ಕೀರ್ತಿ ವೈ ಶ್ ಪ್ರೀತಿ ವಿಷಯ ಗೊತ್ತಿದ್ದೂ ಲಕ್ಷ್ಮೀ ಜೊತೆ ಮದುವೆ ಮಾಡಿದೆಯಾ ಶಹಬ್ಬಾಸ್ ಕಣಮ್ಮಾ ಮಹಾತಾಯಿ ದೊಡ್ಡ ಸಾಧನೆ ಮಾಡಿದೆ ಬಿಡು.ನಿನ್ ಲಕ್ಷ್ಮೀಗೆ ಒಳ್ಳೇದು ಆಗ್ಬೇಕು ಅಂಥ ಅವಳ ಉದ್ಧಾರಕ್ಕೋಸ್ಕರ ಕೀರ್ತಿ ಜೀವನ ಯಾಕಮ್ಮ ಹಾಳುಮಾಡಿದೆ?ನಿನ್ ಲಕ್ಷ್ಮೀ ಜೀವನದಲ್ಲಿ ಕಷ್ಟಾನೇ ನೋಡಿದ್ದಾಳೆ ಅವಳನ್ನು ಪ್ರೀತಿಸೋ ಹುಡುಗಬೇಕು ಸರಿ ಹಾಗಂತ,ಇನ್ನೊಂದು ಹುಡುಗಿ ಪ್ರೀತಿಯನ್ನ,ಅವಳ ಜೀವನವನ್ನು ಕಿತ್ತುಕೊಂಡು ಯಾಕಮ್ಮಾ ಲಕ್ಷ್ಮೀಗೆ ಕೊಟ್ಟೆ?ಯಾಕೆ ಲಕ್ಷ್ಮೀ ಮಾತ್ರ ಹೆಣ್ಣು ಕೀರ್ತಿ ಹೆಣ್ಣಲ್ವಾ.ನೀನು ಮನಸ್ಸು ಮಾಡಿದಿದ್ರೆ ವೈಷ್ಣವಗಿಂತ ಜಾಸ್ತಿ ಪ್ರೀತಿಸೋ ಚೆನ್ನಾಗಿ ನೋಡಿಕೊಳ್ಳೋ ಬೇರೆ ಒಳ್ಳೇ ಹುಡುಗನ್ನ ನೋಡಿ ಲಕ್ಷ್ಮೀಗೆ ಮದುವೆ ಮಾಡಬಹುದಿತ್ತು ವೈಷ್ಣವೇ ಬೇಕಂತಿರಲಿಲ್ಲ,ಆದ್ರೆ ಕೀರ್ತಿಗೆ ಹಾಗಲ್ಲ,ಕೀರ್ತಿಗೆ ವೈ ಶ್,ವೈ ಶ್ ಗೆ ಕೀರ್ತಿ ಅಂಥ ಚಿಕ್ಕಂದಿನಿಂದ ಒಬ್ಬರಿಗೊಬ್ಬರು ಜೊತೆಯಾಗಿ ಬೆಳೆದು,ಎಲ್ಲಾ ಸಮಯದಲ್ಲೂ ಜೊತೆಗಿದ್ದು,ಎಲ್ಲಾನೂ ಅರ್ಥ ಮಾಡಿಕೊಂಡು ಜೀವನದ ಕೊನೆವರೆಗೂ ಒಟ್ಟಿಗೆ ಬದುಕಬೇಕು ಅಂಥ ಕನಸು ಕಂಡವರು.ಎಲ್ಲರೂ ಒಪ್ಪಿದ್ದರು ಆದ್ರೆ ಕಾವೇರಿ ಮತ್ತು ನೀನು ಸೇರಿಕೊಂಡು ಅದನ್ನೆಲ್ಲಾ ಹಾಳುಮಾಡಿಬಿಟ್ರಿ ನಿಮ್ ಸ್ವಾರ್ಥಕ್ಕೋಸ್ಕರ. ಒಟ್ಟಿನಲ್ಲಿ ಲಕ್ಷ್ಮೀ ಜೀವನ ಚೆನ್ನಾಗಿರಬೇಕು ಅಂದುಕೊಂಡು ಇನ್ನೊಂದು ಹೆಣ್ಣಿನ ಜೀವನ ಹಾಳುಮಾಡಿ ಲಕ್ಷ್ಮೀ ಜೀವನ ಕಟ್ಟಿದೆ.ಒಂದು ಲೆಕ್ಕದಲ್ಲಿ ನೀನೂ ಕೂಡ ಕಾವೇರಿ ತರಾನೇ ಸ್ವಾರ್ಥಿ.ಇಷ್ಟೆಲ್ಲಾ ಮಾಡಿಯೂ ಏನೂ ಗೊತ್ತೇ ಇಲ್ಲ ಅನ್ನೋ ಥರ ಯಾವಾಗ ನೋಡಿದ್ರೂ ಕೀರ್ತಿನಾ ಬೈದು,ಅವಮಾನ ಮಾಡ್ತಾ ಹಂಗಿಸ್ತಾ ಇರ್ತೀಯಲ್ಲ ನಿನಗೆ ಯಾರೂ ಸರಿಸಾಟಿಯಿಲ್ಲ ಬಿಡಮ್ಮಾ.
