ಶಕ್ತಿ ಕುಮಾರ ಅಣ್ಣಾ ನಂದು ಬೆಳಗಾವಿ ಆದ್ರೆ ನೀವ ಮಾತನಾಡುವ ಶೈಲಿ ನಂಗ ಬಹಳ ಇಷ್ಟಾ. ನಾನೂ ನಿನ್ನ ಅಭಿಮಾನಿ. ನಾನೂ ಸದಾ ದೇಶ ಬಗ್ಗೆ ಚಿಂತಿ ಮಾಡತ್ತೀನಿ. ಅಣ್ಣಾ ಹೇದ್ರ. ಬೇಡ ತಂದೆ ತಾಯಿ ಆ ದೇವರ ನಮ್ಮಂತವರ ಬೆಂಬಲ ಇದೆ ನಿನ್ನ ಸುದ್ದಿ ವಾಹಿನಿ ಹಿಂಗೆ ಮುಂದವರೀಲಿ. ಅಂತಾ ಹಾರೈಸುತ್ತೇನೆ 💪💪🇮🇳🇮🇳🐅🐅, ಜೈ ಭಾರತ. ಮಾತ ಕೀ. ಜೈ ಹಿಂದೂಸ್ತಾನ.
ನೀವೂ ಹಾಡೋಮಾತು ಅಲ್ಲ ಅದು ಕನ್ನಡದ ಕಗ್ಗೊಲೆ ದಯವಿಟ್ಟು ಕನ್ನಡದ ಕಗ್ಗೊಲೆ ಮಾಡಬೇಡಿ ಆಡೋಮಾತು ಅಂದರೆ ಸರಿಯಾದ ಉಚ್ಚಾರ ಹಾಗೆ ನಿಮ್ಮ ಕನ್ನಡ ತಿದ್ದಿ ಸ್ವರ ಉಚ್ಚಾರ ಶುದ್ದಿ ಯಾದರೆ ಒಳ್ಳೆದು ಅಂತ ನನ್ನ ಅನಿಸಿಕೆ ಅಭಿಪ್ರಾಯ ಓಕೆ
ಅಣ್ಣ ಸೂಪರ್. ನಿಮ್ಮಂತವರು ಬೇಕು. ಈ ಜಗದಲಿ . ಅ ದೇವರು ಇದ್ದಾನೆ ಭಯ ಬೇಡ ಮುನ್ನುಗ್ಗಿ ಸತ್ಯನ ಹೊರ ಹಾಕುವಂಥ ಕೆಲಸ ಮಾಡ್ತಾ ಇದೀರಾ. ದೇವರು ಒಳ್ಳೆಯದನ್ನು ಮಾಡಲಿ. ಜೈ ಭಾರತ. ಜೈ ಭೀಮ್ 🎉
ಶಕ್ತಿಕುಮಾರ್ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು ನಮ್ಮಪರಮ ಪೂಜ್ಯ ಸಾಕ್ಷಾತ್ ಶಿವ ಸ್ವರೂಪರಾದಂತಹ ಡಾಕ್ಟರ್ ಪರಮಪೂಜ್ಯ ಶ್ರೀ ಶ್ರೀ ಶಿವ ಕುಮಾರಸ್ವಾಮಿಗಳವರವರು ಸಿದ್ದಗಂಗಾ ಮಠ ಈ ದೇವರು ಮತ್ತೆ ಪುನರ್ಜನ್ಮ ಎಲ್ಲಿ ತಾಳುತ್ತಾರೆ ಎಂದು ಮಲ್ಲಯ್ಯ ಮುತ್ಯ ತಿಳಿಸಿಕೊಡಲು ಸಾಕು
