ಯೇಸುಕ್ರಿಸ್ತನ ಜ್ಞಾನ! "ಯೇಸುವಿನ ಮೇಲೆ ದೃಷ್ಟಿಇಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರ ಚಿತ್ತದಿಂದ ಓಡೋಣ ". ಇಬ್ರಿಯರಿಗೆ 12:1. ಜಯಪ್ರದವಾದ ಕ್ರಿಸ್ತೀಯ ಜೀವಿತಕ್ಕೆ ಮಾದರಿಯಾದಾತನು ನಮ್ಮ ಪ್ರಭುವಾದ ಯೇಸುಕ್ರಿಸ್ತನೇ. ಆತನ ಹೆಜ್ಜೆ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು ಎಂದು, 1ಪೇತ್ರ 2:21 ರಲ್ಲಿ ನೋಡುತ್ತೇವೆ. ನಾಲ್ಕು ಸುವಾರ್ತೆಗಳಲ್ಲಿ ಯೂ ಕ್ರಿಸ್ತೇಸುವಿನ ಜ್ಞಾನವು ನಮ್ಮ ಹೃದಯಗಳನ್ನು ಪರವಶ ಮಾಡುವುದು. ಸೇವೆಯಲ್ಲಿ ಆತನ ಜ್ಞಾನ, ಜನರೊಂದಿಕಗಿನ ಒಡನಾಟದಲ್ಲಿ ಆತನ ಜ್ಞಾನ, ತರ್ಕ ಮಾಡುವವರ ಮತ್ತು ಆತನ ಜ್ಞಾನವನ್ನು ಪರೀಕ್ಷೆ ಮಾಡುವ ಪ್ರಶ್ನೆಗಳಿಗೆ ಉತ್ತರಿಸುವ ಆತನ ಜ್ಞಾನ ಅಚ್ಚರಿಯನ್ನು ಉಂಟು ಮಾಡುವಂಥದ್ದು ಆಗಿದೆ. ಆತನ ಬಾಲ್ಯವನ್ನು ಕುರಿತು ಲೂಕನು "ಯೇಸು ಜ್ಞಾನದಲ್ಲಿಯೂ ದೇಹ ಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ಇದಲ್ಲದೆ ದೇವರ ಮತ್ತು ಮನುಷ್ಯರ ಧಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು"ಎಂದು ಹೇಳುತ್ತಾನೆ. ಆತನು ಬಾಲ್ಯ ಮತ್ತು ಯೌವ್ವನ ಕಾಲಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸುವವರೆಗೆ ಜ್ಞಾನಾರ್ಜನೆಯಲ್ಲಿ ತೊಡಗಿದನು. ಯೇಸು ಸ್ವಾಮಿ ಪ್ರಸಂಗ ಮಾಡುವಾಗ, ಉಪದೇಶ ಮಾಡುವಾಗ, ಜ್ಞಾನವುಳ್ಳ ಮಹಿಮೆಯುಳ್ಳ ಮಾತುಗಳನ್ನೇ ಹೇಳಿದನು. ಆತನು ಈ ಮಾತುಗಳನ್ನು ಹೇಳುತ್ತಿರುವಾಗ ಜನರಲ್ಲಿ ಒಬ್ಬ ಸ್ತ್ರೀಯು ನಿನ್ನನ್ನು ಹೊತ್ತ ಗರ್ಭವೂ ನೀನು ಕುಡಿದ ಮೊಲೆಗಳೂ ಧನ್ಯವಾದಗಳು, ಎಂದು ಲೂಕನು ಬರೆದ ಸುವಾರ್ತೆ 11:27 ತಿಳಿಸುತ್ತದೆ. ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯ ಪಟ್ಟವು . ಯಾಕೆಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶ ಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶ ಮಾಡುತ್ತಿದ್ದನು, ಎಂದು ಮತ್ತಾಯ 7:29, ತಿಳಿಸುತ್ತದೆ. ಆದ್ದರಿಂದ ಜನರೆಲ್ಲರೂ ಆತನ ಉಪದೇಶವನ್ನು ಕೇಳಬೇಕೆಂದು ಬೆಳಿಗ್ಗೆ ಎದ್ದು ದೇವಾಲಯಕ್ಕೆ ಆತನ ಬಳಿಗೆ ಬರುತ್ತಿದ್ದರು. ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು ವಿಧ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದು ಹೇಗೆ ಎಂದು ಹೇಳುತ್ತಿದ್ದರು. ಆತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮ ಸಂಬಂಧವಾಗಿ ಆತನೇ ಎಂದು ಸ್ಥಾಪಿಸಲ್ಪಟ್ಟನು; ದೇವದೂತರಿಗೆ ಕಾಣಿಸಿಕೊಂಡನು. ಅನ್ಯ ಜನರಲ್ಲಿ ಪ್ರಸಿದ್ಧಿ ಮಾಡಲ್ಪಟ್ಟನು. ಲೋಕದಲ್ಲಿ ನಂಬಲ್ಪಟ್ಟು ಪ್ರಭಾವದಲ್ಲಿ ಸೇರಿಸಲ್ಪಟ್ಟನು, ಎಂದು 1ತಿಮೋಥೆ 3:16 ರಲ್ಲಿ ನೋಡುತ್ತೇವೆ. ಆದುದರಿಂದ 1ಕೊರಿ.1:30 ರಂತೆ:-"ಯೇಸು ಕ್ರಿಸ್ತನು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿ ಶುದ್ಧೀಕರಣ ವಿಮೋಚನೆಗಳಿಗೆ ಕಾರಣನೂ ಆದನು ಎಂದು ತಿಳಿಸುತ್ತದೆ. ಆದುದರಿಂದ ನಮ್ಮ ಜೀವಿತದಲ್ಲಿ ಯೇಸುಕ್ರಿಸ್ತನ ಜ್ಞಾನವನ್ನು ಅವಲಂಬಿಸಿಕೊಂಡವರಾಗಿ ಜೀವಿಸೋಣ! ಹೀಗೆ ಆಗುವಂತೆ ಜ್ಞಾನವುಳ್ಳ ಯೇಸು ಕ್ರಿಸ್ತನು ತಮ್ಮನ್ನು ಆಶೀರ್ವದಿಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com
People of karnataka should carefully view the injustice caused by central government
ಜೈ ಸಿದ್ದುರಾಮಯ ಸರ ಬಡವರು ಹುಲಿ ❤❤❤❤
Siqqaqjssok 6:18 6:18 6:19
Ok 6:00 6:03
Pk 6:37 6:37
ಜೈ ಕಾ್ಗ್ರೆಸ್, ಜೈ ಸಿದ್ದರಾಮಣ್ಣ, ಜೈಡಿಕೆಶಿ ಜೈಸೊನಿಯಾಜಿ, ಜೈರಾಹುಲ್ ಗಾಂಧಿ, ಜೈ ಪ್ರಿಯಾಂಕ ವಾದ್ರ
Jai sidhramaya ji
Ccccvvvvvçccvçcccc
State should move to supreme court against the injustice caused by central government
Mr Siddaramaiah ji is the only fit person to become Prime Minister and lead the country
Jai siddaramaiya sir
Jai siddu boss💪💪💪
ಯೇಸುಕ್ರಿಸ್ತನ ಜ್ಞಾನ!
"ಯೇಸುವಿನ ಮೇಲೆ ದೃಷ್ಟಿಇಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರ ಚಿತ್ತದಿಂದ ಓಡೋಣ ".
ಇಬ್ರಿಯರಿಗೆ 12:1.
ಜಯಪ್ರದವಾದ ಕ್ರಿಸ್ತೀಯ ಜೀವಿತಕ್ಕೆ ಮಾದರಿಯಾದಾತನು ನಮ್ಮ ಪ್ರಭುವಾದ ಯೇಸುಕ್ರಿಸ್ತನೇ. ಆತನ ಹೆಜ್ಜೆ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು ಎಂದು, 1ಪೇತ್ರ 2:21 ರಲ್ಲಿ ನೋಡುತ್ತೇವೆ. ನಾಲ್ಕು ಸುವಾರ್ತೆಗಳಲ್ಲಿ ಯೂ ಕ್ರಿಸ್ತೇಸುವಿನ ಜ್ಞಾನವು ನಮ್ಮ ಹೃದಯಗಳನ್ನು ಪರವಶ ಮಾಡುವುದು. ಸೇವೆಯಲ್ಲಿ ಆತನ ಜ್ಞಾನ, ಜನರೊಂದಿಕಗಿನ ಒಡನಾಟದಲ್ಲಿ ಆತನ ಜ್ಞಾನ, ತರ್ಕ ಮಾಡುವವರ ಮತ್ತು ಆತನ ಜ್ಞಾನವನ್ನು ಪರೀಕ್ಷೆ ಮಾಡುವ ಪ್ರಶ್ನೆಗಳಿಗೆ ಉತ್ತರಿಸುವ ಆತನ ಜ್ಞಾನ ಅಚ್ಚರಿಯನ್ನು ಉಂಟು ಮಾಡುವಂಥದ್ದು ಆಗಿದೆ.
