ಶಲ್ಯನ ಸಾವು ಅದೆಷ್ಟು ಭೀಕರ ?| ಧರ್ಮಜ ಮರ್ಮಾಂಗ ಸೀಳಿಬಿಡು ಎಂದಿದ್ದೇಕೆ ಶ್ರೀಕೃಷ್ಣ ? | NAMMA NAMBIKE |
ฝัง
- เผยแพร่เมื่อ 2 มิ.ย. 2024
- Namma nambike is a unique TH-cam channel in Kannada. Unveils the hidden secrets, Indian and world history, and the science behind Indian practices.
Please subscribe to get instant updates on unknown facts.
Join us on WhatsApp: whatsapp.com/channel/0029VaNV...
Subscribe: / @nammanambike2020
Follow us on, / nambikenamma
Facebook: profile.php?...
Instagram: / namma_nambike
ಈ ಸಂಗ್ರಾಮದ ವಿಷಯ ಇಸ್ಟು ಮನಮುಟ್ಟುವಂತೆ ವಿವರಿಸಿದ್ದಕ್ಕೆ ಧನ್ಯವಾದಗಳು. ಧರ್ಮಕ್ಕೆ ಜಯ, ಧರ್ಮರಾಜನಿಗೆ ವಿಜಯ, ಜೈಜೈ ಶ್ರೀಕೃಷ್ಣ. ಶ್ರೀ ಕೃಷ್ಣಮ್ ವಂದೇ ಜಗದ್ ಗುರುಮ್.
ಕಾರ್ಕಳ ಬಾಹುಬಲಿ ಶಿಲ್ಪಿ ಕಥೆ ಪೂರ್ಣಗೊಳಿಸಿ.
ನಿಮ್ಮ ನಿರೂಪಣೆ ಅತ್ಯದ್ಬುತ 👍🚩
ಎಲ್ಲಾ ಆ ಭಗವಂತನ ಲೀಲೆ, ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ👃👃👃🏻👃🏻
ನಿಮ್ಮ ಧ್ವನಿ ಗಾಂಭೀರ್ಯ ಕೇಳಲು ಅದ್ಭುತ 🎉🎉❤
ಮಹಾಭಾರತದ ಯುದ್ಧವುಶ್ರೀಕೃಷ್ಣ ಪರಮಾತ್ಮನ ವಿಜಯ .ಹರೇ ಕೃಷ್ಣ ❤🙏🙏🙏🙏🙏🙏🚩
ಮಹಾಭಾರತವನ್ನು ನಮಗೆ ಓದಲು ಟೈಮ್ ಇರುವುದಿಲ್ಲ ನೀವು ಓದಿ ವಿಷಯವನ್ನು ಸವಿಸ್ತಾರವಾಗಿ ವಿವರಿಸಿ ಮನಮುಟ್ಟುವಂತೆ ತಿಳಿಸಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ಇದೇ ತರ ಅನೇಕ ಪೌರಾಣಿಕದ ಬಗ್ಗೆ ವಿಡಿಯೋ ಕಳಿಸಿ ಧನ್ಯವಾದಗಳು
ಓಂ ನಮೋಭಗವತೇವಾಸುದೇವಾಯ💐🌷🙏
"ಅನ್ನದ ಹಂಗು ಅನ್ಯರ ಸೊತ್ತು" Primary school ಅಲ್ಲಿ ಓದಿದ್ದೆ ❤
ಸೊಗಸಾದ ನಿರೂಪಣೆ 👌👌👌🙏
Jai srikrishnana ❤
ಇಂಥಾದ್ದೆಲ್ಲಾ ಬೇಡವೇ ಬೇಡಾ ನಮ್ಮ ಮನದಲ್ಲಿ ದೇವರು ಅಷ್ಟೇ ನಮೋನಮಃ
🙏 🙏 🙏 🪷🌻🌺
ಮೂಲ ಮಹಾಭಾರತನಲ್ಲಿ ಇದರ ಪ್ರಸ್ತಾವನೆ ಯಲ್ಲೂ ಇಲ್ಲ..
ಕೃಷ್ಣ ಹಾಗೆ ಎಲ್ಲಿ ಹೇಳಿದ್ದಾನೆ ?? ತಿಳಿಸಿ..
No such description is vyasa Bharat, which is original Mahabharata epic story.
