ಶಿಶುನಾಳ ಶರೀಫರ ಹಾಡು ,,ಗೀಗೀ ಪದ,, ನಿಂಗ ಬಸಪ್ಪ ಮತ್ತು ಸಂಗಡಿಗರು ರೋಣ ತಾಲೂಕಿನ ಮೆನಸಗಿ ಗ್ರಾಮ ಇವರಿಂದ

แชร์
ฝัง
  • เผยแพร่เมื่อ 7 ก.ย. 2024
  • ಈ ಹಾಡನ್ನು ಸಿಂದಗಿ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಜರುಗಿದ ಶ್ರೀ ಭೀಮಾಶಂಕರ ಮಹಾರಾಜರ ಜಾತ್ರಾ ಮಹೋತ್ಸವದಲ್ಲಿ ಚಿತ್ರೀಕರಿಸಲಾಗಿದೆ. ರೋಣ ತಾಲೂಕಿನ ಮೆನಸಗಿ ಗ್ರಾಮದ ಕಲಾವಿದರಾದ ನಿಂಗ ಬಸ್ಸಪ್ಪ , ಜಗದೀಶ ಸುಳ್ಳದ , ಎಲ್ಲಪ್ಪ ಗುರಮ್ಮನವರ್ ಮತ್ತು ನಿಂಗಪ್ಪ ಗಾಣಗೇರಾ ಇವರುಗಳು ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಕಲಾವಿದರು ಮೊದಲ ಬಾರಿಗೆ ನಮ್ಮ ಚಾನೆಲ್ ದಲ್ಲಿ ಹಾಡಿದ್ದಾರೆ. ಈ ಹೊಸ ಗಾಯಕರಿಗೆ ವೀಕ್ಷಕರ ಆಶೀರ್ವಾದ ಸದಾ ಇರಲೆಂದು ವಿನಂತಿಸಿ ಕೊಲ್ಲುವೆ. ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ. ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.

ความคิดเห็น • 30