Suvarna News Hour Special With DK Suresh Full Episode | Kannada News Interviews | Suvarna News

แชร์
ฝัง
  • เผยแพร่เมื่อ 6 ต.ค. 2024
  • ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಡಿಕೆ ಸುರೇಶ್ | Suvarna News Hour Special With DK Suresh | Ajit Hanamakkanavar News Hour Special with DK Suresh | Suvarna News Hour Special
    Suvarna News Hour Special With DK Suresh Full Episode | Kannada News Interviews | Suvarna News
    Kannada Interviews | Kannada Interview | DK Suresh Interview | Suvarna News Hour Special | Recent Kannada Interview | Kannada Interviews | DK Suresh Recent Interview | Ajit Hanamakkanavar
    #dksuresh #SuvarnaNewsHourSpecial #NewsHourSpecial #SuvarnaNews #kannadainterviews #interview #AjitHanamakkanavar #suvarnanews #kannadanews #karnatakapolitics
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น •

  • @kamarajbn8193
    @kamarajbn8193 6 หลายเดือนก่อน +18

    Kalla, brothers...

  • @prathapgbbalija
    @prathapgbbalija 7 หลายเดือนก่อน +116

    ಆಜ್ಞಾನಿ ಜೊತೆ ಸಂವಾದ ಉತ್ತಮವಾಗಿತ್ತು

    • @hindu263
      @hindu263 7 หลายเดือนก่อน +4

      ನೀವು ಒಟ್ಟಾರೆಯಾಗಿ ಸರಿಯಾಗಿ😂😂😂

    • @sureshakprema5462
      @sureshakprema5462 7 หลายเดือนก่อน

      ನೀನು ಮಹಾಘನನಿ Bidappa

    • @nagendrapoojari9322
      @nagendrapoojari9322 7 หลายเดือนก่อน +4

      ಮಹಾನ್ ಜ್ಞಾನಿಗಳು ತಾವು, ಸರಿ ಅವರ ಯಾವ ಹೇಳಿಕೆ ಅಜ್ಞಾನದಿಂದ ಕೂಡಿದೆ ಹೇಳಿ, ಗಾಳಿಯಲ್ಲಿ ಗುಂಡು ಹಾರಿಸೋದಲ್ಲ..

    • @razaksayed8155
      @razaksayed8155 7 หลายเดือนก่อน +2

      Sagani bhaktharige buddine illa

    • @krishtappa.s8491
      @krishtappa.s8491 7 หลายเดือนก่อน

      ⁹​@@hindu263

  • @byrareddybyrareddy4962
    @byrareddybyrareddy4962 7 หลายเดือนก่อน +37

    ಅಜಿತ್ ಸರ್ ಸೂಪರ್ 👌

  • @Sanathani477
    @Sanathani477 5 หลายเดือนก่อน +2

    ಇವನು ಡಿ ಕೆ ಶಿ ತಮ್ಮನ ಗುರು ಸುಳ್ಳು ಹೇಳಕ್ಕೆ ಬರಲ್ಲಿ ಇವನಿಗೆ... ಅಣ್ಣಾ ಸರ್ಯಗೆ ಟ್ರೈನಿಂಗ್ ಕೋಟಿಲ್ಲ ಅನ್ಸತ್ತೆ😂😂😂

  • @sharathkm6397
    @sharathkm6397 7 หลายเดือนก่อน +15

    Ajith sir super nivu

  • @vagmikarthikeyaganiga
    @vagmikarthikeyaganiga 7 หลายเดือนก่อน +119

    ನನ್ನ ಜೀವನದ 1 ಘಂಟೆ 13 ನಿಮಿಷ ಸಮಯ ಸುಮ್ನೆ ಹಾಳಾಯ್ತು 😑. ಈ ಯಪ್ಪ ಒಂದ್ ಪ್ರಶ್ನೆ ಕೇಳಿದ್ರೆ ಇನ್ನೊಂದ್ ಉತ್ತರ ಕೊಡ್ತಾನೆ 😂😂😂

    • @Princewick
      @Princewick 7 หลายเดือนก่อน

      ನಮ್ಗೆ ನಮ್ ಮನ್ಸು ದೇವ್ರು ಒಳೆದು ಮಾಡುದ್ರೆ ಸಾಕು ಮರ ಯಲ್ಲಾ ಯಾಕೆ? ಅಲ್ವಾ ಏನಂತೀರಾ???

    • @shobharanin5825
      @shobharanin5825 7 หลายเดือนก่อน +10

      Pappu avara garadi yalli kalthiridhu alva adhake

    • @nagendrapoojari9322
      @nagendrapoojari9322 7 หลายเดือนก่อน +3

      ಯಾವ ಪ್ರಶ್ನೆಗೆ ಅಸಂಬದ್ಧ ಉತ್ತರ ಕೊಟ್ಟಿದ್ದಾರೆ ಅವ್ರು ಹೇಳ್ರಿ, ದಯವಿಟ್ಟು ತಮ್ಮ ಕಣ್ಣಿ ಪೊರೆ ಕಳಚಿಟ್ಟು ನೋಡಿ ಅವಾಗ ಸರಿಯಾಗಿರುತ್ತೆ..