Vaishnav when u were suffering ur wife lakshmi she took risk protected u so again vaishnav don't cheat ur wife lakshmi. lakshmi she is loyal true lover wife. don't take it forcefull just to recover lakshmi health and family wishes, u should feel complete heartly love towards ur wife lakshmi not keerti.
ಕೀರ್ತಿ ವೈ ಶ್ ಪ್ರೀತಿ ವಿಷಯ ಗೊತ್ತಿದ್ದೂ ಲಕ್ಷ್ಮೀ ಜೊತೆ ಮದುವೆ ಮಾಡಿದೆಯಾ ಶಹಬ್ಬಾಸ್ ಕಣಮ್ಮಾ ಮಹಾತಾಯಿ ದೊಡ್ಡ ಸಾಧನೆ ಮಾಡಿದೆ ಬಿಡು.ನಿನ್ ಲಕ್ಷ್ಮೀಗೆ ಒಳ್ಳೇದು ಆಗ್ಬೇಕು ಅಂಥ ಅವಳ ಉದ್ಧಾರಕ್ಕೋಸ್ಕರ ಕೀರ್ತಿ ಜೀವನ ಯಾಕಮ್ಮ ಹಾಳುಮಾಡಿದೆ?ನಿನ್ ಲಕ್ಷ್ಮೀ ಜೀವನದಲ್ಲಿ ಕಷ್ಟಾನೇ ನೋಡಿದ್ದಾಳೆ ಅವಳನ್ನು ಪ್ರೀತಿಸೋ ಹುಡುಗಬೇಕು ಸರಿ ಹಾಗಂತ,ಇನ್ನೊಂದು ಹುಡುಗಿ ಪ್ರೀತಿಯನ್ನ,ಅವಳ ಜೀವನವನ್ನು ಕಿತ್ತುಕೊಂಡು ಯಾಕಮ್ಮಾ ಲಕ್ಷ್ಮೀಗೆ ಕೊಟ್ಟೆ?ಯಾಕೆ ಲಕ್ಷ್ಮೀ ಮಾತ್ರ ಹೆಣ್ಣು ಕೀರ್ತಿ ಹೆಣ್ಣಲ್ವಾ.ನೀನು ಮನಸ್ಸು ಮಾಡಿದಿದ್ರೆ ವೈಷ್ಣವಗಿಂತ ಜಾಸ್ತಿ ಪ್ರೀತಿಸೋ ಚೆನ್ನಾಗಿ ನೋಡಿಕೊಳ್ಳೋ ಬೇರೆ ಒಳ್ಳೇ ಹುಡುಗನ್ನ ನೋಡಿ ಲಕ್ಷ್ಮೀಗೆ ಮದುವೆ ಮಾಡಬಹುದಿತ್ತು ವೈಷ್ಣವೇ ಬೇಕಂತಿರಲಿಲ್ಲ,ಆದ್ರೆ ಕೀರ್ತಿಗೆ ಹಾಗಲ್ಲ,ಕೀರ್ತಿಗೆ ವೈ ಶ್,ವೈ ಶ್ ಗೆ ಕೀರ್ತಿ ಅಂಥ ಚಿಕ್ಕಂದಿನಿಂದ ಒಬ್ಬರಿಗೊಬ್ಬರು ಜೊತೆಯಾಗಿ ಬೆಳೆದು,ಎಲ್ಲಾ ಸಮಯದಲ್ಲೂ ಜೊತೆಗಿದ್ದು,ಎಲ್ಲಾನೂ ಅರ್ಥ ಮಾಡಿಕೊಂಡು ಜೀವನದ ಕೊನೆವರೆಗೂ ಒಟ್ಟಿಗೆ ಬದುಕಬೇಕು ಅಂಥ ಕನಸು ಕಂಡವರು.