ಅಣ್ಣ ಕೆಲಸ ಇಲ್ವಾ ಯಾರು ಸಿಗಲ್ವಾ ತಾತನರ ಬೇಕಾ ಏನಾದ್ರೂ ಸೈಡ್ ಇದಿಯಾ ಯಾಕೆ ಈ ತರ ಸುಮ್ಮು ಸಾಕು ಬಿಡು 🙏🏻🙏🏻🙏🏻 ಶ್ರೀ ಮಲ್ಲಿಕಾರ್ಜುನ್ ಅಪ್ಪಾಜಿ🙏🏻🙏🏻🚩🚩 ಅಣ್ಣ ಶಕ್ತಿ ಕುಮಾರ್ ದೇವರು ಇಲ್ಲ ಗೊತ್ತಾ ಅದೇ ದ್ಯಾಮಮ್ಮ ದುರ್ಗಮ್ಮ ಬ್ಯಾಟಿ ಕುರಿ ಬಲಿ ಕೊಡ್ತಾರಲ್ಲವಾ ಆ ದೇವರ ಬೇಶಾ ಸುಮ್ಮ ಜನ ಮಾಡ್ತಾ ಇದ್ದಾನೆ ಸ್ವಾಮೀಜಿ 🚩🚩 ನೀನು ಭಕ್ತಿಯಾಗು ವ್ಯಕ್ತಿ ಆಗಬೇಡ ಶಕ್ತಿ ಕುಮಾರ್
ಒಬ್ಬ ಚರ್ಚ್ father na yaru ಕೇಳಲ್ಲ ಯಾಕೆ ಇಷ್ಟು ಜನ ಸೇರಿಸ್ಥನಿದ್ದಿಯ ಅಂಥ ಒಬ್ಬ ಮುಲ್ಲಾ ನ ಕೇಳಲ್ಲ ನೀವೆಲ್ಲ ಯಾಕೆ ಪಠ್ವ ಹೊರದಿಸ್ತಿದ್ದಿರಿ ಅಂಥ ಜನದ ಭಾವನೆ ಗೆ ಸ್ಪಂದಿಸಿ ಅನ್ನ ದಾಸೋಹ ಮಾಡುತ್ತಿದ್ದಾನೆ.. ಕೆಟ್ಟದು ಮಾಡಿದಾಗ ಪ್ರಶ್ನೆ ಮಾಡುವ ಅಧಿಕಾರ ಇದೆ ನಿಂಗೆ.. ಹೊಳ್ಳೆದು ಮಾಡುವಾಗ ಹುರಿದುಕೊಳ್ಳಿ ಬುದ್ಧಿ ಬಿಡು... ನಿನ್ನ ಸಾಹು ಇವತ್ತೇ ಬರಬಹುದು ನೀನು ಒಂದು ಬಸ್ಸಿಗೆ ಅಡ್ಡ ಹೋದಾಗ.. ಸರ ನ
ದೋಸ್ತ ನಮ್ಮದು ಹಿಂದು ಧರ್ಮ ವೆಂಬ ಕುಟುಂಬ ನಮ್ ಕುಟುಂಬ ದ ಸಮಸ್ಯೆ ನ ಬಗೆಹರಿಸಿಕೊಳ್ಳುವ ಹಕ್ಕು ನಮಗಿದೆ ಆದರೆ ಬೇರೆ ಧರ್ಮದ ಕುಟುಂಬ ದ ಸಮಸ್ಯೆ , ಮೂಡನಂಬಿಕೆ ಯನ್ನು ಪರಿಹರಿಸುವ ಹಕ್ಕು ನಮಗಿರುವುದಿಲ್ಲ ದೇವರಲ್ಲಿ ನಂಬಿಕೆ ಇಡುವುದು ಸಹದ ಆದ್ರೆ ಅದೇ ನಂಬಿಕೆ ಮೂಡನಂಬಿಕೆಗೆ ದಾರಿಮಾಡಿ ಕೊಡಬಾರದು
ಇನ್ನೊಂದು ವಿಷಯ ಪಾ ಅಣ್ಣಾ ನಾನು ಮುತ್ಯಾರ ನ ಇನ್ನು ನೇರವಾಗಿ ನೋಡಿಲ್ಲ ಮತ್ತೆ ಅವರನ್ನು ಭೇಟಿ ಅಗೋಕೋ ಹೋಗಿಲ್ಲ ಮತ್ತೆ ಅವರ ಆಶೀರ್ವಾದ ಪಡೆದ ಕೆಲವು ಜನ ಅವರ ಬಗ್ಗೆ ಒಳಿತು ಮಾತಾಡಿದ್ದಾರೆ ವಿನಃ ಯಾವುದೇ ಕೆಟ್ಟ ವಿಷಯ ಹೇಳಿಲ್ಲ ಅವರ ಮಾತು ಕೇಳಿ ನನಗೂ ಒಮ್ಮೆ ಹೋಗಬೇಕು ಅನಿಸಿದೆ ಅಣ್ಣ