    • @The_Cinemaholic_R2B.0803
      @The_Cinemaholic_R2B.0803 7 หลายเดือนก่อน +1

      ಹೌದು ಆ 1 ಘಂಟೆ 13 ನಿಮಿಷ ಶಾಖೆಯಲ್ಲಿ (ಸಲಿಂಗಿ) ಕೋಲಾಟ ಆಡಬಹುದಿತ್ತು.😂

    • @vydehiiyengar4407
      @vydehiiyengar4407 7 หลายเดือนก่อน

      ಎಲ್ಲಿನ ಅನಾಗರಿಕ ಮರಳು ಗಾಡಿನ ಮತಾಂತರಿಗಳನ್ನು. ಪೋಷಿಸುವ ಅವರ ಮತಕ್ಕೊಸ್ಕರವೇ ಬದುಕಿರುವ. ಇವು ದೇಶವನ್ನು ವಿಭಜಿಸಿ ಒಬ್ಬೊಬ್ಬ ಡಣನಾಯಕ. ಒಂದ್ಂದು. ತುಂಡು. ಹಂಚಿಕೊಂಡು ಹಳೆಕಾಲದ ಪಾಳೆ ಪಟ್ಟುಗಳನ್ನು ಕಟ್ಟಿಕೊಳ್ಳುವ. ಷಡ್ಯಂತ್ರವಷ್ಟೆ ವಿನಃ ಇವುಗಳಿಗೆ ತೆರಿಗೆ. ಹೇಗೆಹಂಚಲಾಗುತ್ತೆ ಎಂದು ನಿರ್ಮಲಸೀತಾರಾಮನ್. ಅವರು. ವಿವರಿಸಿ. ಹೇಳಿದ್ದಾರೆ ಈಮಂದಮತಿಗೆ. ದೊಡ್ಡ. ರಾಜ್ಯ ಸಣ್ಣರಾಜ್ಯ. ಕ್ಕೆ ಹೇಗೆ ಹಂಚಲಾಗುತ್ತದೆಂದು. ಹೇಳಿದರೂ ಈಗೂಶಲು. ಗಳಿಗೆ.ಕೆಟ್ಟ ರಾಜಕಾರಣ. ಮಾಡುವುದು. ಗೊತ್ತೇವಿನಃ ಬುಧ್ಧಿತಿಳಿದು. ಮಾತಾಡುವ. ಯೋಗ್ಯತೆ. ಈಕಾಂಗಿಗಳಿಗೆಎಂದೂ. ಇರಲಿಲ್ಲ
      😮

  • @hindu263
    @hindu263 7 หลายเดือนก่อน +57

    ಒಬ್ಬ ಸಂಸಧನಾ ಅದವನಿಗೆ ಎಷ್ಟು ಜ್ಞಾನ ಇರಬೇಕು ಎನ್ನುವುದು ಇವರಿಗೆ ತಿಳಿದಿಲ್ಲ

    • @vijayviji6809
      @vijayviji6809 7 หลายเดือนก่อน +1

      Come nd teach if u know means

    • @siddarayappapujer2180
      @siddarayappapujer2180 6 หลายเดือนก่อน

      Kl​@@vijayviji6809

    • @hemahegde8904
      @hemahegde8904 6 หลายเดือนก่อน

      ಜೈ ಡಿಕೆ ಸುರೇಶ

    • @parameshwarappam5239
      @parameshwarappam5239 6 หลายเดือนก่อน

      ​@@vijayviji6809❤❤❤

  • @sridharsanjeev3050
    @sridharsanjeev3050 7 หลายเดือนก่อน +20

    ಇವನ ಜಾಗ ತಿಹಾರ್ ನಲ್ಲಿದೆ😂

  • @govindraju5075
    @govindraju5075 7 หลายเดือนก่อน +7

    ಸೂಪರ್..ಆಜಿತ್..ಸಾರ್

  • @mahanteshjagatap9023
    @mahanteshjagatap9023 7 หลายเดือนก่อน +7

    ನಮ್ಮ ಮನಸ್ಸು ನಮಗೆ ಒಳ್ಳೆಯದ ಮಾಡಿದ್ರೆ ಅಷ್ಟೆ

  • @Dasharathareddy-t1e
    @Dasharathareddy-t1e 5 หลายเดือนก่อน +2

    ನಮಗೆ ಕಾಂಗ್ರೆಸ್ ರಾಜಕೀಯ ದಲಿ ಯಾವ ಗ್ಯಾರಂಟಿ ಗಳು ನನಗೆ ಬಂದಿಲ್ಲ ಸರ್ 😂

  • @-jaggudada
    @-jaggudada 6 หลายเดือนก่อน +7

    ಜೈ ಶ್ರೀ ರಾಮ ಜೈ ಮೋದಿಜಿ ಜೈ ಬಿಜೆಪಿ 🙏ಇದು ಹಿಂದೂ ರಾಷ್ಟ್ರ

  • @mahadevchavan5405
    @mahadevchavan5405 7 หลายเดือนก่อน +8

    Suresh sir diverting the
    Matter

  • @varunreddy7124
    @varunreddy7124 6 หลายเดือนก่อน +8

    Intelligent game played by DK Suresh

  • @NADAGIR
    @NADAGIR 7 หลายเดือนก่อน +38

    ಇಂಥಾ ಆಯೋಗ್ಯರಿಗೆ ಅಧಿಕಾರ ಕೊಡುವ ಮೂರ್ಖರಿಗೆ ಎನು ಹೇಳಬೇಕು ????

    • @Vkendmusic
      @Vkendmusic 7 หลายเดือนก่อน

      uneducated Karnataka janaru ayoggyaru navu vota hakiro karmakke anubhavisbeku

    • @maheshm.m6398
      @maheshm.m6398 7 หลายเดือนก่อน

      ಬಿಜೆಪಿ ಎಷ್ಟು ಲಪಡ ಕಚಡ ಜನರು ಇಡೀ ಭಾರತ ದೇಶದಲ್ಲಿ ಇಲ್ಲ ನಮ್ಮ ಭಾರತ ದೇಶವನ್ನು ನುಚ್ಚುನೂರು ಮಾಡುವುದರಲ್ಲಿ ಸಂದೇಹವೇ ಇಲ್ಲ ಟು ನಾಚ್ಕೆ ಆಗ್ಬೇಕು ಸಲ್ಲಿಂಗ್ ಬಿಜೆಪಿಯವರೇ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @fakkirappakallannavar6079
    @fakkirappakallannavar6079 7 หลายเดือนก่อน +23

    ಅಜಿತ ಸರ್ ಇಂತ ಲೋಪರ್ ಗಳನ್ನ
    ತರಬೇಡಿ

    • @andanigowda7054
      @andanigowda7054 7 หลายเดือนก่อน

      Ajithe loper. He's doing nothing but prostitutes in the name of journalist. 😂

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @sridharsanjeev3050
    @sridharsanjeev3050 7 หลายเดือนก่อน +99

    ಡಾಕೂ ಬ್ರದರ್ಸ್😂 ಲೂಟಿಯೇ ಜೀವನ..

    • @discoverkarnataka831
      @discoverkarnataka831 7 หลายเดือนก่อน +3

      Rahul Gandhi father Rajiv Gandhi right ? Rajiv Gandhi father Feroze Gandhi note please Feroze Gandhi? The Gandhi surname came from Feroze Gandhi, a politician of Gujarati Parsi ancestry, who after joining the independence movement, changed the spelling of his surname from Ghandy to Gandhi, to match that of Mahatma Gandhi despite not being related familially.

