ದರ್ಶನ್ ಗೆ ನಿರಾಸೆ | 25-07-24 | Prime Time With KM Shivakumar | Karnataka TV

แชร์
ฝัง
  • เผยแพร่เมื่อ 16 ต.ค. 2024
  • ದರ್ಶನ್ ಗೆ ನಿರಾಸೆ | 25-07-24 | Prime Time With KM Shivakumar | Karnataka TV
    1.. CM SIDDARAMAIAH MUDA CASE
    MYSORE : MUDA ಹಗರಣಕ್ಕೆ ಸಂಬಂಧಿಸಿದಂತೆ cm siddaramaiah ಅವರು ವಿಧಾನಪರಿಷತ್​ನಲ್ಲಿ ಮಾತನಾಡಿದ್ರು. bjp jds ಅಹೋರಾತ್ರಿ ಧರಣಿ ವಿರುದ್ಧ ಕಿಡಿಕಾರಿದ ಸಿಎಂ, ನನ್ನ ಹೆಸರಿಗೆ ಮಸಿ ಬಳಿಯಲು, ನನ್ನ ವಿರುದ್ಧ ಹೊಟ್ಟೆ ಕಿಚ್ಚಿನಿಂದ ವಿಪಕ್ಷಗಳು muda scam ರಾಜಕೀಯ ಮಾಡ್ತಿವೆ ಎಂದು ಆರೋಪಿಸಿದ್ರು.
    ವಿಧಾನ ಪರಿಷತ್ ‌ಕಲಾಪ ಪ್ರಾರಂಭವಾದ ಕೂಡಲೇ ವಿಪಕ್ಷಗಳು ಸದನದ ಬಾವಿಗಿಳಿದು muda scam ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ರು. ಈ ವೇಳೆ ಮಾತನಾಡಿದ cm siddaramaiah, bjp ಅವರು ವಿಷಯವೇ ಇಲ್ಲದ್ದನ್ನ ವಿಷಯ ಮಾಡ್ತಿದ್ದಾರೆ. ಸುಮ್ಮನೆ muda ವಿಷಯ ಇಟ್ಟುಕೊಂಡು protest ಮಾಡ್ತಿದ್ದಾರೆ. ನಿಯಮಾವಳಿ ಪ್ರಕಾರವೇ ಸೈಟ್ ಪಡೆಯಲಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಆಗಿದೆ. muda site ಕೊಟ್ಟಾಗ bjpಯೇ ಅಧಿಕಾರದಲ್ಲಿ ಇತ್ತು. ಅದರೂ ಈಗ ಪ್ರತಿಭಟನೆ ಮಾಡಿಸ್ತಿದ್ದಾರೆ ಅಂತ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
    ಸೈಟ್ ತೆಗೆದುಕೊಂಡಿರೋದ್ರಲ್ಲಿ ನನ್ನ ತಪ್ಪಿಲ್ಲ. 50:50 ನಿಯಮ ಮಾಡಿದ್ದು bjp ಅವಧಿಯಲ್ಲಿ. ನಮ್ಮ ಜಮೀನಿಗೆ ಪರ್ಯಾಯವಾಗಿ ನಾವು ಸೈಟ್ ಕೇಳಿದಾಗ ಮೂಡಾ ಸೈಟ್ ಕೊಟ್ಟಿದೆ. ನಾವು ಇದೇ ಜಾಗ ಕೊಡಿ ಅಂತ ನಾವು ಕೇಳಿರಲಿಲ್ಲ. ಅವರು ‌ಕೊಟ್ಟರು, ನಾವು ತಗೊಂಡ್ವಿ ಅಂತ ಸಿಎಂ ತಿಳಿಸಿದ್ರು.