ಶಕ್ತಿ ಕುಮಾರ ಅಣ್ಣಾ ನಂದು ಬೆಳಗಾವಿ ಆದ್ರೆ ನೀವ ಮಾತನಾಡುವ ಶೈಲಿ ನಂಗ ಬಹಳ ಇಷ್ಟಾ. ನಾನೂ ನಿನ್ನ ಅಭಿಮಾನಿ. ನಾನೂ ಸದಾ ದೇಶ ಬಗ್ಗೆ ಚಿಂತಿ ಮಾಡತ್ತೀನಿ. ಅಣ್ಣಾ ಹೇದ್ರ. ಬೇಡ ತಂದೆ ತಾಯಿ ಆ ದೇವರ ನಮ್ಮಂತವರ ಬೆಂಬಲ ಇದೆ ನಿನ್ನ ಸುದ್ದಿ ವಾಹಿನಿ ಹಿಂಗೆ ಮುಂದವರೀಲಿ. ಅಂತಾ ಹಾರೈಸುತ್ತೇನೆ 💪💪🇮🇳🇮🇳🐅🐅, ಜೈ ಭಾರತ. ಮಾತ ಕೀ. ಜೈ ಹಿಂದೂಸ್ತಾನ.
👍💪💪💪💪
ನಡೆದಾಡುವ ದೇವರಲ್ಲ ಇವ ಓಡಾಡುವ ದೆವ್ವ.
😂😂😂super devru...😂
Da bro you tube watch madrirra
Yes Super 💯💯💯💯
😂
ನೀವು ತುಂಬಾ ಚೆನ್ನಾಗಿ ಮಾತಾಡಿದಿರಿ ಅಣ್ಣ ಸೂಪರ್ 👌
Hi love you
Hi
@@lakkappahandigunda5069 ಬರ್ಗೆಟ್ಟವ 😂
Hi
❤️❤️
ಯಾರಿಗೂ ಯಾರ ಮೇಲೂ ದೇವರು ಬರಲ್ಲ ದೇವ್ವನು ಬರಲ್ಲ ಅದು ಅವರವರ ಮನಸ್ಥಿತಿಯ ಮೇಲೆ ಹೋಗುತ್ತೆ
ಕರೆಕ್ಟ್ ಹೇಳಿದಿಯ ಅನ್ನ...
👍👍👍👍
Will ans i am not God
Bro anubava adre nimge gottagutte ji anjineya
ಮಹಾನ್ ಡೋಂಗಿ ಸ್ವಾಮಿ ಅವ ಅವನ ಜೋತೆ ತಿರುಗುವರು ಹಡಿಸಿ ಮಗಳು😂😂
ನೀ ಏನೇ ಹೇಳು ತಮ್ಮ, ಜನರಿಗೆ ತಿಳುವಳಿಕೆ ತುಂಬಾ ಕಡಿಮೆ ಇದೆ.....
ಸೂಪರ್ ಅಣ್ಣ ಇವನ ಬಗ್ಗೆ ನಮಗೂ ಡೌಟ್ ಇತ್ತು. ನೀವು ಓಳ್ಳೆ ಕೆಲಸ ಮಾಡಿದ್ದೀರಿ
ಒಳ್ಳೆಯ ಪ್ರಶ್ನೆಗಳು.