ನಿಮಗೆ ತಿಳಿಯದ ಇಂಥ ಎಷ್ಟೋ ಉಪಕತೆಗಳು ಮಹಾಭಾರತ ಮತ್ತು ರಾಮಾಯಣದಲ್ಲಿದೆ
ನಮಗೆ*
ನಿಮ್ಮ ಧ್ವನಿ ಆನಂದಮಯ ಗುರುಗಳೇ
ನಿಮ್ಮ ಒಂದೊಂದು ಶಬ್ಧಗಳ ಬಾಣ ಪ್ರಯೋಗ ತುಂಬಾ ಅದ್ಬುತವಾಗಿತ್ತು .
ಧನ್ಯವಾದ 🙏
ಧರ್ಮದ ವಿಷಯ ನ್ಸ್ನ್ನುಯ್ಸ್ವಾಗಿ ಎಳೆಯಳೆಯಾಗಿ ವಿವರಿಸಿದ ನಿಮ್ಮ ಚೆಂದದ ವಿವರಣೆ ಆಕರ್ಷಿತ.. ಮಹಾಬಾರತ ಕತೆಗಳು ಕಜ್ಜಾಯ ತಿಂದಹಾಗೆ,,ಧನ್ಯವಾದಗಳು ======
ವಿವರಣೆ ತುಂಬಾ ಚೆನ್ನಾಗಿದೆ 🙏
Shalyana Parakrama Keli Thumba Asharya Aiutu Thanks Sir Dhanyavadagalu
ಹರೇ ಕೃಷ್ಣ 🙏🙏🙏🙏🙏🙏💐💐💐💐
ಧರ್ಮೋ ರಕ್ಸತಿ ರಕ್ಸಿತಃ 🌹🌹😄.
ಕಾರಣ ಮಾತ್ರ ಅಪೂರ್ಣ.ಯಾವ ಮಹಾಭಾರತದಲ್ಲಿಇದರಉಲ್ಲೇಖವಿದೆ.
ನೈಜ ವಿಚಾರ ಬಿಟ್ಟು ಮುಂದುವರೆದು ಮುಗಿಸಿದ ನಿಮಗೆ ದೊಡ್ಡ ನಮಸ್ಕಾರಗಳು😮😮😮😮😮
🌺🌺🌺🙏🏻🙏🏻🙏🏻🙏🏻🌺🌺🌺 harekrishna krishnam vande jagadgurm 🙏🏻🙏🏻🙏🏻
ಜೈ ಶ್ರೀ ಕೃಷ್ಣಾ
Jai shri Krishna 🙏🙏🙏🙏🙏🙏🙏🙏🙏🕉🕉🕉🕉🕉🕉🕉🕉
ಕಥಾ ನಿರೂಪಣೆ ಬ್ರಹ್ಮಾನಂದವಾಗಿದೆ. ಮುಂದುವರೆಯಲಿ
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ sir
ವೊಳ್ಳೆ ವಿವರಣೆ 🙏🙏🙏
ಯುದ್ಧದ ವರ್ಣನೆ ಅದ್ಭುತ
Good impramation thank.U . sir 🇳🇪🙏
Super Story-Telling 🙌🙌👏👏👏
Shalya important roll thanks for the story.
Jaiho.
Nami namah Krishna
ಧನ್ಯೋಸ್ಮಿ,🙏🙏🙏
Always truth, dharms triumphs.
🙏🙏
Super channagi kate
Karna used shakthayuda to kill gatodgaja . Which was provided by Indra . Please do not mislead
ಮಹದಾನಂದ
Excellent commentary
Jai Shree Rama Seetharam
Harekrishna
Ist like 1st coment
Super painting
👍👏👌🙏
Same to same renukaswamy
ಅತಿ 🎉ಮದುರವಾಗಿದೆ
ಹೆಡ್ ಲೈನ್ ಗೆ ಮಾತ್ರ ವಿಷಯ ಹೇಳಿ,ಪುರಾಣ ಬೇಡ 😂😂😂😂
😂😂
History gothilde vishya heg thilkothya buddhivanthaa
🙏🙏🙏
👌👌👌👌💯💯💯
Super voice 🥰🥰🥰🥰🤗🤗🤗🤗
Shravana belagolada bahubali bagge tilisi
Karna parva the bagaalie anna ❤❤❤❤❤❤
Super❤❤
Nimma voice amogha
Wrong caption given. The main question hasn't been answered at all! The reference also hasn't been given! Don't watch this by reading the caption. Nothing new found in this video.
