![Vishweshwar Gayatri](/img/default-banner.jpg)
- 944
- 278 756
Vishweshwar Gayatri
เข้าร่วมเมื่อ 20 มิ.ย. 2012
ಮುಪ್ಪು ದೇಹಕ್ಕೊ? ಮನಸ್ಸಿಗೊ?- ಪ್ರೊ. ಎಂ ಆರ್ ನಾಗರಾಜು ಅವರ ಉಪನ್ಯಾಸ Part 1
ಮುಪ್ಪು ದೇಹಕ್ಕೊ? ಮನಸ್ಸಿಗೊ?- ಪ್ರೊ. ಎಂ ಆರ್ ನಾಗರಾಜು ಅವರ ಉಪನ್ಯಾಸ Part 1
มุมมอง: 32
วีดีโอ
ಮುಪ್ಪು ದೇಹಕ್ಕೊ? ಮನಸ್ಸಿಗೊ?- ಪ್ರೊ. ಎಂ ಆರ್ ನಾಗರಾಜು ಅವರ ಉಪನ್ಯಾಸ Part 2
มุมมอง 352 ชั่วโมงที่ผ่านมา
ಮುಪ್ಪು ದೇಹಕ್ಕೊ? ಮನಸ್ಸಿಗೊ?- ಪ್ರೊ. ಎಂ ಆರ್ ನಾಗರಾಜು ಅವರ ಉಪನ್ಯಾಸ Part 2
ಶಿಲೆಯಲ್ಲಿ ರಾಮಾಯಣ ನಾನು ಕಂಡಂತೆ- ಬಿ ಸತ್ಯನಾರಾಯಣ ಅವರ ಪುಸ್ತಕದ ಅವಲೋಕನ ಡಾ. ಚಿಂತಾಮಣಿ ಕೊಡ್ಲೆಕೆರೆಯವರಿಂದ
มุมมอง 282 ชั่วโมงที่ผ่านมา
ಶಿಲೆಯಲ್ಲಿ ರಾಮಾಯಣ ನಾನು ಕಂಡಂತೆ- ಬಿ ಸತ್ಯನಾರಾಯಣ ಅವರ ಪುಸ್ತಕದ ಅವಲೋಕನ ಡಾ. ಚಿಂತಾಮಣಿ ಕೊಡ್ಲೆಕೆರೆಯವರಿಂದ
ರಾಗ ಶುದ್ಧ ಸಾರಂಗ ಹಾಗೂ ಮೀರಾ ಭಜನ್ ವಿದುಷಿ ವೀಣಾ ಜೋಶಿ ಅವರಿಂದ
มุมมอง 312 ชั่วโมงที่ผ่านมา
ರಾಗ ಶುದ್ಧ ಸಾರಂಗ ಹಾಗೂ ಮೀರಾ ಭಜನ್ ವಿದುಷಿ ವೀಣಾ ಜೋಶಿ ಅವರಿಂದ
ಭಕ್ತಿಗೀತೆಗಳು ವಿದುಷಿ ವೀಣಾ ಜೋಶಿ ಶಿರಸಿ ಅವರಿಂದ
มุมมอง 3892 ชั่วโมงที่ผ่านมา
ಭಕ್ತಿಗೀತೆಗಳು ವಿದುಷಿ ವೀಣಾ ಜೋಶಿ ಶಿರಸಿ ಅವರಿಂದ
ಖ್ಯಾತ ಸಾಹಿತಿ ಎಂ ಆರ್ ಕಮಲ ಅವರ ಅಧ್ಯಕ್ಷೀಯ ನುಡಿಗಳು- ಕವಿಗೋಷ್ಠಿಯಲ್ಲಿ.
มุมมอง 5019 ชั่วโมงที่ผ่านมา
ಖ್ಯಾತ ಸಾಹಿತಿ ಎಂ ಆರ್ ಕಮಲ ಅವರ ಅಧ್ಯಕ್ಷೀಯ ನುಡಿಗಳು- ಕವಿಗೋಷ್ಠಿಯಲ್ಲಿ.