ಆತನ ಬಾಲ್ಯವನ್ನು ಕುರಿತು ಲೂಕನು "ಯೇಸು ಜ್ಞಾನದಲ್ಲಿಯೂ ದೇಹ ಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ಇದಲ್ಲದೆ ದೇವರ ಮತ್ತು ಮನುಷ್ಯರ ಧಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು"ಎಂದು ಹೇಳುತ್ತಾನೆ. ಆತನು ಬಾಲ್ಯ ಮತ್ತು ಯೌವ್ವನ ಕಾಲಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸುವವರೆಗೆ ಜ್ಞಾನಾರ್ಜನೆಯಲ್ಲಿ ತೊಡಗಿದನು. ಯೇಸು ಸ್ವಾಮಿ ಪ್ರಸಂಗ ಮಾಡುವಾಗ, ಉಪದೇಶ ಮಾಡುವಾಗ, ಜ್ಞಾನವುಳ್ಳ ಮಹಿಮೆಯುಳ್ಳ ಮಾತುಗಳನ್ನೇ ಹೇಳಿದನು. ಆತನು ಈ ಮಾತುಗಳನ್ನು ಹೇಳುತ್ತಿರುವಾಗ ಜನರಲ್ಲಿ ಒಬ್ಬ ಸ್ತ್ರೀಯು ನಿನ್ನನ್ನು ಹೊತ್ತ ಗರ್ಭವೂ ನೀನು ಕುಡಿದ ಮೊಲೆಗಳೂ ಧನ್ಯವಾದಗಳು, ಎಂದು ಲೂಕನು ಬರೆದ ಸುವಾರ್ತೆ 11:27 ತಿಳಿಸುತ್ತದೆ. ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯ ಪಟ್ಟವು . ಯಾಕೆಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶ ಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶ ಮಾಡುತ್ತಿದ್ದನು, ಎಂದು ಮತ್ತಾಯ 7:29, ತಿಳಿಸುತ್ತದೆ. ಆದ್ದರಿಂದ ಜನರೆಲ್ಲರೂ ಆತನ ಉಪದೇಶವನ್ನು ಕೇಳಬೇಕೆಂದು ಬೆಳಿಗ್ಗೆ ಎದ್ದು ದೇವಾಲಯಕ್ಕೆ ಆತನ ಬಳಿಗೆ ಬರುತ್ತಿದ್ದರು. ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು ವಿಧ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದು ಹೇಗೆ ಎಂದು ಹೇಳುತ್ತಿದ್ದರು. ಆತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮ ಸಂಬಂಧವಾಗಿ ಆತನೇ ಎಂದು ಸ್ಥಾಪಿಸಲ್ಪಟ್ಟನು; ದೇವದೂತರಿಗೆ ಕಾಣಿಸಿಕೊಂಡನು. ಅನ್ಯ ಜನರಲ್ಲಿ ಪ್ರಸಿದ್ಧಿ ಮಾಡಲ್ಪಟ್ಟನು. ಲೋಕದಲ್ಲಿ ನಂಬಲ್ಪಟ್ಟು ಪ್ರಭಾವದಲ್ಲಿ ಸೇರಿಸಲ್ಪಟ್ಟನು, ಎಂದು 1ತಿಮೋಥೆ 3:16 ರಲ್ಲಿ ನೋಡುತ್ತೇವೆ.
ಆದುದರಿಂದ 1ಕೊರಿ.1:30 ರಂತೆ:-"ಯೇಸು ಕ್ರಿಸ್ತನು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿ ಶುದ್ಧೀಕರಣ ವಿಮೋಚನೆಗಳಿಗೆ ಕಾರಣನೂ ಆದನು ಎಂದು ತಿಳಿಸುತ್ತದೆ.
ಆದುದರಿಂದ ನಮ್ಮ ಜೀವಿತದಲ್ಲಿ ಯೇಸುಕ್ರಿಸ್ತನ ಜ್ಞಾನವನ್ನು ಅವಲಂಬಿಸಿಕೊಂಡವರಾಗಿ ಜೀವಿಸೋಣ!
ಹೀಗೆ ಆಗುವಂತೆ ಜ್ಞಾನವುಳ್ಳ ಯೇಸು ಕ್ರಿಸ್ತನು ತಮ್ಮನ್ನು ಆಶೀರ್ವದಿಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು.
ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು.
9448493381
ramusiddappa1964@gmail.com
Jai INC, Jai Siddaramayaji, Jai Dks ,Jai Rahulji
Jai siddaramaiah.
Avru andre sumarswamy &appa lofers
Jai siddu
ಕುಮರಿಗ್ದುಗೆಪ್ಪಂಢೃಆರುವಾತನಾಕುಆಸಟಶಕ್ತಮುಂಡಪಂಕೆರೇವೇಗೌಡಬಾಡರಹಳೃಪುಟೃಮೃ
ಕುಮಾರಸ್ವಾಮಿ ಲೋಕ್ಸಭೆ ಓದ್ಮೆಲೇ ಎನು ಮಾಡಿದ್ದಾನೆ ಕೆೇಳಿ
Jail siddu
ಹುಲಿಯಾ
Harishchandra santhathi allave e kutumba
Jai siddu jai dks jai congress 420 bjp and jds
Chomb kutru