ಎಲ್ಲರೂ ಒಪ್ಪಿದ್ದರು ಆದ್ರೆ ಕಾವೇರಿ ಮತ್ತು ನೀನು ಸೇರಿಕೊಂಡು ಅದನ್ನೆಲ್ಲಾ ಹಾಳುಮಾಡಿಬಿಟ್ರಿ ನಿಮ್ ಸ್ವಾರ್ಥಕ್ಕೋಸ್ಕರ. ಒಟ್ಟಿನಲ್ಲಿ ಲಕ್ಷ್ಮೀ ಜೀವನ ಚೆನ್ನಾಗಿರಬೇಕು ಅಂದುಕೊಂಡು ಇನ್ನೊಂದು ಹೆಣ್ಣಿನ ಜೀವನ ಹಾಳುಮಾಡಿ ಲಕ್ಷ್ಮೀ ಜೀವನ ಕಟ್ಟಿದೆ.ಒಂದು ಲೆಕ್ಕದಲ್ಲಿ ನೀನೂ ಕೂಡ ಕಾವೇರಿ ತರಾನೇ ಸ್ವಾರ್ಥಿ.ಇಷ್ಟೆಲ್ಲಾ ಮಾಡಿಯೂ ಏನೂ ಗೊತ್ತೇ ಇಲ್ಲ ಅನ್ನೋ ಥರ ಯಾವಾಗ ನೋಡಿದ್ರೂ ಕೀರ್ತಿನಾ ಬೈದು,ಅವಮಾನ ಮಾಡ್ತಾ ಹಂಗಿಸ್ತಾ ಇರ್ತೀಯಲ್ಲ ನಿನಗೆ ಯಾರೂ ಸರಿಸಾಟಿಯಿಲ್ಲ ಬಿಡಮ್ಮಾ.
Sariyagi heliddri100% nija. Paapa keerti 😢
Super keerti
Super keerthi
Excellent Kusum madam
Super
Vaishnav when u were suffering ur wife lakshmi she took risk protected u so again vaishnav don't cheat ur wife lakshmi. lakshmi she is loyal true lover wife. don't take it forcefull just to recover lakshmi health and family wishes, u should feel complete heartly love towards ur wife lakshmi not keerti.
Kusuma she understood lakshmi vaishnav life problems but she didn't understood from 16 years own son daughter in law from life problems
Very nice keerith kusama atee aeto nena gevana hegay na kusma
❤❤🎉🎉🎉🎉👌🏻👌🏻👌🏻👌🏻👌🏻
ಇವಳಿಗೆ ಚಪ್ಪಲು ಬಾಯಲ್ಲಿ ಇಡೋಕೆ ಕಡಿಮೆ ಆಗಿದ್ರೆ ನಮ್ ಮನೇಲಿ ತುಂಬಾ ಇದೆ ತಗೊಂಡು ಬರತೀನಿ
Super keerti
Super
Super keerti