ಹೌದೋ ಹೂಲಿಯಾ 🔥❤️🙏🙏🙏🙏
ನಿನ್ನ ಧೈರ್ಯ ನೆ ನಿಂಗೆ ಸಾಟಿ ಅಣ್ಣ, ನೀನು ಹೇಳಿದ್ದು ನಿಜ ಇದ್ರೆ ನಿಂಗೆ ಒಳ್ಳೆದಾಗುತ್ತೆ ಬಿಡು ಅಣ್ಣ ಯಾರು ಹೇನು ಮಾಡಕ ಆಗಲ್ಲ Be Happy😊
En shanta
ಹುಲಿಕಲ್ ನಟರಾಜ್ ಅವರು ಸ್ವಲ್ಪ ನೋಡಿ ಸರ್ 😂😂
ನಿಮ್ಮ ಕಾಮೆಂಟ್ ನನಗೆ ಅರ್ಥ ಆಗ್ಲಿಲ್ಲ.
ಬಾಳ ಚನ್ನಾಗಿ ಕೇಳಿದ್ದೀರಿ sr
ಸರ...ನಂದು ಒಂದು ಪ್ರಶ್ನೆ ...... ಮಳೆ ಬರುವಲ್ದು ...ಅದನ್ನ ಕೇಳ್ರಿ fast...ನೋಡೋಣ
Yes
ಪಾಪಿಗಳು ಸಾಯಿಬೇಕು ಅವಾಗ್ ಆಗುತ್ತೆ
ಆ ಕೋತಿ ಹಿಂದಿನ ಕೋತಿಗಳು ಮಹಾಕೋತಿಗಳು
ಪತ್ರಿಕೆ ವರದಿ ಗಾರರ ಕರ್ತ್ಯವ್ಯ ನಿಜವನ್ನು ಬಯಲಿಗೆ ತರುವದು. ನಿಮ್ಮನ್ನು ಯಾರೂ ಬಯ ಬಾರದು, ಏನು ಮಾಡಬಾರದು ಅಂತ ನನ್ನ ಪ್ರಾರ್ಧನೆ.
ನೀವು ಹಾಡೋಮತು ನಿಜ 👌👌👏👏
ಸತ್ಯವಾದ ಮಾತು
ನೀವೂ ಹಾಡೋಮಾತು ಅಲ್ಲ ಅದು ಕನ್ನಡದ ಕಗ್ಗೊಲೆ ದಯವಿಟ್ಟು ಕನ್ನಡದ ಕಗ್ಗೊಲೆ ಮಾಡಬೇಡಿ ಆಡೋಮಾತು ಅಂದರೆ ಸರಿಯಾದ ಉಚ್ಚಾರ ಹಾಗೆ ನಿಮ್ಮ ಕನ್ನಡ ತಿದ್ದಿ ಸ್ವರ ಉಚ್ಚಾರ ಶುದ್ದಿ ಯಾದರೆ ಒಳ್ಳೆದು ಅಂತ ನನ್ನ ಅನಿಸಿಕೆ ಅಭಿಪ್ರಾಯ ಓಕೆ
Super sir
En shanta hadu matu nija
@@sahukarbrodhers4281ಒಳ್ಳೆಯ ಸಲಹೆ
ಅಣ್ಣ ಸೂಪರ್. ನಿಮ್ಮಂತವರು ಬೇಕು. ಈ ಜಗದಲಿ . ಅ ದೇವರು ಇದ್ದಾನೆ ಭಯ ಬೇಡ ಮುನ್ನುಗ್ಗಿ ಸತ್ಯನ ಹೊರ ಹಾಕುವಂಥ ಕೆಲಸ ಮಾಡ್ತಾ ಇದೀರಾ. ದೇವರು ಒಳ್ಳೆಯದನ್ನು ಮಾಡಲಿ. ಜೈ ಭಾರತ. ಜೈ ಭೀಮ್ 🎉
ನಿಮ್ಮ ಜೊತೆಗೆ ನಾ ಇದ್ದೀನಿ ಸಹೋದರ 💪 good work 🙏 ನಿಮಗೆ ಬೆದರಿಕೆ ಕರೆ ಬಂದ್ರೆ ಹೇಳಿ ಹೋರಾಟ ಮಾಡೋಣ
ತುಂಬಾ ಅದ್ಭುತವಾಗಿ ವಿವರಿಸಿದಿರಿ ನಿಮ್ಮಂತ ವಿಚಾರವಂತರು ಈ ಸಮಾಜಕ್ಕೆ ಬೇಕು ದೇವರ ಮೇಲೆ ನಂಬಿಕೆ ಇರಲಿ ಆದರೆ ಮೂಢನಂಬಿಕೆ ಬೇಡ ಧನ್ಯವಾದಗಳು ಸರ್
Super Truth speech 🙏
ಮತ್ತೆ ಯ. ಹತ್ತಿರ ನೂರು
ಜನ ಹೋಗ್ತಾರೆ ಅದರಲ್ಲೇ
ಒಬ್ಬರನ್ನು ಒಳ್ಳೇದಾಗುತ್ತೆ
ನುರು ಜನರಿಗೆ ಒಳ್ಳೆದುಆಗಲ
ಸ್ವಾಮಿ ನೀವು ಕರೆಕ್ಟಾಗಿ ಕೋಶನ್ ಮಾಡಿದಿರಾ ನಂಗೂ ಇಷ್ಟವಾಯಿತು... ಆದರೆ ನಮ್ಮೂರಲ್ಲೇ ಇದ್ದಾರೆ ಸ್ವಾಮಿಗಳು ಅವರು ಸಣ್ಣಪುಟ್ಟ ಸತ್ಯವನ್ನು ಹೇಳುತ್ತಾರೆ...
ಯಾವ ಊರು
ಶಕ್ತಿಕುಮಾರ್ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳು
ನಮ್ಮಪರಮ ಪೂಜ್ಯ ಸಾಕ್ಷಾತ್ ಶಿವ ಸ್ವರೂಪರಾದಂತಹ ಡಾಕ್ಟರ್ ಪರಮಪೂಜ್ಯ ಶ್ರೀ ಶ್ರೀ ಶಿವ ಕುಮಾರಸ್ವಾಮಿಗಳವರವರು ಸಿದ್ದಗಂಗಾ ಮಠ
ಈ ದೇವರು ಮತ್ತೆ ಪುನರ್ಜನ್ಮ ಎಲ್ಲಿ ತಾಳುತ್ತಾರೆ ಎಂದು ಮಲ್ಲಯ್ಯ ಮುತ್ಯ ತಿಳಿಸಿಕೊಡಲು ಸಾಕು
ನೀಜ. ಗುರು. ಮೋಡ.ನಂನಿಕೆ ಜನಕ್ಕೆ. ಸುಪರ್ ❤
ಸರ್ ನೀವು ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ನೀವು ತುಂಬಾ ತುಂಬಾ ಚೆನ್ನಾಗಿ ನೀವು ಪ್ರಶ್ನೆ ಕೇಳಿದ್ದೀರಾ ಯಾರಿಗೂ ದೇವರು ದೇವರು ಒಂದು ದುಡಿಮೆ ನಿಮ್ಮ ಬೆಂಬಲಕ್ಕೆ ನಮ್ಮ ಮತ❤
ಬೆಂಕಿ ಹುಲಿ ನಿನ್ನ ಮಾತು👍
ನೂರು ದೇವರನೆಲ್ಲ ನೂಕಾಚೆ ದೂರ
.... ✍️ಕುವೆಂಪು ❤
ಸೂಪರ್ ಸರ್ ಬೆಂಕಿ ಮಾತು
ಶಕ್ತಿಕುಮಾರ ಸರ್..... ಒಳ್ಳೆ ಸಂದೇಶ
You are great to expressed everything 😊👍
Super sir
ನಡೆದಾಡುವ ದೇವರು ಅಂತ ಯಾರು ಇಲ್ಲ ಮನುಷ್ಯ ದೇವರು ಆಗಲು ಸಾಧ್ಯವೇ ಇಲ್ಲ
Anna ni ಹೇಳಿದ್ದ ಕರೆ ಜನ ಮರುಳೋ ಜಾತ್ರೆ ಮರುಳೋ ಇದ story ಸೇಮ್ ಹಿಂಗ್ ಆಗೇತಿ 👍
👍👍👍ಸರ್ ನೀವು ಹೇಳಿರೋದು ನಿಜ ಆದ್ರೆ ಜನಗಳು ಮೂಡ ನಂಬಿಕೆಯಲ್ಲಿ ಇದರೆ
ಒಳ್ಳೆ ಪ್ರಶ್ನೆ ಇದು ಕೇಳಿದಿರಾ
Correct.u.speech
Benki o bai ne❤😂
Super question brother, good brother
Thankyou.Sir🙏
ಸೂಪರ್ ವರದಿ like sir
ಅಣ್ಣ ಕೆಲಸ ಇಲ್ವಾ ಯಾರು ಸಿಗಲ್ವಾ ತಾತನರ ಬೇಕಾ ಏನಾದ್ರೂ ಸೈಡ್ ಇದಿಯಾ ಯಾಕೆ ಈ ತರ ಸುಮ್ಮು ಸಾಕು ಬಿಡು 🙏🏻🙏🏻🙏🏻 ಶ್ರೀ ಮಲ್ಲಿಕಾರ್ಜುನ್ ಅಪ್ಪಾಜಿ🙏🏻🙏🏻🚩🚩 ಅಣ್ಣ ಶಕ್ತಿ ಕುಮಾರ್ ದೇವರು ಇಲ್ಲ ಗೊತ್ತಾ ಅದೇ ದ್ಯಾಮಮ್ಮ ದುರ್ಗಮ್ಮ ಬ್ಯಾಟಿ ಕುರಿ ಬಲಿ ಕೊಡ್ತಾರಲ್ಲವಾ ಆ ದೇವರ ಬೇಶಾ ಸುಮ್ಮ ಜನ ಮಾಡ್ತಾ ಇದ್ದಾನೆ ಸ್ವಾಮೀಜಿ 🚩🚩 ನೀನು ಭಕ್ತಿಯಾಗು ವ್ಯಕ್ತಿ ಆಗಬೇಡ ಶಕ್ತಿ ಕುಮಾರ್
lo ಸೆಡೆ ಜನರು ಇ೦ತ mutya chutya ಈ೦ದಾನೆ ಜನರು ಮರಳೋ ಜಾತ್ರೆ ಮರಳೊ ಆಗುತ್ತಿದಾರೆ😂
2024 ರಲ್ಲೀ ಮೋದಿ ಆಗುತ್ತಾರೆ ಪ್ರಧಾನಿ
Sadyane ella
@@chiragnk827 saadya ide
Modi agalla andhre yogi adhithyanath ahthare
Worst pm modi
@@chiragnk827😂😂😂 yav survey heltide
ಇವ್ನು ನಡೆದಾಡುವ ದೇವರು ಅಲ್ಲಾ ಹೋಡೋ ದೇವ್ರು😂
ನರೇಂದ್ರ ಮೋದಿಜಿ..2024. ಕ್ಕೆ ... ಮತ್ತೆ ಪ್ರಧಾನಿ ಆಗೋದು
Ella
ಅಂಧ ಭಕ್ತ ನೀನು, ಮೋದಿ ಭಕ್ತ ನೀನು😂😂
@@madhums2401 loo Congress aagle current bill double agide Congress deshad meley saala madi hakthare
😂
Yes you are correct.
ಸತ್ಯ ಮೇವ ಜಯತೇ
Good luck bro
Never give up....
ನಿಜವಾದ.ಪ್ರಶ್ನೆ.ಕೇಳಿದ್ದೀರಿ.ಅಣ್ಣಾ
super quations sir
Good job boss we are with you
Good message brother
👏🏻👏🏻👏🏻👏🏻ಹೋಗಲಿ ಹುಲಿ
100 💯 right sir
ಮಲಯ್ಯ ಮುತ್ಯಾ ಜನರಿಗೆ ದೇವರ ಹೇಳತಿನಿ ಬಾ ಅಂತ ಹೇಳಿದನ ಚೋತ್ಯಾ
Very good talk bro
ಯಾವುದೋ ಒಂದು ಹೊಸದಾಗಿ ಸಂಶೋಧನೆ ನಡೆಸಿ ಮಾಹಿತಿಯನ್ನು ಹೇಳಿದ್ದೀರೆಂದು ಕೊನೆಯ ತನಕ ನೋಡಿದೆ, ಅಷ್ಟಾಗಿ ಹಿಡಿಸಲಿಲ್ಲ, ಆದರೂ ನಿಮ್ಮ ಪ್ರಯತ್ನ ಚೆನ್ನಾಗಿದೆ
ಜನ ಮರುಳೋ ಜಾತ್ರೆ ಮರಳೋ!!!.
