ಡಾ. ಸಿದ್ದಲಿಂಗಯ್ಯ Dr.Siddalingaiah ' 'ಊರು-ಕೇರಿ' ಯ ತೊರೆದ ಬಂಡಾಯ ಸಾಹಿತಿ
ฝัง
- เผยแพร่เมื่อ 11 มิ.ย. 2021
- ಡಾ. ಸಿದ್ದಲಿಂಗಯ್ಯ Dr. Siddalingaiah
ಸಿದ್ದಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. 'ಬಂಡಾಯ ಸಾಹಿತಿ', 'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.
#siddalingaiah
#dalitvoice
#kannadapoet
ಉತ್ತಮ ಮಾಹಿತಿ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ.
ಧನ್ಯವಾದಗಳು
ಚೆನ್ನಾಗಿ ಮೂಡಿ ಬಂದಿದೆ ಹೀಗೆಯೇ ಮುಂದುವರೆಸಿ ಶುಭವಾಗಲಿ ಮೇಡಮ್ 💛💝
ಧನ್ಯವಾದಗಳು
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಅಕ್ಕ
ಧನ್ಯವಾದಗಳು