ಸಾಹಿತಿ ಎಂ ಆರ್ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿ.
มุมมอง 7119 ชั่วโมงที่ผ่านมา
ಸಾಹಿತಿ ಎಂ ಆರ್ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿ.
ವಿದುಷಿ ನವ್ಯ ಪ್ರಮೋದ್ ಹಾಗೂ ಶಿಷ್ಯೆಯರಿ0ದ ಭರತನಾಟ್ಯ.
มุมมอง 4419 ชั่วโมงที่ผ่านมา
ವಿದುಷಿ ನವ್ಯ ಪ್ರಮೋದ್ ಹಾಗೂ ಶಿಷ್ಯೆಯರಿ0ದ ಭರತನಾಟ್ಯ.
ಹಿರಿಯ ನಾಗರಿಕರ ಯೋಗ ಕ್ಷೇಮ ಅಧಿನಿಯಮ ಕುರಿತು ಖ್ಯಾತ ವಕೀಲೆ ಶ್ರೀಮತಿ ಸರಸ್ವತಿ ಹೆಗಡೆಯವರಿಂದ ಉಪನ್ಯಾಸ
มุมมอง 10721 วันที่ผ่านมา
ಹಿರಿಯ ನಾಗರಿಕರ ಯೋಗ ಕ್ಷೇಮ ಅಧಿನಿಯಮ ಕುರಿತು ಖ್ಯಾತ ವಕೀಲೆ ಶ್ರೀಮತಿ ಸರಸ್ವತಿ ಹೆಗಡೆಯವರಿಂದ ಉಪನ್ಯಾಸ
ಹಿರಿಯ ನಾಗರಿಕರ ಯೋಗ ಕ್ಷೇಮ ಅಧಿನಿಯಮ ಕುರಿತು ಹಿರಿಯ ನ್ಯಾಯವಾದಿ ಶ್ರೀ ರಾಮಾ ಜೋಶಿ ಅವರಿಂದ ವಿವರಣೆ
มุมมอง 11421 วันที่ผ่านมา
ಹಿರಿಯ ನಾಗರಿಕರ ಯೋಗ ಕ್ಷೇಮ ಅಧಿನಿಯಮ ಕುರಿತು ಹಿರಿಯ ನ್ಯಾಯವಾದಿ ಶ್ರೀ ರಾಮಾ ಜೋಶಿ ಅವರಿಂದ ವಿವರಣೆ
ಕುಮಾರ್ ಮೋಹಿತ್ ಭಂಡಾರಿ ಅವರಿಂದ ಗಣಪತಿ ಸ್ತುತಿ ಹಾಗೂ ಭಗವದ್ಗೀತಾ ಪಠಣ
มุมมอง 28021 วันที่ผ่านมา
ಕುಮಾರ್ ಮೋಹಿತ್ ಭಂಡಾರಿ ಅವರಿಂದ ಗಣಪತಿ ಸ್ತುತಿ ಹಾಗೂ ಭಗವದ್ಗೀತಾ ಪಠಣ
Sri Sri Sri Shivakumar Swamiji -Pravachana by Dr.Shreedhar Shastri
มุมมอง 8828 วันที่ผ่านมา
Sri Sri Sri Shivakumar Swamiji -Pravachana by Dr.Shreedhar Shastri
ಡಾ. ಎಂ ಎಸ್ ಆಶಾದೇವಿ ಅವರು ಶ್ರೀಧರ ಬಳಗಾರ ಅವರ ಕಥೆಗಳ ಕುರಿತು
มุมมอง 248หลายเดือนก่อน
ಡಾ. ಎಂ ಎಸ್ ಆಶಾದೇವಿ ಅವರು ಶ್ರೀಧರ ಬಳಗಾರ ಅವರ ಕಥೆಗಳ ಕುರಿತು
ಚ ಹ ರಘುನಾಥ ಅವರು ಶ್ರೀಧರ ಬಳಗಾರ ಅವರ ಕಥೆಗಳ ಕುರಿತು
มุมมอง 79หลายเดือนก่อน
ಚ ಹ ರಘುನಾಥ ಅವರು ಶ್ರೀಧರ ಬಳಗಾರ ಅವರ ಕಥೆಗಳ ಕುರಿತು
ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ಶ್ರೀಧರ ಬಳಗಾರ ಅವರ ಕಥೆಗಳ ಕುರಿತು
มุมมอง 91หลายเดือนก่อน
ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ಶ್ರೀಧರ ಬಳಗಾರ ಅವರ ಕಥೆಗಳ ಕುರಿತು
ಜಯಲಕ್ಷ್ಮಿ ಪಾಟೀಲ ಅವರಿಂದ ಶ್ರೀಧರ ಬಳಗಾರ ಅವರ ಕಥೆಗಳ ಓದು
มุมมอง 75หลายเดือนก่อน
ಜಯಲಕ್ಷ್ಮಿ ಪಾಟೀಲ ಅವರಿಂದ ಶ್ರೀಧರ ಬಳಗಾರ ಅವರ ಕಥೆಗಳ ಓದು
Upanyasa on Maharshi Aravindara SAVITRI-by Sri Puttu Kulakarni Part-1
มุมมอง 147หลายเดือนก่อน
Upanyasa on Maharshi Aravindara SAVITRI-by Sri Puttu Kulakarni Part-1
Aravindara SAVITRI Nadanuspanda by Prof.Nandeesh P K Tumakur Part-1
มุมมอง 113หลายเดือนก่อน
Aravindara SAVITRI Nadanuspanda by Prof.Nandeesh P K Tumakur Part-1
Upanyasa on Maharshi Aravindara SAVITRI by Sri Puttu Kulakarni Part--2
มุมมอง 52หลายเดือนก่อน
Upanyasa on Maharshi Aravindara SAVITRI by Sri Puttu Kulakarni Part 2
Aravindara SAVITRI Nadanuspanda by Prof.Nandeesh P K Tumakur Part-2
มุมมอง 144หลายเดือนก่อน
Aravindara SAVITRI Nadanuspanda by Prof.Nandeesh P K Tumakur Part-2
Naturopathy, ಸಮೃದ್ಧ ಆರೋಗ್ಯಕ್ಕಾಗಿ ಸಹಜ-ಸರಳ ಜೀವನ-ಡಾ.ಅಶ್ವತ್ಥ ಹೆಗಡೆಯವರ ಉಪನ್ಯಾಸ. Part 2
มุมมอง 1063 หลายเดือนก่อน
Naturopathy, ಸಮೃದ್ಧ ಆರೋಗ್ಯಕ್ಕಾಗಿ ಸಹಜ-ಸರಳ ಜೀವನ-ಡಾ.ಅಶ್ವತ್ಥ ಹೆಗಡೆಯವರ ಉಪನ್ಯಾಸ. Part 2
Naturopathy, ಸಮೃದ್ಧ ಆರೋಗ್ಯಕ್ಕಾಗಿ ಸಹಜ-ಸರಳ ಜೀವನ-ಡಾ.ಅಶ್ವತ್ಥ ಹೆಗಡೆಯವರ ಉಪನ್ಯಾಸ. Part-1
มุมมอง 3213 หลายเดือนก่อน
