ಭಕ್ತರನ್ನು ನೋಡಿ ಆಂಜನೇಯ ಮಾಡಿದ್ದು,,,? ...,,ಪ್ರವಚನ,, ಶ್ರೀ ಅಡವಿಲಿಂಗ ಸ್ವಾಮಿಗಳು ವೀರಗೋಟಾ
ฝัง
- เผยแพร่เมื่อ 7 ก.ย. 2024
- ಈ ಪ್ರವಚನದಲ್ಲಿ ಸ್ವಾಮಿಗಳು ಬಹಳ ವಿಮರ್ಶಕಾತ್ಮ ರೀತಿಯಲ್ಲಿ ಮಾತಾಡಿದ್ದಾರೆ. ಜಗತ್ತಿನಲ್ಲಿ ಎಲ್ಲ ಇದ್ದರೂ ಕೂಡ ಮನುಷ್ಯ ಯಾಕೆ ಪರಮ ದುಃಖಿಯಾಗಿದ್ದಾನೆ ಎಂಬುದನ್ನು ಸ್ವಾಮಿಗಳು ಬಹಳ ವಿಮರ್ಶೆಯೊಂದಿಗೆ ಮಾತಾಡಿದ್ದಾರೆ.ಈ ವಿಡಿಯೋವನ್ನು ಶಹಾಪುರದ ಬಸವೇಶ್ವರ ನಗರದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ. ಈ ಪ್ರವಚನದಲ್ಲಿ , ಮಾನವನಾಗಿ ಹುಟ್ಟಿ ಬಂದ ಮೇಲೆ ಯಾವ ರೀತಿಯಾಗಿ ಸಿಲುಕಿದ್ದಾನೆ ಎಂಬುದನ್ನು ಸ್ವಾಮೀಜಿಯವರು ಬಹಳ ಸುಂದರವಾಗಿ ಬಿಡಿ ಬಿಡಿಸಿ ಹೇಳಿದ್ದಾರೆ. ಈ ವಿಡಿಯೋವನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.
ತುಂಬ ಅರ್ಥಗರ್ಬಿತ ಮಾತುಗಳು. ಮತ್ತು
ನೇರ ನುಡಿಯ ಸ್ವಾಮೀಜಿ.⛳️👌🙏
S.B.Angadi.Padakanur.💐💐💐💐💐🌷🌷🌷🌷🌷🙏🙏🙏🙏🙏🙏🙏🙏🙏🙏🙏
Alla maha prabhu
🙏🙏om
Jai adaviling maharaj ki jai 🙏🙏
ಓಂ ನಮಃ ಶಿವಾಯ
ಓಂ ಅಡವಿಲಿಂಗಾಯ ನಮಃ
Jai maharaj ki
Om nam shivya
ಣ್ಬಣ್ಬ
Om namah shivaya
🙏🙏🙏🙏🙏🙏
🙏🙏💯💯🙏🙏
Namaste guruji
🌹🌹🌷🥀🌻
🙏🙏🙏🙏
🙏🙏🙏🙏🙏
🙏🙏🙏🙏🌹🌹
🙏🙏🙏🙏🙏