Shakuni temple kerala
Shalya killed Karna..never take your enemies in your team.
Howdu ee sannivesha yellu yaru illivargu helilla
View ge own story 😂😂😂
ನಿಮ್ಮ ಧ್ವನಿಯಲ್ಲಿ ಕನ್ನಡ ಎಷ್ಟು ಸುಂದರ ಭಾಷೆ ಎಂಬುದು ಅರಿವಾಗುತ್ತದೆ.
Koti lekkadalli sainikaru iralilla. Akshohini lekkadallittu allave?
Sir, Elli actual story badalu nimma upakathe jasthi. Solpa adanna kammi Maadi.
No link between the headline and your explanation.
What is the ans for this ? ರ್ಮಜ ಮರ್ಮಾಂಗ ಸೀಳಿಬಿಡು ಎಂದಿದ್ದೇಕೆ ಶ್ರೀಕೃಷ್ಣ ?
Mariana seeliddeke adannu bittu gottirodanne repeat maadidri
Voice is good.. content is decent but the title says something.. and content is something else... Reason kelana Andre bari blade
darshan renukaswami ge hage madiddaane
ಸೀಳು ಎಂದು ಹೇಳಿದ್ದು ಏಕೆ
is it true?
ಸುಳ್ಳು ಹೇಳಬೇಡಿ, ದ್ರೌಪದಿ ಯ ಕಲ್ಯಾಣ ಸಮಯದಲ್ಲಿ ಶಲ್ಯ ನು ಭಾಗವಹಿಸಿದ ಬಗ್ಗೆ ಎಲ್ಲೂ ತಿಳಿಸಿಲ್ಲಾ
ಮಾದ್ರ ರಾಜ ಇದ್ದ ಅನ್ನೋ ಉಲ್ಲೇಖ ಇದೆ bro
ಡ್ರಾಪದಿ ಅಲ್ಲ ಬ್ರೋ ಕುಂತಿ
Views ge antha bayige banda thumbnail
😆😆
This fellow never really tells what the title says. Also, he seems to have used his imagination. Finally the pictures do not reflect Indian faces.
Bad narration and waste of time. Misleading title to make people go through the entire thing...
Unfortunate.
ಎಸ್. ಎಲ್. ಭೈರಪ್ಪನವರ ಪರ್ವದ ಶಲ್ಯನ ಬಗ್ಗೆ ಓದಿದ್ದೆ. ಎನೇ ಆಗಲಿ ನಿಮ್ಮ ನಿರೂಪಣೆ ಸುಂದರ🙏
You are mixing yudda and yadjishtra sabhe both which is not possible i think you are confused completly pl read original mahabharatha frist then tell storey