    • @RiyazNadaf-xc9xo
      @RiyazNadaf-xc9xo 7 หลายเดือนก่อน

      ❤❤❤❤❤❤❤❤❤❤ in in vi,​

    • @ravindrakrishnappa5166
      @ravindrakrishnappa5166 7 หลายเดือนก่อน

      ಮಿಶ್ರತಳಿ ಮಿಂದ್ರಿ ಮಗನೇ ನಿನ್ನ ಅಪ್ಪಂದಿರು ಭಾರತಾಂಬೆಯ ಒಂದೊಂದೇ ಸಂಸ್ಥೆಯನ್ನು ಖಂಡವಾಳಶಾಯಿಗಳಿಗೆ ಮಾರಾಟ ಮಾಡಿರುವುದು ಎಲೆಕ್ಷನ್ ಫಂಡ್ ಹೆಸರಲ್ಲಿ ಲಕ್ಷಾಂತರ ಕೋಟಿ ಕೋವಿಡ್ ಹೆಸರಲ್ಲಿ ಪ್ರಧಾನಮಂತ್ರಿ ನಿಧಿಯಲ್ಲಿ ಸಂಗ್ರಹಿಸಿದ ಲೂಟಿಗಳ ದರೋಡೆ ಬಗ್ಗೆ ತಿಳಿದು ಮಾತನಾಡು

    • @narayanabhatkonale590
      @narayanabhatkonale590 7 หลายเดือนก่อน

      😮 hu hu hu​hu
      Ch ni hu ni
      ,, by😮😮 23:26 the best toyhuooy ni huyou the 😅😊😊😅😮😢😢🎉🎉😂❤😮😅😊😮😮

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @satishkumarl4999
    @satishkumarl4999 7 หลายเดือนก่อน +35

    It was a waste of time hearing to this corrupt man not even one question he could answer to the point

    • @charanraj5154
      @charanraj5154 7 หลายเดือนก่อน +1

      Very true.

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @fakkirappakallannavar6079
    @fakkirappakallannavar6079 7 หลายเดือนก่อน +41

    ನೀನು ನಿನ್ನ ಅಣ್ಣ ಈ ರಾಜ್ಯಕ್ಕೆ ಏನು ಮಾಡಿದ್ದೀರಿ ಅನ್ನೋದು ನಮಗೆ ಗೊತ್ತು

    • @sureshakprema5462
      @sureshakprema5462 7 หลายเดือนก่อน +2

      ಗೊತ್ತಾದರೆ muckond irappa. ನೀನೇನು ಮಾಡಿದ್ದೀಯ?

    • @abhisheksevyanaik732
      @abhisheksevyanaik732 7 หลายเดือนก่อน

      ​@@sureshakprema5462❤

    • @NADAGIR
      @NADAGIR 7 หลายเดือนก่อน

      ಏನಾದ್ರೂ ಮಾಡಿದರೆ ಮಾತ್ರ ಪ್ರಶ್ನೆ ಕೆಳಬೇಕಾ ?​@@sureshakprema5462

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน +3

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @apexindiangaming8043
    @apexindiangaming8043 7 หลายเดือนก่อน +14

    Jai modi Jai bjp jai hindutva ❤

  • @ManikV-v2d
    @ManikV-v2d 5 หลายเดือนก่อน +2

    ಒಂದು ಸಲ ತೋರಿಸಿ ಇವನ ಆ ಪ್ರತೇಕ ರಾಜ್ಜದ ರಣ ಕಹಳೆ ಎನ್ನ 🙄🙄🙄

  • @andanigowda7054
    @andanigowda7054 7 หลายเดือนก่อน +15

    Suresh sir super, as mp you are doing good work. ಬಿಜೆಪಿ ವಕ್ತಾರನಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಿ. ಎಲ್ಲರೂ ಹೀಗೆ ಅವನಿಗೆ ಉತ್ತರ ಕೊಡಬೇಕು.

    • @radhas6029
      @radhas6029 7 หลายเดือนก่อน

      Inta hebbettina mp na elect maadida gulamanige, tukde gang handi ge chappali nalli hodiri.

    • @abhisheknaik8785
      @abhisheknaik8785 7 หลายเดือนก่อน

      Ey ped badide. Swalpa buddhi upayogsi matadu.

  • @damodaragdamodara4797
    @damodaragdamodara4797 6 หลายเดือนก่อน +2

    ಸುಪ್ರೀಂ ಕೋರ್ಟ್ ಗೆ ಹೋದೆರೆ ಇವರ ಬಂಡವಾಳ ಗೊತ್ತಾ

  • @sunilgowda1380
    @sunilgowda1380 7 หลายเดือนก่อน +11

    ಕಳ್ಳ ಬಂಡೆ 2😂😂

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @kanthagundurao4597
    @kanthagundurao4597 7 หลายเดือนก่อน +56

    ಕಳ್ಳರ ತಂಡ

    • @shivaprasads2356
      @shivaprasads2356 7 หลายเดือนก่อน

      ಕಾರ್ಮಿಕರ ಸವಲತ್ತು ಗಳ ಬಗ್ಗೆ ಯಾಕೆ ನೀವು ಕಾಮೆಂಟ್ ಮಾಡುತ್ತಿಲ್ಲ??

    • @discoverkarnataka831
      @discoverkarnataka831 7 หลายเดือนก่อน +1

      @@shivaprasads2356 yes its kalara sarkara.
      Rahul Gandhi father Rajiv Gandhi right ? Rajiv Gandhi father Feroze Gandhi note please Feroze Gandhi? The Gandhi surname came from Feroze Gandhi, a politician of Gujarati Parsi ancestry, who after joining the independence movement, changed the spelling of his surname from Ghandy to Gandhi, to match that of Mahatma Gandhi despite not being related familially.
      please sir edna adru janake nija heli.

    • @forextrader-qm8qx
      @forextrader-qm8qx 7 หลายเดือนก่อน

      Dodda kallaru dks family...agnanigalu..hindu virodhigalu..ivrige Adhikara beku este..

  • @ANIRUDH77777
    @ANIRUDH77777 7 หลายเดือนก่อน +14

    Dk suresh Arriest him.
    Dismissed in parliment member.