Naturopathy, ಸಮೃದ್ಧ ಆರೋಗ್ಯಕ್ಕಾಗಿ ಸಹಜ-ಸರಳ ಜೀವನ-ಡಾ.ಅಶ್ವತ್ಥ ಹೆಗಡೆಯವರ ಉಪನ್ಯಾಸ. Part-1
Naturopathy, ಸಮೃದ್ಧ ಆರೋಗ್ಯಕ್ಕಾಗಿ ಸಹಜ-ಸರಳ ಜೀವನ-ಡಾ.ಅಶ್ವತ್ಥ ಹೆಗಡೆಯವರ ಉಪನ್ಯಾಸ. Part-3
มุมมอง 843 หลายเดือนก่อน
Naturopathy, ಸಮೃದ್ಧ ಆರೋಗ್ಯಕ್ಕಾಗಿ ಸಹಜ-ಸರಳ ಜೀವನ-ಡಾ.ಅಶ್ವತ್ಥ ಹೆಗಡೆಯವರ ಉಪನ್ಯಾಸ. Part-3
ಚಿತ್ರಕಲಾಪ್ರದರ್ಶನ- ಗ.ಮ. ತುಂಬೆಮನೆ-ಜಯಾ ತುಂಬೆಮನೆ ಅವರಿಂದ-ಆಶಯ ನುಡಿ- ಸುಬ್ರಾಯ ಮತ್ತೀಹಳ್ಳಿ
มุมมอง 1133 หลายเดือนก่อน
ಚಿತ್ರಕಲಾಪ್ರದರ್ಶನ- ಗ.ಮ. ತುಂಬೆಮನೆ-ಜಯಾ ತುಂಬೆಮನೆ ಅವರಿಂದ-ಆಶಯ ನುಡಿ- ಸುಬ್ರಾಯ ಮತ್ತೀಹಳ್ಳಿ
ಕಾಷ್ಟ ಕಲೆ ಪ್ರದರ್ಶನ -ಜಿ. ವಿ.ಕೊಪ್ಪಲತೋಟ ಅವರಿಂದ. - ಆಶಯ ನುಡಿ- ಸುಬ್ರಾಯ ಮತ್ತೀಹಳ್ಳಿ
มุมมอง 713 หลายเดือนก่อน
ಕಾಷ್ಟ ಕಲೆ ಪ್ರದರ್ಶನ -ಜಿ. ವಿ.ಕೊಪ್ಪಲತೋಟ ಅವರಿಂದ. - ಆಶಯ ನುಡಿ- ಸುಬ್ರಾಯ ಮತ್ತೀಹಳ್ಳಿ
ಮಹಿಳಾ ಹರಿದಾಸರ ಕೃತಿಗಳ ಆತ್ಮಾವಲೋಕನ -ಗಾಯನ-ವ್ಯಾಖ್ಯಾನ, ಪೂರ್ಣಿಮಾ ವೇಣುಗೋಪಾಲ ಅವರಿಂದ Part-1
มุมมอง 2364 หลายเดือนก่อน
ಮಹಿಳಾ ಹರಿದಾಸರ ಕೃತಿಗಳ ಆತ್ಮಾವಲೋಕನ -ಗಾಯನ-ವ್ಯಾಖ್ಯಾನ, ಪೂರ್ಣಿಮಾ ವೇಣುಗೋಪಾಲ ಅವರಿಂದ Part-1
ಡಾ.ಬಿ.ಎಂ. ವಾಣಿಶ್ರೀ ಅವರಿಂದ ಹರಿದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳಾ ಹರಿದಾಸರ ಪಾತ್ರ ಕುರಿತು ಉಪನ್ಯಾಸ Part 1
มุมมอง 1334 หลายเดือนก่อน
ಡಾ.ಬಿ.ಎಂ. ವಾಣಿಶ್ರೀ ಅವರಿಂದ ಹರಿದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳಾ ಹರಿದಾಸರ ಪಾತ್ರ ಕುರಿತು ಉಪನ್ಯಾಸ Part 1
ಮಹಿಳಾ ಹರಿದಾಸರ ಕೃತಿಗಳ ಆತ್ಮಾವಲೋಕನ -ಗಾಯನ-ವ್ಯಾಖ್ಯಾನ, ಪೂರ್ಣಿಮಾ ವೇಣುಗೋಪಾಲ ಅವರಿಂದ Part-2
มุมมอง 1214 หลายเดือนก่อน
ಮಹಿಳಾ ಹರಿದಾಸರ ಕೃತಿಗಳ ಆತ್ಮಾವಲೋಕನ -ಗಾಯನ-ವ್ಯಾಖ್ಯಾನ, ಪೂರ್ಣಿಮಾ ವೇಣುಗೋಪಾಲ ಅವರಿಂದ Part-2
