ಯಕ್ಷಗಾನ ಜಾಂಬವತೀ ಕಲ್ಯಾಣ | Yakshagana Jambavathi Kalyana
ฝัง
- เผยแพร่เมื่อ 15 ก.ย. 2024
- ಯಕ್ಷಗಾನ ಜಾಂಬವತೀ ಕಲ್ಯಾಣ (ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ)
25 ಅಗಸ್ಟ್ 2024
ಶ್ರೀ ಶಂಕರ ಧಾರ್ಮಿಕ ಮಂದಿರ, ನೇರಳಕಟ್ಟೆ
ಭಾಗವತರು:
ಶ್ರೀ ರಾಘವೇಂದ್ರ ಭಟ್ ನಿಟ್ಟೂರು, ಶ್ರೀ ಶಶಿರಾಜ ಸೋಮಯಾಜಿ
ಮದ್ದಲೆ:
ಶ್ರೀ ಹೇಮಂತ್ ಮತ್ತೋಡ್
ಚಂಡೆ:
ಶ್ರೀ ಗುರುರಾಜ ಐತಾಳ ತೊಟ್ಲಕಲ್ಲು
ಮುಮ್ಮೇಳ :
ಬಲರಾಮ : ಶ್ರೀ ಗಣೇಶ ಉಪಾಧ್ಯ
ನಾರದ : ಶ್ರೀ ರಾಘವೇಂದ್ರ ಮಯ್ಯ ಕಮಲಶಿಲೆ
ಕೃಷ್ಣ : ಶ್ರೀ ಸುಬ್ರಹ್ಮಣ್ಯ ಅಡಿಗ ಕಂಚಾರು
ಜಾಂಬವತಿ : ಕುಮಾರಿ ನಾಗಶ್ರೀ ಸೋಮಯಾಜಿ
ಜಾಂಬವ : ಶ್ರೀ ಕೃಷ್ಣಮೂರ್ತಿ ಅಡಿಗ ಕೊಡ್ಲಾಡಿ
- ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