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @rajanikanthd9753
    @rajanikanthd9753 6 หลายเดือนก่อน +6

    ಮೊದಲು ನಮ್ಮ ಕನ್ನಡ ನಂತರ ದೇಶ ಸೂಪರ್ ಸಾರ್

  • @Dasharathareddy-t1e
    @Dasharathareddy-t1e 5 หลายเดือนก่อน +2

    ಕೋರ್ಟ್ ಮೆಟ್ಟಿಲು ಹತ್ತಿದ ರೆ ನಿಮಗೆ ಭಯ ಆಗ್ತಿದೆ ಅಂತಾ ಅನಿಸುತ್ತದೆ 😂

  • @ags3785
    @ags3785 7 หลายเดือนก่อน

    Very bold and stern person appreciate his stand with his statement.

  • @ravindradm8894
    @ravindradm8894 6 หลายเดือนก่อน +2

    ಜೈ.... ಬಿಜೆಪಿ...ಜೈ.... ಬಿಜೆಪಿ...
    ಜೈ.... ಬಿಜೆಪಿ...ಜೈ.... ಬಿಜೆಪಿ...
    ಜೈ.... ಬಿಜೆಪಿ...ಜೈ.... ಬಿಜೆಪಿ...
    ಜೈ.... ಬಿಜೆಪಿ...ಜೈ.... ಬಿಜೆಪಿ...
    ಜೈ....ಬಿಜೆಪಿ...ಜೈ....ಬಿಜೆಪಿ...
    .ಜೈ.... ಬಿಜೆಪಿ...ಜೈ.... ಬಿಜೆಪಿ...
    ಜೈ.... ಬಿಜೆಪಿ...ಬಿಜೆಪಿ...ಜೈ....ಜೈ....ಜೈ
    ....ಜೈ.... ಬಿಜೆಪಿ... ಬಿಜೆಪಿ... ಬಿಜೆಪಿ... ಬಿಜೆಪಿ...ಜೈ.... ಬಿಜೆಪಿ...

  • @bhanumukkati1367
    @bhanumukkati1367 7 หลายเดือนก่อน +1

    Well done sir valuable question. Well done. Each and every one understand this there is no problem

  • @Dasharathareddy-t1e
    @Dasharathareddy-t1e 5 หลายเดือนก่อน +1

    ಅದರಲ್ಲಿ ಇರು ಮಕ್ಕಳಿಗೆ ಬೇಕಾಗಿರುವ ಪಾಠ ತೆಗೆಸ್ತಿರ ಅಜಿತ್ ಸರ್

  • @kalyanisindhe7970
    @kalyanisindhe7970 7 หลายเดือนก่อน +1

    Jai Karnataka

  • @rockrock7705
    @rockrock7705 7 หลายเดือนก่อน +1

    Super Ajith sir 👍👍👍👍👍👍

  • @b.s.jayachandra
    @b.s.jayachandra 7 หลายเดือนก่อน +3

    ❤❤❤excellent interview

  • @Chandrasekhar48
    @Chandrasekhar48 7 หลายเดือนก่อน +16

    ಎಂತಹ ಕತ್ತೆ ಇದೂ ಈ ಕತ್ತೆಯನ್ನ ಆರಿಸಿದ ಜನರನ್ನು ಹೊಡಿಬೇಕು. ಒಂದ

    • @sureshakprema5462
      @sureshakprema5462 7 หลายเดือนก่อน

      ನೀನು ನಾಯಿ ಬೊಗಳು

  • @Dasharathareddy-t1e
    @Dasharathareddy-t1e 5 หลายเดือนก่อน +1

    ಇಲ್ಲ ಸರ್ ತಮಿಳುನಾಡಿಗೆ ಪ್ರತಿನಿತ್ಯ ಹೋಗ್ತಾ ಇತ್ತು ಕಾವೇರಿ ನೀರು😂

  • @aadithya2879
    @aadithya2879 7 หลายเดือนก่อน +12

    For every question, the answer was like : madam nam mansu namg oled madudre devru aste

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

  • @rajanikanthd9753
    @rajanikanthd9753 6 หลายเดือนก่อน +1

    ನಮ್ಮ ಹಣ ನಮ್ಮ ಹಕ್ಕು ನಮಿಗೆ 80 ಪರ್ಸೆಂಟ್ ಕೊಡಬೇಕು ಕೇಂದ್ರ ಸರ್ಕಾರ

  • @Chandrasekhar48
    @Chandrasekhar48 7 หลายเดือนก่อน +13

    ತಲೆ ಇಲ್ಲದ ಕತ್ತೆ ನ interview ಮಾಡುತ್ತಿದ್ದೀರಿ.

  • @Kedarharsha
    @Kedarharsha 7 หลายเดือนก่อน +35

    Bewarsi he is

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

  • @PavanPavan-kp4eq
    @PavanPavan-kp4eq 7 หลายเดือนก่อน +9

    ಆ ವೇದಿಕೆಯಲ್ಲಿ ಮಾತನಾಡುವ ಜ್ಞಾನ ಈ ಸಂಸದರಿಗೆ ನಿಜವಾಗಿಯೂ ಇಲ್ಲ....ಒಂದ್ ಪ್ರಶ್ನೆಗೂ ತೃಪ್ತಿಕರ ಉತ್ತರ ನೀಡಿಲ್ಲ.....ಮತ್ತೆ ಒಕ್ಕೂಟ ವ್ಯವಸ್ಥೆ ಅನ್ನೋದೇ 348 ಸಲ ಹೇಳಿದ್ದಾರೆ....😅

  • @VenkateshDasappa-j6p
    @VenkateshDasappa-j6p 6 หลายเดือนก่อน +3

    Super question Ajith sir but DKS not answering properly.