ಡಾ.ಬಿ.ಎಂ.ವಾಣಿಶ್ರೀ ಅವರಿಂದ ಹರಿದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳಾ ಹರಿದಾಸರ ಪಾತ್ರ ಕುರಿತು ಉಪನ್ಯಾಸ Part-2
มุมมอง 804 หลายเดือนก่อน
ಡಾ.ಬಿ.ಎಂ.ವಾಣಿಶ್ರೀ ಅವರಿಂದ ಹರಿದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳಾ ಹರಿದಾಸರ ಪಾತ್ರ ಕುರಿತು ಉಪನ್ಯಾಸ Part-2
ಸಮಾಜದ ಉನ್ನತಿಗೆ ಮಾಧ್ಯಮದ ಪಾತ್ರ- ಜನಮಾಧ್ಯಮ ಪತ್ರಿಕೆಯ ಸಂಪಾದಕ ಶ್ರೀ ಶ್ರೀಧರ ಮಂಗಳೂರ ಇವರೊಡನೆ ಸಂದರ್ಶನ.Part 2
มุมมอง 1134 หลายเดือนก่อน
ಸಮಾಜದ ಉನ್ನತಿಗೆ ಮಾಧ್ಯಮದ ಪಾತ್ರ- ಜನಮಾಧ್ಯಮ ಪತ್ರಿಕೆಯ ಸಂಪಾದಕ ಶ್ರೀ ಶ್ರೀಧರ ಮಂಗಳೂರ ಇವರೊಡನೆ ಸಂದರ್ಶನ.Part 2
ಈ ಕವಿಗೋಷ್ಠಿ. ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀ ವಿಶ್ವೇಶ್ವರ ಗಾಯತ್ರಿ ಸರ್ ಗೆ ಧನ್ಯವಾದಗಳು.
Madam Geeta Hegade's performance is Excellent & Our Vitthal on Tabla very nice accompaniment
ಮನ್ವಿತ್ ❤
ನಮ್ಮ ಯಕ್ಷಗೆಜ್ಜೆಯ ಮಕ್ಕಳು.. ನಮ್ಮ ಹೆಮ್ಮೆ 🌹🌹🌹🌹🌹
Bahala chennagide swamy haridasarige namaskaaragalu
👌👌👌,🌹
🙏🙏🙏🙏
How to get counseling with her in offline please suggest...
🙏🙏🙏🙏🙏👌👌
Nice👌
Very nice
ಸೂಪರ್ 👌
❤ all the best Ashwath.keep growing,very happy for u.
🙏🙏
ಸೂಪರ್ ಅಮ್ಮ
Super Shrilatha
🎉🎉
Very good Inchara. Keep performing. All the best 🎉
Kaali kurchige speecha?
Super👌👌 🙏🙏🙏
ಉತ್ತಮ ಸಂದರ್ಶನ. ಅಭಿನಂದನೆಗಳು
ಅಭಿನಂದನೆಗಳು
🙏🙏🙏🙏
ನಿಮ್ಮ. ಅರ್ಧಪೂರ್ವ ಕಾರ್ಯಕ್ರಮಗಳಿಗೆ ಅಭಿನಂದನೆಗಳು ಸರ್. ಹೀಗೆ ಪ್ರತಿ ತಿಂಗಳೂ ಯಶಸ್ವಿ ಕಾರ್ಯಕ್ರಮಗಳು ನಡೆಯುತ್ತಿರಲಿ.