ಜೈ ಮಲ್ಲಿಕಾರ್ಜುನ್ ಮುತ್ಯ
Exllent
Supar .sar
ಅಣ್ಣ ಸೂಪರ್ ಮಾತು
V good good sir❤
Good job sir
ಇನ್ನಯಾರು ಅಣ್ಣ ನಮ್ಮ ಹೆಮ್ಮೆಯ ದೇಶ ಭಕ್ತ ಮೋದಿಜಿ ಅವರು 1000 ಪಕ್ಕ 🥰
❤
ಒಬ್ಬ ಚರ್ಚ್ father na yaru ಕೇಳಲ್ಲ ಯಾಕೆ ಇಷ್ಟು ಜನ ಸೇರಿಸ್ಥನಿದ್ದಿಯ ಅಂಥ ಒಬ್ಬ ಮುಲ್ಲಾ ನ ಕೇಳಲ್ಲ ನೀವೆಲ್ಲ ಯಾಕೆ ಪಠ್ವ ಹೊರದಿಸ್ತಿದ್ದಿರಿ ಅಂಥ ಜನದ ಭಾವನೆ ಗೆ ಸ್ಪಂದಿಸಿ ಅನ್ನ ದಾಸೋಹ ಮಾಡುತ್ತಿದ್ದಾನೆ.. ಕೆಟ್ಟದು ಮಾಡಿದಾಗ ಪ್ರಶ್ನೆ ಮಾಡುವ ಅಧಿಕಾರ ಇದೆ ನಿಂಗೆ.. ಹೊಳ್ಳೆದು ಮಾಡುವಾಗ ಹುರಿದುಕೊಳ್ಳಿ ಬುದ್ಧಿ ಬಿಡು... ನಿನ್ನ ಸಾಹು ಇವತ್ತೇ ಬರಬಹುದು ನೀನು ಒಂದು ಬಸ್ಸಿಗೆ ಅಡ್ಡ ಹೋದಾಗ.. ಸರ ನ
Good comments
ದೋಸ್ತ ನಮ್ಮದು ಹಿಂದು ಧರ್ಮ ವೆಂಬ ಕುಟುಂಬ ನಮ್ ಕುಟುಂಬ ದ ಸಮಸ್ಯೆ ನ ಬಗೆಹರಿಸಿಕೊಳ್ಳುವ ಹಕ್ಕು ನಮಗಿದೆ
ಆದರೆ ಬೇರೆ ಧರ್ಮದ ಕುಟುಂಬ ದ ಸಮಸ್ಯೆ , ಮೂಡನಂಬಿಕೆ ಯನ್ನು ಪರಿಹರಿಸುವ ಹಕ್ಕು ನಮಗಿರುವುದಿಲ್ಲ
ದೇವರಲ್ಲಿ ನಂಬಿಕೆ ಇಡುವುದು ಸಹದ ಆದ್ರೆ ಅದೇ ನಂಬಿಕೆ ಮೂಡನಂಬಿಕೆಗೆ ದಾರಿಮಾಡಿ ಕೊಡಬಾರದು
Soooooper bro I like your comments
Super shakti Anna (Eva deogi baba)
ಚುತ್ಯ ಆವಾ
Shakti Kumar 💥💥
Thank you Sir your information
Jana maralu agidare ansute sir
Male yavaga barate keliavarige
ಜೈ ಮಲ್ಲಿಕಾರ್ಜುನ್ ಮುತ್ಯಾ 💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚
ಸಾರ್ ನಾವು ನಿಮ್ಮೊಂದಿಗೆ ಇದ್ದೇವೆ ನಿಜನೆ ಹೇಳಿದ್ದೀರಿ ❤❤❤ ಸುಪರ್
Good talking🙏🙏
Anna nan nin fan agi bitte ... Kelu anns muttyaga sadal bidabyada
ಸತ್ಯವಾದ ಮಾತು.ಇ ಮಾತೀಗೇ ಉತ್ತರ ಬಂದ ತಕ್ಷಣ ನಮಗು ತಿಳಿಸಿ
Super ಸಾರ್ ನಿಮ್ಮ ಪಕ್ಕ ಅಭಿಮಾನಿ
ನಿಮ್ಮ
Super Brother
Super
Great Reporter ❤
Sadhu kokila tara kantiya guru👍
Brother super 👍
You ar right bro
Super Bro Good Question & I Really support to you & saluted to you Bro.... ❤ You are Rockstar 👑
ಸುಪ್ಪರ ಗುರು
ಹೌದೋ ಹುಲಿಯ 🔥🔥🔥🔥🔥🔥🔥🔥🔥🔥🔥🔥🔥🔥🥳🥳
Hats off to rationalist??? Einstein once said "Don't accept anything without asking questions".