  • @anildonegal
    @anildonegal 7 หลายเดือนก่อน +3

    ಉತ್ತರ ಕರ್ನಾಟಕ ದ ಬಗ್ಗೆ ಪ್ರಶ್ನೆಗೆ ಒಳ್ಳೆ ಜೆಲೇಬಿ ಮಾಡಿದ್ರು

  • @esquireprinters4424
    @esquireprinters4424 7 หลายเดือนก่อน +1

    Good news

  • @ajaykumarpv972
    @ajaykumarpv972 7 หลายเดือนก่อน +39

    1st nim property ge nivu tax katti

  • @DurgeshgowdaDurgeshgowda-cm6wb
    @DurgeshgowdaDurgeshgowda-cm6wb 5 หลายเดือนก่อน +3

    ಅಜಿತ್ ಅಣ್ಣ ನಮಸ್ತೆ ನಾವು ಕನಕಪುರ ನಮ್ಮ ಬಾಸು ಡಿಕೆ ಸುರೇಶಣ್ಣ 🙏🙏🙏🙏

    • @ManikV-v2d
      @ManikV-v2d 5 หลายเดือนก่อน

      ಯಾರೂ ಇವನೂ d.k ಸುರೇಶ ಅನ್ನೋದೇ ಗೊತ್ತಿಲ್ಲ ನಿನ್ನ ಊರಲ್ಲಿ ಇನ್ನು ಹೇಳಕ್ಕೆ ಬರುತ್ತೀಯ ನನ್ನ boos ಅಂತ 😅😂😂😂😂

  • @ramesh.taarika
    @ramesh.taarika 7 หลายเดือนก่อน +7

    ಸರ್ ಅಜಿತ್ ಹನುಮಕ್ಕನವರ್, ಈ ಪ್ರೋಗ್ರಾಮ್ ಬೆಕಿತ್ತ ನಿಮಗೆ... ನಿಮ್ಮ channel TRP ಗೆ ಕೆಲಸ ಮಾಡ್ಬೇಡಿ pls... ನಾನು ನಿಮ್ಮ ದೊಡ್ಡ ಅಭಿಮಾನಿ 🙏

  • @munusamysm-bp3rh
    @munusamysm-bp3rh 7 หลายเดือนก่อน +3

    ಜೈ DK suresh correct sir

  • @dkchandrashekarnayak420
    @dkchandrashekarnayak420 7 หลายเดือนก่อน +20

    ಡಿ.ಕೆ.ಸುರೇಶ್ ಸೂಪರ್ ಸ್ಪೀಚ್ ❤

    • @girishgowdru1356
      @girishgowdru1356 7 หลายเดือนก่อน +1

      DK Suri anna 🔥❤️💛

    • @ramaaraghavaram740
      @ramaaraghavaram740 7 หลายเดือนก่อน

      😢😢

    • @radhas6029
      @radhas6029 7 หลายเดือนก่อน

      Looter soole makkalu DK shi brothers.

  • @chethankumar7107
    @chethankumar7107 5 หลายเดือนก่อน

    Sir super .. first time i have seen u sir DK brothers r super ... I like u very much ... U made speach less of the TV fellow

  • @shrikantamurthy
    @shrikantamurthy 7 หลายเดือนก่อน +2

    ಕನ್ನಡಿಗರು ಸ್ವಾಭಿಮಾನದಿಂದ ಯೋಚನೆ ಮಾಡಬೇಕಿದೆ, ಯಾವ ರಾಜಕೀಯ ಪಕ್ಷ , ವ್ಯಕ್ತಿ ನಮಗೆ ಮುಖ್ಯ ಅಲ್ಲ, ವಿಷಯ ಮುಖ್ಯ ಅಷ್ಟೇ,

  • @sheelaharugop8871
    @sheelaharugop8871 7 หลายเดือนก่อน +5

    Papa !! ,astondu kalaji namma kannad nadinmele kannad bhaseya mele Sureshanna thank you

  • @Dr_Xtra.
    @Dr_Xtra. 5 หลายเดือนก่อน +1

    ಬೆಳಗ್ಗೆನೇ ಫುಲ್ ಬಾಟಲ್ ಹಾಕೊಂಡು ಬಂದಿರೋ ಹಾಗಿದೆ

  • @govindaraju6479
    @govindaraju6479 6 หลายเดือนก่อน +2

    Jay SRI Ramachandra❤

  • @harshabanad
    @harshabanad 7 หลายเดือนก่อน +9

    Suresh is such a shameless liar.

  • @ranganath.usharanganath9779
    @ranganath.usharanganath9779 7 หลายเดือนก่อน +1

    Super speach dk s

  • @ChandraShekar-u3c
    @ChandraShekar-u3c 7 หลายเดือนก่อน +10

    Kallaru jote kacchata😅

  • @esquireprinters4424
    @esquireprinters4424 7 หลายเดือนก่อน +2

    Dk Suresh sir excellent news hour sir

  • @Dasharathareddy-t1e
    @Dasharathareddy-t1e 5 หลายเดือนก่อน +1

    75 ವರ್ಷ ಕಳೆದರೂ ಏನು ಮಾಡಲಿಲ್ಲ ಇ ದೇಶಕ್ಕೆ

    • @chetanuk9756
      @chetanuk9756 5 หลายเดือนก่อน

      ನಿಮ್ಮಪ್ಪ ನಿಮ್ಮಜ್ಜಿ ನಿಮ್ ತಾತನಿಗೆ ಹೋಗಿ ಕೇಳು ಏನು ಮಾಡಿದ್ದಾರೆ ಅಂತ, ನೀನು ಓಡಾಡೋ ರೈಲು ಬಸ್ಸು ಎಂಜಿನೀರಿಂಗ್ ಕಾಲೇಜು ಮೆಡಿಕಲ್ ಕಾಲೇಜು ಇದೆಲ್ಲ ಮಾಡಿದ್ದೂ ಯಾರಪ್ಪ

  • @esquireprinters4424
    @esquireprinters4424 7 หลายเดือนก่อน +2

    Dk Suresh sir 5400 crs Immediately they should release sir

  • @nikhilhiremath4361
    @nikhilhiremath4361 7 หลายเดือนก่อน +1

    Banglore is 75% depending on North KARNATAKA YOUTHS,, FROM SWEEPER TO CEO North karnataka youths are working... For 55%banglore tax we are fully contributing sir

  • @amareshagasimani
    @amareshagasimani 7 หลายเดือนก่อน +1

    ಜೈ dk ಸುರೇಶ

  • @abdullathifabdullathif6699
    @abdullathifabdullathif6699 7 หลายเดือนก่อน +2

    Dks sir suuuuuuuuuuuper

  • @ManikV-v2d
    @ManikV-v2d 5 หลายเดือนก่อน

    ಯೋಗಿಜೀ ತರೋಣ ಬೀಡಿ ಎಲ್ಲವನ್ನು ಕರೆಟ್ಟಾಗಿ ನಿಭಾಯಿಸುತ್ತಾರೆ ಅಂತ ನನ್ನ ಅನಿಸಿಕೇ ✌️

  • @v.thimmacharyvenkatachary177
    @v.thimmacharyvenkatachary177 7 หลายเดือนก่อน +3

    ಇಧಕ್ಕೆ ನಾವು ಮೆಚ್ಚುತ್ತೇವೆ ಆದರೆ ಪರಿಸ್ಥಿತಿ ನಮ್ಮ ಪರವಾಗಿಲ್ಲ, ನಾವು ಇದನ್ನು ಬೆಂಬಲಿಸಬೇಕು.