ಸತ್ಯಬೋಧರು, ಅರವತ್ತಕ್ಕೆ, ಕ.ವಿ.ಪ್ರ.ನಿ.ನಿ. ಅಧೀಕ್ಷಕ ಇಂಜಿನಿಯರ್ ಆಗಿ ನಿವೃತ್ತಿಯಾದ ೧೨ ವರ್ಷಗಳ ನಂತರ, ತಮ್ಮ ಸಾಹಿತ್ಯಿಕ ಪ್ರವೃತ್ತಿಯ ಉತ್ತೇಜನವನ್ನು ಗುರುತಿಸಿ, ಮುಂದಿನ ೧೪ ವರ್ಷಗಳಲ್ಲಿ, ೧೭೦ಕ್ಕೂ ಮಿಕ್ಕಿ ಕತೆಗಳನ್ನು ಬರೆದವರು. ಅಷ್ಟೇ ಅಲ್ಲ, ಅವೆಲ್ಲ, ಕನ್ನಡದ ಜನಪ್ರಿಯ ನಿಯತಕಾಲಿಕ, ವಾರಪತ್ರಿಕೆ, ಮಾಸಿಕ, ವಾರ್ಷಿಕ ವಿಶೇಷಾಂಕಗಳಲ್ಲಿ, ಬೆಳಕು ಕಂಡಿವೆ. ಈ ‘ಕನ್ನಡದ ಕಾಯಕ’, ಅಪ್ರತಿಮ ವಿಶ್ವಾಸದ, ಛಲ ಬಿಡದ ತ್ರಿವಿಕ್ರಮನ ನೆನಪಿಗೆ ಇಂಬು ಕೊಡುತ್ತದೆ. ಇಂತಹ ಹಿನ್ನೆಲೆಯಲ್ಲಿ, ತಮ್ಮ ೮೬ ನೇ ವಯಸ್ಸಿನಲ್ಲೂ ಅವರ ಕತೆ ಬರೆಯುವ ಉತ್ಸಾಹಕ್ಕೆ, ಒಂದು ವಿಶೇಷ ಅಭಿನಂದನೆ! ನಾನಂತೂ ಅವರ ೭೦ಕ್ಕೂ ಮಿಕ್ಕಿದ ಕತೆಗಳನ್ನು ಓದಿದ್ದೇನೆ. ನನಗನಿಸಿದ್ದು : ಕನ್ನಡದ ಕತೆಗಾರರಾಗುವ ಕನಸುಳ್ಳ ಯಾರಾದರೂ ಸತ್ಯಬೋಧರ ಕತೆಗಳನ್ನು ಓದುತ್ತಿದ್ದರೆ, ಓದುಗರ ಮನಸ್ಸಿನ ಮೇಲೆ, ಸ್ವಾರಸ್ಯವಾಗಿ ಕತೆ ಹೇಳುವ ಕಲೆಯ ಪ್ರಾಯೋಗಿಕ ಶೈಲಿಯ ಅಗಾಧ ಪ್ರಭಾವ ಬೀರುವುದು ನಿಶ್ಚಿತ!
ಫಿಸಿಯೋ ಥೆರಪಿಸ್ಟ್ ಡಾ. ನವೀನ ಕೆ.ಎಸ್. ಅವರ ಸರಳ ಕನ್ನಡದ ನೇರ ಸಂಭಾಷಣೆ, ಭೌತ ಚಿಕಿತ್ಸೆಯ ಪ್ರಾತ್ಯಕ್ಷಿಕತೆ, ಅನುಭವದ ಮಾತುಗಳು, ಆರೋಗ್ಯ ಸಲಹೆಗಳು, ೬೦ರ ಮೇಲಿನವರಿಗೆ ಮಾರ್ಗರೂಪಿಯಾದರೆ, ಯುವ ವಯಸ್ಸಿನವರಿಗೆ ನಿಜಕ್ಕೂ ಒಂದು ಚೇತಾವಣಿಯಂತೆ. ಭಾದ್ರಪದ ಶುಕ್ಲ ಏಕಾದಶಿಯ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾದುದು, ನರಸಿಂಹ ಭಟ್ಟರ 'ದಾಸ ವಾಣಿ'ಯಿಂದಾದರೆ, ