ಯಕ್ಷಗಾನ ಜಾಂಬವತೀ ಕಲ್ಯಾಣ | Yakshagana Jambavathi Kalyana

แชร์
ฝัง
  • เผยแพร่เมื่อ 15 ก.ย. 2024
  • ಯಕ್ಷಗಾನ ಜಾಂಬವತೀ ಕಲ್ಯಾಣ (ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ)
    25 ಅಗಸ್ಟ್ 2024
    ಶ್ರೀ ಶಂಕರ ಧಾರ್ಮಿಕ ಮಂದಿರ, ನೇರಳಕಟ್ಟೆ
    ಭಾಗವತರು:
    ಶ್ರೀ ರಾಘವೇಂದ್ರ ಭಟ್ ನಿಟ್ಟೂರು, ಶ್ರೀ ಶಶಿರಾಜ ಸೋಮಯಾಜಿ
    ಮದ್ದಲೆ:
    ಶ್ರೀ ಹೇಮಂತ್ ಮತ್ತೋಡ್
    ಚಂಡೆ:
    ಶ್ರೀ ಗುರುರಾಜ ಐತಾಳ ತೊಟ್ಲಕಲ್ಲು
    ಮುಮ್ಮೇಳ :
    ಬಲರಾಮ : ಶ್ರೀ ಗಣೇಶ ಉಪಾಧ್ಯ
    ನಾರದ : ಶ್ರೀ ರಾಘವೇಂದ್ರ ಮಯ್ಯ ಕಮಲಶಿಲೆ
    ಕೃಷ್ಣ : ಶ್ರೀ ಸುಬ್ರಹ್ಮಣ್ಯ ಅಡಿಗ ಕಂಚಾರು
    ಜಾಂಬವತಿ : ಕುಮಾರಿ ನಾಗಶ್ರೀ ಸೋಮಯಾಜಿ
    ಜಾಂಬವ : ಶ್ರೀ ಕೃಷ್ಣಮೂರ್ತಿ ಅಡಿಗ ಕೊಡ್ಲಾಡಿ
    - ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ

ความคิดเห็น •