  • @thomastom1985
    @thomastom1985 7 หลายเดือนก่อน +1

  • @krishnamurthysindhe923
    @krishnamurthysindhe923 7 หลายเดือนก่อน +9

    Third class politics from Congress

  • @True-kannadiga
    @True-kannadiga 7 หลายเดือนก่อน +2

    ಇದು
    ತುಂಬಾ ಒಳ್ಳೆಯ ಕಾರ್ಯಕ್ರಮ ನೀವು
    ಯಾವುದೇ
    ಪಕ್ಷದ ಏಜೆಂಟ್ ಹಾಗೆ ವರ್ತನೆ
    ಮಾಡಬೇಡಿ ನಿರೂಪಣೆ
    ಮಾಡುವವರು

  • @UmeshUmesh-wn1sd
    @UmeshUmesh-wn1sd 7 หลายเดือนก่อน +7

    Jai ಇಮ್ಮಡಿ ಪುಲಕೇಶಿ

    • @shivaprasads2356
      @shivaprasads2356 7 หลายเดือนก่อน

      ನೀನು ಯಾಕಪ್ಪಾ ನೀನುಪುಳಿಕೇಶಿ ಎನ್ನುತಿ?ಇವರು ಅಣ್ಣ ತಮ್ಮಂದಿರನ್ನು ಯಾಕೆ ಅಟ್ಟಕ್ಕೆ ಏರಿಸುತ್ತಿ?ನೀನು ಇನ್ನೊಬ್ಬರ ಹಂಗಿನಲ್ಲಿ ಬದುಕುತ್ತೀ?ಯಾರಿಗೂ ಹೆದರದೇ ಬದುಕು .

  • @Dasharathareddy-t1e
    @Dasharathareddy-t1e 5 หลายเดือนก่อน

    ಹಿಂದೂ santana ಧರ್ಮ ಬಗ್ಗೆ ತಪ್ಪು ಕಲ್ಪನೆ ಕೂಡ ಇದೆ ನಿಮಗೆ ಗೊತ್ತು ಸರ್ 😂

  • @mahadevanayaka3036
    @mahadevanayaka3036 7 หลายเดือนก่อน

    👌

  • @munirajukaverappa6998
    @munirajukaverappa6998 6 หลายเดือนก่อน

    All the best

  • @jyothishroy4705
    @jyothishroy4705 7 หลายเดือนก่อน

    DK Suresh sir super super

  • @ZainZain-ei7ho
    @ZainZain-ei7ho 7 หลายเดือนก่อน +6

    ಬೆಂಗಳೂರಿನಿಂದ ಬರುವ ಹಣವನ್ನ ಒಂದು ಮಟ್ಟಿಗೆ ಇನ್ನಿತರ ಜಿಲ್ಲೆಗಳ development ಗೆ ಹೋದರೆ ಸ್ವಾಗತಿಸಲೇ ಬೇಕು ಆದರೆ ಬೆಂಗಳೂರು ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟಕ್ಕೆ ಈಡಾದಾಗಲು ಬೆಂಗಳೂರಿನ ಹಣವನ್ನ ಬೆಂಗಳೂರಿಗೆ ಕೊಟ್ಟು ಸಂಕಷ್ಟದಿಂದ ಹೊರಬರಲು ಅವಕಾಶ ಕೊಡದೆ ಇತರ ಜಿಲ್ಲೆಗಳ development development ಅಂತ ಸರಕಾರ ಕುಳಿತು ಬಿಟ್ಟರೆ ತಪ್ಪಾಗುತ್ತದೆ ಅಲ್ಲವೇ.
    ಅದೇ ರೀತಿ ಬರ ಪರಿಸ್ಥಿತಿ ಬಂದಾಗಲೂ. ನೆರೆ ಬಂದು ಅಪಾರ ಪ್ರಾಣ ಹಾನಿ ರೈತರ ಬೆಳೆಗಳು ಕೊಚ್ಚಿಕೊಂಡು ಹೋದಾಗಲೂ ಕರ್ನಾಟಕದ ಕಡೆ ತಿರುಗಿಯೂ ನೋಡದೆ ಕರ್ನಾಟಕದಿಂದ ಬರುವ ಎಲ್ಲಾ ಹಣವನ್ನ ಉತ್ತರ ಭಾರತದ ರಾಜ್ಯಗಳಿಗೆ ಸುರಿಯುವುದನ್ನ ಕಣ್ಣಾರೆ ಕಂಡಿದ್ದರೂ. ಕೇಂದ್ರ ಸರಕಾರ ಮಾಡಿರುವ ಅನ್ಯಾಯದ ವಿರುದ್ಧ ದ್ವನಿ ಎತ್ತುವುದನ್ನ ಬಿಟ್ಟು. ಕರ್ನಾಟಕದ ಸಂಕಷ್ಟಗಳ ಕಡೆ ಯೋಚನೆಯನ್ನೇ ಮಾಡದೇ, ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಂದಿಷ್ಟೂ ಕಾಳಜಿಯೂ ಇಲ್ಲದ ಕನ್ನಡಿಗರು ಅನ್ನುವ ಮುಖವಾಡ ತೊಟ್ಟಿರುವ ಕೆಲವರು ಇಲ್ಲೂ ಕೇಂದ್ರ ಸರಕಾರದ ಪರ ಬಕೆಟ್ ಹಿಡಿತಿದ್ದೀರಲ್ವಾ. ಇಲ್ಲಿ ಮೆಜಾರಿಟಿ ಬಿಜೆಪಿ ಸಂಸದರೇ ಇದ್ದು ಅವರುಗಳು ಒತ್ತಾಯಿಸಿ ತರಬೇಕಾಗಿದ್ದ ತೆರಿಗೆ ಹಣವನ್ನ ತರಲು ಸಾಧ್ಯವಾಗದೆ ಹೋದಾಗ ಹತಾಶೆಯಿಂದ ಕಾಂಗಿ ಸಂಸದನೊಬ್ಬ ಪ್ರಯತ್ನ ಪಡುವಾಗ asusual ಇತಿಹಾಸದಲ್ಲಿ ಆಳ್ವಿಕೆ ನಡೆಸಿದ್ದ ಪಕ್ಷ ಅಂತ ಟಾರ್ಗೆಟ್ ಮಾಡುವುದೇ ಅಗೋಯ್ತು. ರಾಜ್ಯದ ಬಗ್ಗೆ ಕಾಳಜಿ ರಾಜ್ಯದ ಜನತೆಗೂ ಇಲ್ಲ. ಮೀಡಿಯಾಗಳಿಗೆ ಇಲ್ವೇಇಲ್ಲ

    • @sidrajusidraju9096
      @sidrajusidraju9096 7 หลายเดือนก่อน

      Kjju

    • @bhagyas2671
      @bhagyas2671 6 หลายเดือนก่อน

      Nimge ee episode artha aglilla ankobeko athava artha aglilla ankobeka ivrella raajakeeya durasegala bele beyskotidaare ashte

  • @arunhm1745
    @arunhm1745 7 หลายเดือนก่อน +5

    ಈ ಯಪ್ಪಂಗೆ ಕನ್ನಡ ಬರಲ್ವ???

  • @n.k.ravisudhan8414
    @n.k.ravisudhan8414 5 หลายเดือนก่อน

    Don't ask questions you have got knowledge 😊

  • @vishwakannada2022
    @vishwakannada2022 6 หลายเดือนก่อน +2

    ರಾಜ್ಯದ ಹಿತದ ಪ್ರಶ್ನೆ ಬಂದಾಗ ಕನ್ನಡಿಗರೆಲ್ಲರೂ ಒಂದಾಗಿರಬೇಕು , ಯಾವುದೇ ಪಕ್ಷ/ವ್ಯಕ್ತಿಯ ಗುಲಾಮರಾಗಬಾರದು , ಮೊದಲು ಕರ್ನಾಟಕ ನಂತರ ದೇಶ

    • @ManikV-v2d
      @ManikV-v2d 5 หลายเดือนก่อน

      ಅವರ ಹತ್ತಿರ ಕೂಡಿಟ್ಟ ದುಡ್ಡನ್ನು ಹೋರಗಡೆ ತಗೆದರೆ ಒಂದು ವರೂರುಷಕಿಂತ ಹೆಚ್ಚಿಕಿ ಕುಳಿತು ಕೊಂಡು ಇದೇ ಥರ ಪೋಸ್ಟ್ ಗಳನ್ನು ಹಾಕುತ್ತ ತಾವು ಕುಳಿತು ಕೊಳ್ಳಬಹುದು

  • @prabhuraj7886
    @prabhuraj7886 7 หลายเดือนก่อน

    Super Suresh sir ❤

  • @preethamsmy
    @preethamsmy 7 หลายเดือนก่อน +4

    ಅಣ್ಣಾ... ಮೀಡಿಯಾದಲ್ಲಿ ಅತೀ ಬುದ್ದಿವಂತನ ತರ ಮಾತಾಡೋದು ಸುಲಭ,,,, ನಾನು ನನ್ನ (ನಿಮ್ಮ) ರಾಮನಗರ ಲೋಕಸಭಾ ಕ್ಷೇತ್ರದ ಮಾತಧಾರ, ನಿನ್ನ ಮೊದಲ MP ಚುನಾವಣೆಯಲ್ಲಿ ನಿನಗೆ ವೋಟ್ ಮಾಡಿದ್ದೆ,2 ನೇ ಅವಧಿಯಲ್ಲಿ ನಿಮ್ಮ ಬಂಡವಾಳ ಬಯಲಾಯಿತು..... ಪಂಚಾಯಿತಿ ಚುನಾವಣೆಯನ್ನೂ ಗೆಲ್ಲದೇ ಎಂಪಿ ಆದ ದೊಡ್ಡ ಮನುಷ್ಯ ಅಲ್ವೇ 🙄🙄🙄

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @discoverkarnataka831
    @discoverkarnataka831 7 หลายเดือนก่อน +8

    Rahul Gandhi father Rajiv Gandhi right ? Rajiv Gandhi father Feroze Gandhi note please Feroze Gandhi? The Gandhi surname came from Feroze Gandhi, a politician of Gujarati Parsi ancestry, who after joining the independence movement, changed the spelling of his surname from Ghandy to Gandhi, to match that of Mahatma Gandhi despite not being related familially.

    • @santhoshkumars.v8926
      @santhoshkumars.v8926 7 หลายเดือนก่อน

      Please read about feroz Ghandy

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @discoverkarnataka831
      @discoverkarnataka831 7 หลายเดือนก่อน

      @@nishas7219 72 years holede madidrala? Darode madidare India na. Sonia Gandhi madidu nodilva? Naavu nodirala beedi at least thilkoli. Yav paksha adru parvagila India anta bandaga ulsovru beeku. Avru aasthi madkondu England, Italy CR li family ge aasthi madkolavru ala.
      Be indien save Bharath🛕🕉️

    • @nishas7219
      @nishas7219 7 หลายเดือนก่อน

      @@discoverkarnataka831 maraya history du bidi...paksha annod bidi..ivaga agbekirodu mukyavada kelsa...namma karnatakada abiruddi ...adke namage namma hakkina terige hana beku...namma terige hana bandmele sariyagi upayoga aglilla andre..avaga neev prashne keli...adunna bittu...namma terige hana namage baruvuda beda andre..yav nyaya ???

