ಭಕ್ತರನ್ನು ನೋಡಿ ಆಂಜನೇಯ ಮಾಡಿದ್ದು,,,? ...,,ಪ್ರವಚನ,, ಶ್ರೀ ಅಡವಿಲಿಂಗ ಸ್ವಾಮಿಗಳು ವೀರಗೋಟಾ

แชร์
ฝัง
  • เผยแพร่เมื่อ 7 ก.ย. 2024
  • ಈ ಪ್ರವಚನದಲ್ಲಿ ಸ್ವಾಮಿಗಳು ಬಹಳ ವಿಮರ್ಶಕಾತ್ಮ ರೀತಿಯಲ್ಲಿ ಮಾತಾಡಿದ್ದಾರೆ. ಜಗತ್ತಿನಲ್ಲಿ ಎಲ್ಲ ಇದ್ದರೂ ಕೂಡ ಮನುಷ್ಯ ಯಾಕೆ ಪರಮ ದುಃಖಿಯಾಗಿದ್ದಾನೆ ಎಂಬುದನ್ನು ಸ್ವಾಮಿಗಳು ಬಹಳ ವಿಮರ್ಶೆಯೊಂದಿಗೆ ಮಾತಾಡಿದ್ದಾರೆ.ಈ ವಿಡಿಯೋವನ್ನು ಶಹಾಪುರದ ಬಸವೇಶ್ವರ ನಗರದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ. ಈ ಪ್ರವಚನದಲ್ಲಿ , ಮಾನವನಾಗಿ ಹುಟ್ಟಿ ಬಂದ ಮೇಲೆ ಯಾವ ರೀತಿಯಾಗಿ ಸಿಲುಕಿದ್ದಾನೆ ಎಂಬುದನ್ನು ಸ್ವಾಮೀಜಿಯವರು ಬಹಳ ಸುಂದರವಾಗಿ ಬಿಡಿ ಬಿಡಿಸಿ ಹೇಳಿದ್ದಾರೆ. ಈ ವಿಡಿಯೋವನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.

ความคิดเห็น • 21