Really appreciate your courage ❤
ಕರೆಕ್ಟ್ ಕೇಳಿದಿರಾ ಜನ ಹುಚ್ಚ್ರಾಗುತಿದ್ದಾರೆ
ಅದಕ್ಕೆ ಮಲ್ಲಿಕ್ ಯಾಕೆ ನಾನೇ ಹೇಳುತ್ತೇನೆ ಕೇಳು. ಮೋದಿನೇ ಆಗೋದು ಇದು ಸತ್ಯ
Good question sir 🙏
Super
ಅವರವರ ನಂಬಿಕೆ ಅವರಿ ಗೆ ಬಿಟ್ಟಿದ್ದು ಅದನ್ನು ಜರ್ಜ್ ಮಾಡುವುದು ಸರಿಯಲ್ಲ
😊
@@ShivaShivi-nc6ilElli society concern itkond video madirey Aste
ನಿಮ್ಮ ಪರಿಚಯಸ್ಥರು ಮೂಡನಂಬಿಕೆ ಗುಂಡಿಗೆ ಬೀಳುವುದನ್ನು ನೀವು ನೋಡಿಕೊಂಡು ಸುಮ್ಮನಿರಿ
Good news sir
ಜೈ ಬಿಜೆಪಿ
Jai gurudev Datta Jai shree ram ji ki jai shree Mata
👌👌👌👍👍👍🔥🔥🔥
👌👌👌🙏🙏
Yes you're right sir
ಇನ್ನೊಂದು ವಿಷಯ ಪಾ ಅಣ್ಣಾ
ನಾನು ಮುತ್ಯಾರ ನ ಇನ್ನು ನೇರವಾಗಿ ನೋಡಿಲ್ಲ ಮತ್ತೆ ಅವರನ್ನು ಭೇಟಿ ಅಗೋಕೋ ಹೋಗಿಲ್ಲ
ಮತ್ತೆ ಅವರ ಆಶೀರ್ವಾದ ಪಡೆದ ಕೆಲವು ಜನ ಅವರ ಬಗ್ಗೆ ಒಳಿತು ಮಾತಾಡಿದ್ದಾರೆ ವಿನಃ ಯಾವುದೇ ಕೆಟ್ಟ ವಿಷಯ ಹೇಳಿಲ್ಲ
ಅವರ ಮಾತು ಕೇಳಿ ನನಗೂ ಒಮ್ಮೆ ಹೋಗಬೇಕು ಅನಿಸಿದೆ ಅಣ್ಣ
Kharenu Aitri anna baro bari keliri Anna🤝🤝🤝🤝🤝👌👈
ನಿಜವಾದ ಮಾತು ಕೇಳಿದ್ದೀರಿ
Support to you, brother. Good work 👍
Correct anna talme inda parishikhi nodana judgement correct irli boss
ನೀನು ಏನ್ ಸಾಚಾ ಅದಿ ಅಂತ ನಾಂಬ ಬೇಕು.