  • @mrtrueindian3875
    @mrtrueindian3875 5 หลายเดือนก่อน

    Dk sir salute to you sir you said 100% right

  • @Yamuna-m2l
    @Yamuna-m2l 7 หลายเดือนก่อน

    👌👌👌👌 super bro jai bheem bro good jai bsp

  • @ramprasadlagaramprasadlaga53
    @ramprasadlagaramprasadlaga53 7 หลายเดือนก่อน

    D K Suresh logically speaking

  • @MsMaharashtra
    @MsMaharashtra 7 หลายเดือนก่อน +5

    This guy deserves severest condemnation.. We don't need such citizens, leave alone leaders...
    NATION PARAMOUNT... JAI BHARAT, AKHAND BHARAT.. JAI SHREE RAM🙏🙏🙏

    • @ganika7826
      @ganika7826 7 หลายเดือนก่อน

      Ok

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @sureshakprema5462
    @sureshakprema5462 7 หลายเดือนก่อน +5

    D K sir super ಚನ್ನಾಗಿ ಮಾತಾಡಿದಿರ ugdu ಹೇಳಿ

    • @ramaaraghavaram740
      @ramaaraghavaram740 7 หลายเดือนก่อน

      Ninge yestu ದುಡ್ಡು ಕೊಟ್ಟಿದ್ದಾನೆ.

  • @Dasharathareddy-t1e
    @Dasharathareddy-t1e 5 หลายเดือนก่อน

    ಅವರು ಹಾಗೇ ಮಾಡ್ತಾ ಇರೋದು mr ಸುರೇಶ್ ಅವರೆ 😂

  • @nisarabdul3240
    @nisarabdul3240 7 หลายเดือนก่อน +1

    ಹನುಮಕ್ಕನವರಿ ನನ್ನದೊಂದು ಪ್ರಶ್ನೆ ನಿಮ್ಮ ಪ್ರಕಾರ ಕರ್ನಾಟಕ ಹಣ ಕೇಳೋದು ಸರಿ ನಾ ತಪ್ಪು ನಾ ನೀವು ಕರ್ನಾಟಕದ ಸಾಮಾನ್ಯ ಪ್ರಜೆ ಹಾಗಿ ಹೇಳಿ ಪಕ್ಷ ಬಿಟ್ಟು ಹೇಳಿ ವೈಯಕ್ತಿಕವಾಗಿ ಹೇಳಿ....?

    • @nitinb.k3853
      @nitinb.k3853 6 หลายเดือนก่อน

      ನಮ್ಮ ಪಾಲು ಕೆಳುವದು ತಪ್ಪಲ್ಲಾ ಆದರೆ ಪ್ರತ್ಯೇಕ ರಾಷ್ಟ್ರದ ಕೂಗು ತಪ್ಪು .
      ಕುವೆಂಪು ಅವರು ಹೇಳಿದ ಹಾಗೆ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಇದನ್ನಾ ಒಪ್ಪಿಕೊಳ್ಳದವರು ಕರುನಾಡ ತಾಯಿಯ ಮಕ್ಕಳೆ ಅಲ್ಲಾ 👍

    • @maruthikumarg4224
      @maruthikumarg4224 6 หลายเดือนก่อน

      ಬೆಂಗಳೂರು ಹಣ ಬೆಂಗಳೂರಿಗೆ ಮಾತ್ರ ಉಪಯೋಗಿಸಬೇಕು

  • @yakshithdharmappa
    @yakshithdharmappa 7 หลายเดือนก่อน +1

    I appreciate his stand yes tax money should distribute equally

  • @NageshSomappa
    @NageshSomappa 7 หลายเดือนก่อน +10

    Hucha suresh

  • @Deekshith1900
    @Deekshith1900 7 หลายเดือนก่อน

    Well sett suresh sir ✨

  • @siddraingaddi2614
    @siddraingaddi2614 7 หลายเดือนก่อน +8

    ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುತ್ತಿಕೊಂಡ್ ನೋಡಿದ.

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

    • @nishas7219
      @nishas7219 7 หลายเดือนก่อน

      ಲೇ ಅಯೋಗ್ಯ ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನ ಸುರೇಶ್ ಅವರು ಸ್ಪಷ್ಟವಾಗಿ ಕಂಡಿಸ್ತಿದಾರೆ ಜನಗಳ ಇತ ದೃಷ್ಟಿಯಿಂದ...

    • @nishas7219
      @nishas7219 7 หลายเดือนก่อน

      ಆದರೆ ಮಂಕು ಇಡ್ದಿರೋ ನಿಮ್ಮ ಬಿಜೆಪಿ ಸಂಸದರು ಮೋದಿ ಗೆ ಎದರಿಕೊಂಡು ಒಂದು ಮಾತು ಕೂಡಾ ಮಾತಾಡಿಲ್ಲ ಇಲ್ಲಿಯವರೆಗೂ...ಅವರು ಅವರ ಕರ್ತವ್ಯವನ್ನು ಮರೆತಿದ್ದರೆ...ಅವರನ್ನು ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲ ನಿಮಗೆ...ಒಳ್ಳೆಯದನ್ನು ಮಾಡಲು ನಿಂತವರ ವಿರುದ್ದ ಇಷ್ಟೊಂದು ಕೊಂಕು ಹಾಗೂ ತಿರಿಚುವಿಕೆ ....ನಿಮಗೆ ನಾಚಿಕೇನೆ ಆಗಲ್ವ ಅಂತ

  • @BabuBh-vs4nc
    @BabuBh-vs4nc 6 หลายเดือนก่อน

    ❤❤❤❤❤❤❤

  • @kumarmanohar3568
    @kumarmanohar3568 6 หลายเดือนก่อน

    Good speech dks🎉🎉🎉🎉🎉

  • @kumarvijaykumar1814
    @kumarvijaykumar1814 5 หลายเดือนก่อน

    DKC Surat is best.❤❤❤🎉

  • @esquireprinters4424
    @esquireprinters4424 7 หลายเดือนก่อน +2

    Dk suresh sir pls fight for 5400 cr. For Karnataka sir they should give

  • @ajithananda9024
    @ajithananda9024 6 หลายเดือนก่อน

    ಜೈ ಬಿಜೆಪಿ

  • @SantoshKumarChinnar-bq2in
    @SantoshKumarChinnar-bq2in 7 หลายเดือนก่อน +1

    Modi ji Sher ❤❤❤

  • @pradeepkumar9454
    @pradeepkumar9454 7 หลายเดือนก่อน

    Best mp Dk suresh sir🎉

  • @coolcapatan6871
    @coolcapatan6871 7 หลายเดือนก่อน

    ಪ್ರತಿಯೊಂದು ಊರಲ್ಲಿ ಈಶ್ವರ ನ ಗುಡಿ ಇರುತ್ತೆ ಇದು ಒಪ್ಪಲೇಬೇಕು❤