    2 karnataka bjp : bangalore to mysore padayatra
    muda ಅಕ್ರಮದ ವಿರುದ್ಧ Bangalore to mysore ಪಾದಯಾತ್ರೆ ನಡೆಸಲು bjp ಹಾಗೂ jds ಮೈತ್ರಿಕೂಟ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ದಿನಾಂಕ ನಿಗದಿ ಪಡಿಸಲು ಭಾನುವಾರ NDA MLA ಹಾಗೂ ಮುಖಂಡರ ಸಭೆ ಕರೆಯಲಾಗಿದೆ. BJP State President BY VIjayendra ಹಾಗೂ ವಿಪಕ್ಷ ನಾಯಕ R Ashok ನೇತೃತ್ವದಲ್ಲಿ Bangalore to Mysore ಪಾದಯಾತ್ರೆಗೆ ನಿರ್ಧಾರ ಮಾಡಲಾಗಿದೆ. ದಿನಕ್ಕೆ 15ರಿಂದ 30 ಕಿಲೋ ಮೀಟರ್‌‌ನಂತೆ 1 ವಾರಗಳ ಕಾಲ ಪಾದಯಾತ್ರೆಗೆ ಪ್ಲಾನ್ ಮಾಡಿದೆ. ಕೊನೆಯಲ್ಲಿ ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ನೀಡುವುದು BJP JDS ಯೋಜನೆಯಾಗಿದೆ.
    3 Shiroor landslide
    Shiroor ಗುಡ್ಡ ಕುಸಿತದಲ್ಲಿ ಇದುವರೆಗೆ 8 ಜನರು ಮೃ*ತಪಟ್ಟಿದ್ದು, ಮೂವರ ನಾಪತ್ತೆಯಾಗಿ ಶೋಧಕಾರ್ಯ ನಡೆಯುತ್ತಿತ್ತು. ಆದರೆ, ನಾಪತ್ತೆಯಾದವರ ಪಟ್ಟಿಗೆ ಮತ್ತೊಬ್ಬ ಲಾರಿ ಡ್ರೈವರ್ ಕೂಡ ಸೇರ್ಪಡೆಯಾಗಿದ್ದಾರೆ.
    ದುರ್ಘಟನೆಯಲ್ಲಿ Tamilnadu ಮೂಲದ ಲಾರಿ Driver saravan ಕೂಡಾ ನಾಪತ್ತೆಯಾಗಿದ್ದಾರೆ. ಸರವಣನ್ ನಾಪತ್ತೆ ಹಿನ್ನೆಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.
    4.. Karnataka Rain
    ಕರ್ನಾಟಕದಲ್ಲಿ ಮಳೆ ಆರ್ಭಟ ಸದ್ಯಕ್ಕೆ ನಿಲ್ಲುವ ಹಾಗೆ ತೋಚುತ್ತಿಲ್ಲ. ಎರಡು ಮೂರು ವಾರದಿಂದ Mangalore , uttara kannada , udupiಯಲ್ಲಿ ಅತಿ ಭಾರೀ ಮಳೆ ಸುರಿಯುತ್ತಿದ್ದು ಸಾಕಷ್ಟು ಅನಾಹುತಗಳಾಗಿವೆ. ಜುಲೈ 25 ರಿಂದ 27 ರವರೆಗೆ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
    5 NEET cancel in karnataka : Karnataka Neet ban
    ವಿಧಾನಸಭೆಯಲ್ಲಿ ಕೇಂದ್ರದ ನೀಟ್ ಪರೀಕ್ಷೆಯನ್ನ ರದ್ದುಗೊಳಿಸುವ ನಿರ್ಣಯ ಅಂಗೀಕಾರಗೊಂಡಿದೆ.
