"ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" - ಸ್ವಾಮಿ ರಾಮ | ಪರಿಚಯಿಸಿದವರು - ಶ್ರೀಲಕ್ಷ್ಮೀ ರಾಜಕುಮಾರ್
ฝัง
- เผยแพร่เมื่อ 29 ส.ค. 2024
- ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ - ಸ್ವಾಮಿ ರಾಮ | ಪರಿಚಯಿಸಿದವರು - ಶ್ರೀಲಕ್ಷ್ಮೀ ರಾಜಕುಮಾರ್
ಭಾರತದಲ್ಲಿಯೂ ಸಮೀಪದ ಪೌರ್ವಾತ್ಯ ದೇಶಗಳಲ್ಲಿಯೂ ದೀರ್ಘಕಾಲದಿಂದ ಹರಿದು ಬಂದಿರುವ ವಿವಿಧ ರೀತಿಯ ಆಧ್ಯಾತ್ಮಿಕ ಧ್ಯೇಯ ಮತ್ತು ಸಾಧನೆಗಳನ್ನು ಕುರಿತು, ಸ್ವಾಮಿರಾಮರು ಬಹಳ ತಿಳಿಯಾಗಿ, ಜ್ಞಾನ ಕುತೂಹಲಿಗಳ ಮುಂದೆ ಇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ಬುದ್ಧಿ ಚಮತ್ಕಾರದ ಯಾವ ಪ್ರದರ್ಶನವೂ ಇಲ್ಲ. ಅವರ ಪ್ರಾಮಾಣಿಕ ಅನುಭವ ಮತ್ತು ವಿವೇಚನೆಗಳಷ್ಟೇ ಕಾಣುತ್ತವೆ. ಹೀಗಾಗಿ ನಮ್ಮ ನಾಡಿನ ಸಂಸ್ಕೃತಿಯಲ್ಲಿ ಈತನಕ ಹರಿದು ಬಂದ ನಮ್ಮಲ್ಲಿನ ಅನೇಕ ಹಿರಿಯರು ತಮ್ಮ ಯಾವತ್ತು ಬದುಕನ್ನು ಅರ್ಪಿಸಿ ಜೀವಿಸಿದಂಥ ಕ್ಷೇತ್ರ ಯಾವ ತೆರನವು - ಎಂಬುದನ್ನು ಬಹಳ ಚೆನ್ನಾಗಿ ಈ ಗ್ರಂಥದಲ್ಲಿ ಬಣ್ಣಿಸಿದ್ದಾರೆ.
#sukruthi #ಸುಕೃತಿ
ಕೃತಿಯ ಬಗ್ಗೆ ನಿಮ್ಮ ನಿರೂಪಣೆ ಚೆನ್ನಾಗಿದೆ ಮೇಡಂ. ಓದದೆ ಇರುವವರು ಈ ಪುಸ್ತಕವನ್ನು ಓದಲೇ ಬೇಕು ಅನಿಸುವಂತೆ ಮಾತಾಡಿದ್ದೀರಿ.... ಅಭಿನಂದನೆಗಳು 💐
I read it many times in my high school days. Wonderful book
ನಾನೂ ಕೂಡ ಓದಿದ್ದೇನೆ. ಒಂದು ಶ್ರೇಷ್ಠವಾದ ಗ್ರಂಥ. ಪರಿಚಯಿಸಿದ್ದಕ್ಕೆ ವಂದನೆಗಳು
🙏ಗುರುಭ್ಯೋ ನಮಃ 🙏
ಧನ್ಯವಾದಗಳು ನಿಮಗೆ. 🙏
ಲಕ್ಷ್ಮಿ ಜಿ ...ನಮಸ್ಕಾರ. ನಿಮ್ಮ ಜ್ಞಾನ, ಮಾತನಾಡುವ ಶೈಲಿ,ಎಲ್ಲವೂ ತುಂಬಾ ಚೆನ್ನಾಗಿದೆ. ಸುಕೃತಿ ಮೆರಗು ಇನ್ನಷ್ಟು ಎತ್ತರಕ್ಕೆ ಏರಿದೆ.
ನಿಮ್ಮ ಮಾತು ಬಹಳ ಚೆನ್ನಾಗಿ ಮೂಡಿ ಬಂದಿದೆ, ಪುಸ್ತಕದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಅತ್ಯಂತ ಸರಳವಾಗಿ, ಮನೋಜ್ಞವಾಗಿ ವಿವರಿಸಿದ್ದೀರಿ
Very nice book...I have read it in English..
ಧನ್ಯವಾದಗಳು ಮೇಡಂ 🙏🏻🙏🏻🙏🏻🙏🏻
I am really really influenced by this book. I am fortunate to know the real life of our saints energy. Thanks🙏 to my friend Mr. Kumar who influenced to read this book. Everyone should read this book in order to understand the real energy of our saints. Every aspect of this examples are beyond our imagination.
Good morning madam can you send the series of books name
Thank you
Madam innondu at 11th hours kannada grantha ilva?
ನನಗೂ ಈ ಪುಸ್ತಕ ಖರೀದಿಸುವ ಆಸೆ ದಯವಿಟ್ಟು ವಿಳಾಸ ತಿಳಿಸಿ
Flipkart ನಲ್ಲಿ ಸಿಗುತ್ತೆ ನೋಡಿ..
🙏🙏🙏🙏
ಧನ್ಯವಾದಗಳು
🙏🙏🙏medam ennondu krithiya kannada anuvad ellave
Kohinoor diamond
MADAM SORRY BEJAR AAGBEDI TUNGA BHADRA RIVER ALLA BERE NADHI OR RIVER SARI MADKOLI