಗೆ ಅಪಾಯದಲ್ಲೇ ಇರುತ್ತೇವೆ | Rajendra chenni | Book Brahma
ฝัง
- เผยแพร่เมื่อ 6 ต.ค. 2024
- ಅಹಂಕಾರವನ್ನು ಮನುಷ್ಯ ಕುಲ ಬಿಟ್ಟುಕೊಡದವರೆಗೆ ಅಪಾಯದಲ್ಲೇ ಇರುತ್ತೇವೆ - ರಾಜೇಂದ್ರ ಚೆನ್ನಿ
ಪರಿಸರ ಜಾಗೃತಿ ಬಗ್ಗೆ ರಾಜೇಂದ್ರ ಚೆನ್ನಿ ಮಾತು
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ರಾಜೇಂದ್ರ ಚೆನ್ನಿ ಅವರ ಮಾತು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #RajendraChenni #PoornachandraTejaswi
ತೇಜಸ್ವಿಯವರ ಸಾಹಿತ್ಯ ಓದಿಗೆ ಚೆನ್ನಿ ಸರ್ ಈ ಭಾಷಣ ಅಧ್ಬುತ ಪ್ರವೇಶಿಕೆ.
ಮಹಾನ್ ಲೇಖಕನ ಬಗ್ಗೆ ಮಹತ್ತರವಾದ ಮಾಹಿತಿ ಒದಗಿಸಿದ ಚೆನ್ನಿ ಅವರಿಗೆ ಧನ್ಯವಾದಗಳು
ಚೆನ್ನಿಯ ಮಾತು ಎಷ್ಟು ಸತ್ಯವಾದ ಮಾತು.
ವಿಶ್ವದರ್ಜೆಯ ಬರಹಗಾರರು ಎಂದರೆ ತೇಜಸ್ವಿ. ಅವರಬರಹಗಳು ಇಂದಿಗೂ
ಮುಂದೆಯೂ ಎಂದೆಂದಿಗೂ ಪ್ರಸ್ತುತ ವಾಗಿರುತ್ತದೆ.ಚೆನ್ನಿ ರವರಿಗೆ ತುಂಬುಹೃದಯದ ಧನ್ಯವಾದಗಳು.
It's the best.Sir.
super sir 🙏🙏🙏💛💚💙
ನೀವು ತಿಳಿಸಿದ ನಾಯಿ ಸತ್ತಾಗ ಸೂತಕದ ಕಲ್ಪನೆ ಅತಿರೇಕ ಅನಿಸುವುಲ್ಲವೆ😂