    ನೀಟ್ ಪರೀಕ್ಷೆಯನ್ನ ರದ್ದುಗೊಳಿಸುವ ಸಂಬಂಧ ಸಚಿವ ಶರಣಪ್ರಕಾಶ್ ಪಾಟೀಲ್​ ಅವರು ಮಸೂದೆ ಮಂಡಿಸಿದ್ದರು. ನೀಟ್ ಪರೀಕ್ಷಾ ವ್ಯವಸ್ಥೆಯಿಂದ ಕರ್ನಾಟಕದ ಗ್ರಾಮೀಣ ಬಡ ಮಕ್ಕಳಿಗೆ ಹಿನ್ನಡೆ ಆಗುತ್ತಿದೆ. ವೈದ್ಯಕೀಯ ಶಿಕ್ಷಣ ಅವಕಾಶಗಳ ಮೇಲೆ ತೀವ್ರ ಹಿನ್ನಡೆ ಆಗುತ್ತಿದೆ. ಕೇಂದ್ರದ ನೀಟ್ ವ್ಯವಸ್ಥೆಯಿಂದ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದು ಮಾಡಬೇಕೆಂದು ನಿರ್ಣಯ ಮಂಡಿಸಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ದೇಶವನ್ನೇ ಬೆಚ್ಚಿಬೀಳಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ವಿಧಾನ ಪರಿಷತ್​​ನಲ್ಲೂ ಮಸೂದೆ ಅಂಗೀಕಾರಗೊಂಡರೆ ಮುಂದಿನ ದಿನಗಳಲ್ಲಿ ಕರ್ನಾಟಕ ತನ್ನದೇ ಆದ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸುತ್ತದೆ.
    7 Darshan case
    Parappana agrahara ಜೈಲು ಸೇರಿರುವ Actor Darshan ಮನೆ ಊಟ ಕೊಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ನ್ಯಾಯಾಲಯದ ಈ ಅರ್ಜಿಯನ್ನು ವಜಾಗೊಳಿಸಿದ್ದು, ಜೈಲು ಊಟವೇ ಗತಿಯಾಗಿದೆ. ದರ್ಶನ್‌ಗೆ ಮನೆಯೂಟ, ಪುಸ್ತಕ ಹಾಸಿಗೆ ಕೋರಿ ವಕೀಲ ರಾಘವೇದ್ರ ಅವರು 24ನೇ ಎಸಿಎಂಎಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ನ್ಯಾಯಾಧೀಶ ವಿಶ್ವನಾಥ್.ಸಿ. ಗೌಡರ್ ಅವರು, ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಮೂಲಕ ಮನೆ ಊಟ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದ ದರ್ಶನ್​ಗೆ ಶಾಕ್ ನೀಡಲಾಗಿದೆ. ಇನ್ನು ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್​ಗೆ ಯಾವುದೇ ವಿಶೇಷ ಸೌಲಭ್ಯ ಇಲ್ಲ. ಸಾಮಾನ್ಯ ಕೈದಿಗಳಿಗೆ ನೀಡುವ ಊಟವೇ ದರ್ಶನ್ ಗೆ ನೀಡಲಾಗುತ್ತದೆ.
    #siddaramaiah #byvijayendrabjp #bjp #jds #bjpvscongress #dbossdarshan #darshanthoogudeepa #darshanarrested #darshancontroversy #heavyrainkarnataka #neet #neet2024 #neet2023 #neetexam #ajithpawar #amitshah #narendramodi #uselection #uselection2024 #rajasthan #rajastannews #arjunrescue #Arjun'sTruckDetected #shiroor #cmsiddaramaiah #kerala #darshanthoogudeepa #dkshivakumar#pavithragowdavsvijayalakshmidarshan #vijayalakshmi #arjun #shirur #shirurnews #shirurarjun #bnagendra #rahulgandhi #vidhanasoudha #utkhader #surajrevanna #byvijayendra #dcmdkshivakumar #dkshivakumar #bnagendra #channapatna #narendramodi #dbossdarshan #nithishkumar #pavithragowda #umapathy #elonmusk #rahulgandhi #narendramodi #darshanpavithragowda #darshanthoogudeepa #dboss #darshanarrest #dbossdarshancraze #dbossdarshancraze #dksuresh #pavithragowda #dbossdarshan #narendramodi #chandanshetty #nivedithagowda #yuvarajkumar #rajkumarfamily #modigovernment #bjp #modi #rss #modigovernment #modiji #rahulgandhi #loksabhaelection2024 #loksabhaelection
    Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
    ► Subscribe Now - bit.ly/2UNB3gk Stay Updated!
    For More Updates
    Follow the Karnataka Tv channel on WhatsApp: whatsapp.com/c...
    ► Our Website : www.karnatakatv.net
    ► Like us on Facebook: / karnatakatv.net
    ► Telegram link : t.me/karnatakatv

ความคิดเห็น • 1