ಎಲ್ಲಾ ದೇವರಿಗೆ ಒಂದು ಬೇರೆ ಬೇರೆ ಪುರಾಣ..ನಮ್ಮ ದೇವರು ಶ್ರೇಷ್ಠ ಅಂತ ಒಂದು ಸಿದ್ಧಾಂತ...ನಮ್ಮ ದೇವರು ಶ್ರೇಷ್ಠ ಅಂತ ಒಂದು ಸಿದ್ಧಾಂತ..ದೇವರು ಒಂದೇ ಆಗಿದ್ರೆ ಇಸ್ಟೊಂದು ಸಿದ್ಧಾಂತಗಳು ಯಾಕೆ...ದೇವರು ಪೂರ್ಣನು ಅಂತ ಹೇಳೋದು ಆದ್ರೆ.. ಪುರಾಣಗಳಲ್ಲಿ ದೇವರಿಗೆ ಏಕೆ ಹುಟ್ಟು ಸಾವು ಕೊಟ್ಟಿದ್ದೀನಿ ನಾವು...ದೇವರು ಶಾಶ್ವತ ಅಲ್ವಾ?..ದೇವರು ಶಾಂತ ಚಿನ್ಮಯಿ ಆದ್ರೆ ಅವನ್ ಕೈಯಲ್ಲಿ ನಾವೇಕೆ ಯುದ್ಧ ಮಾಡಿಸಿದಿವಿ ನಾವೇಕೆ ಅವನ್ ಕೈಯಲ್ಲಿ ಆಯುಧ ಕೊಟ್ಟಿದ್ದೇವೆ...?..ದೇವರು ನಿರ್ಲಿಪ್ತ ಆದ್ರೆ ನಾವೇಕೆ ನೈವಿಧ್ಯ ಅನ್ನೋ ನೆಪದಲ್ಲಿ..ಪ್ರಾಣಿ ಬಲಿ ಕೊಡ್ತಿದ್ದಿವಿ... ಸಾಕಷ್ಟು ಅನ್ನವನ್ನು ದೇವರ್ ಹೆಸರಲ್ಲಿ ವ್ಯರ್ಥ ಮಾಡ್ತಿದ್ದಿವಿ....ದೇವರು ನಿರಾಕಾರ ಅವನಿಗೇಕೆ ಬಣ್ಣ ಅವಿನಿಗೇಕೆ ಚಿನ್ನ ಬಂಗಾರ ಬೆಳ್ಳಿ...ದಿನಾಲು ಸಾವಿರಾರು ಜನ ಕಿನ್ನತೆ ಇಂದ ಆತ್ಮಹತ್ಯಾ ಮಾಡಿಕೊಳ್ತಿದರೆ...ಸಾವಿರಾರು ಜನ ಅಮಾಯಕರು ಹಸಿವಿನಿಂದ ಸಾಯ್ತಿದರೆ...ದೇವರ್ ದರ್ಶನ ಮಾಡಿಕೊಂಡು ಬರೋ ಜನ ದಾರಿ ಅಲ್ಲಿ ಆಕ್ಸಿಡೆಂಟ್ ಆಗಿ ಸಾಯ್ತಿದರೆ...ಇವೆಲ್ಲ ನೋಡಿಕೊಂಡು ದೇವರು ಎನ್ ಮಾಡ್ತಿದಾನೆ?..ದಿನಾಲು ಎಷ್ಟೋ ಕುರಿ ಎಷ್ಟು ಕೋಳಿನ ಆಕಳುನ ಅನೇಕ ಪ್ರಾಣಿಗಳನ್ನು ಕ್ರೂರ ವಾಗಿ ಸತ್ತು ಹೊಡಿದು ಆಹಾರ ಮಾಡ್ಕೊಂಡು ಸಂತೋಷ್ ಇಂದ ತಿಂತಿದ್ದಾರೆ..ಇವೆಲ್ಲ ನೋಡ್ಕೊಂಡ್ ದೇವರು ಎನ್ ಮಾಡ್ತಿದಾನೆ...ಒಳ್ಳೆಯವರೂ ಜೀವನದಲ್ಲಿ ಕಷ್ಟ ಪಟ್ಟು ಬದುಕು ಸಾಗಾಸ್ತಿದ್ದಾರೆ..ಇದಕ್ಕೆ ಉತ್ತರ ಕೇಳಿದ್ರೆ ಕರ್ಮ ಅಂತ ಹೇಳತಾರೆ... ಹಾಗ್ ಆದ್ರೆ ಹಿಂದಿನ ಜನ್ಮದಲ್ಲಿ ಒಳ್ಳೇದು ಮಾಡಿದ್ರೆ ಮಾತ್ರ ಈ ಜನ್ಮದಲಿ ಒಳ್ಳೆದ್ದು ಆಗುತ್ತಾ? ಮತ್ತೇಕೆ ಈ ಜನ್ಮ? ಹಿಂದಿನ ಜನ್ಮದ ಪಾಪ ಕರ್ಮ ತೊಳೆಯೋಕಾ?.. ಹಿಟ್ಲರನು ತನ್ನ ಹಿಂದಿನ ಜನ್ಮದಲ್ಲಿ ಪುಣ್ಯಾ ಮಾಡಿ ಮುಂದಿನ ಜನ್ಮದಲ್ಲಿ 60 ಲಕ್ಷ ಜನನ ಕೊಲೆ ಮಾಡದನಾ?.. ಅವಾಗ ಏನು ಮಾಡ್ತಿದ್ದ ದೇವರು.. ಭಾರತ ಎಂಬುದು ಪುಣ್ಯ ಭೂಮಿನ..1000 ವರ್ಷ ಇಸ್ಲಾಮ್ ದೊರೆಗಳು ಆಳಿ ದೇವರುಗಳನ್ನೇ ನಿರ್ನಾಮ ಮಾಡಿದರು..ಮತ್ತೆ ಬ್ರಿಟಿಷರು ಬಂದು ಈ ಪವಿತ್ರ ಭೂಮಿನನ್ನ 300 ವರ್ಷ ಆಳಿದರು ಅನೇಕ ಜನನ ಬಲಿ ಕೊಟ್ರೂ..ಜಾತಿ ವಿಷ ಹಾಕಿದ್ರು ಧರ್ಮದ ವಿಷ ಬಿತ್ತಿದ್ರು..ದೇಶದ ಸಂಪತ್ತು ಎಲ್ಲ ಲೂಟಿ ಮಾಡಿದ್ರು.. ಆವಾಗ ಏನು ಮಾಡ್ತಿದ್ದ ದೇವರು?....ಯಾರು ದೇವರು? ಏನು ಅವನ ಕೆಲಸ?
ನಿಮ್ಮ ಪ್ರಶ್ನೆಗೆ ಉತ್ತರ, ಎಷ್ಟೇ ವೊಳ್ಳೆದು ಮಾಡಲಿ ಏನೇ ಹೆಲ್ಪ್ ಮಾಡಿದ್ರೂ ಹಿಂದೂಗಳು ಒಗ್ಗಟಾಗಿರ್ತರ ಉಪಕಾರ ಸ್ಮರಣೆ ಮಾಡತಾರ ಹಾಗಿರುವಾಗ ದೇವರು ಏನು ಮಾಡಲು ಸಾಧ್ಯ, ಉಪಕಾರ ಸ್ಮರಣೆ ಒಗ್ಗಟ್ಟಿನಿಂದ ಒಂದೇ ಮನಸಿನಿಂದ ದೇವರನ್ನು ಸ್ಮರಿಸಿ ನೋಡಿ ಉತ್ತರ ಸಿಗುತದೆ
U learnt sanatana dharma half heartedly being influenced by European n Muslim religion Learn completely Do home work fully U will get all answers *unequivocally* !
@@sureshk8106 ನಾನ್ ಪ್ರಶ್ನೇ ಎನ್ ಕೇಳಿನಿ.
ನೀವ್ ಉತ್ತರ ಎನ್ ಕೊಟ್ಟಿರೋ..ನಾನ್ ಹಿಂದೂ ಧರ್ಮ ಮುಸಲ್ಮಾನ್ ಧರ್ಮ ಕ್ರಿಶ್ಚಿಯನ್ ಧರ್ಮ ಅಂತ ಹೇಳಿ ಇಲ್ಲ...ನಾನ್ ನನ್ನ ಅಲ್ಲಿ ಇದ್ದ ಅಧ್ಯಾತ್ಮಿಕ ಪ್ರಶ್ನೇ ಕೆಳೀದಿನಿ..ನನಗೆ ದೇವರು ಬಗ್ಗೆ ತಿಲ್ಕೋಬೇಕು ಅನ್ನೋ ಹಂಬಲ...I believe in God..but want to. know who is.God what is his work.. understand question and reply.. don't answer simply
@@racha2665 how u know I learnt half heartedly..how much I know about sanatan dharm that much you also don't know..read questions correctly and answer..I am not influenced by any religion or country..I want to find truth about God that's it
ಪರಮಾತ್ಮ ಮತ್ತು ಪರಬ್ರಹ್ಮ ಇದರ ಆರಿವಾಗಲು ನೀವು ಕುತರ್ಕ ವನ್ನು ತೊರೆದು, ಸರಿಯಾದ ಗುರುವಿನ ಮೊರೆ ಹೋಗಿ ಧ್ಯಾನ ಮಗ್ನ ರಾಗಿರಿ. ಅರಿವು ಕಣ್ತೆರೆಯುವುದು. Wish you good luck.
Title not appropriate
Why krishna told like that is not at all spoken
Waste video waste of time
ಸ್ವಾಮಿ 🙏,,, ದಯವಿಟ್ಟು ಈ ✝️ take care✝️ ಬೇಡಾ,,, ನಮ್ಮದಲ್ಲದ ಸಂಸ್ಕ್ರತಿಯ ಆಚಾರ ನಿಮ್ಮನ್ನು ಈಗಾಗಲೇ ಹಳ್ಳಕ್ಕೇ ದೂಡಿಯಾಗಿದೆ ಇನ್ನೂ ಎಲ್ಲಿಗೆ ತಳ್ಳುವಿರಿ😂🤣🙏
🙏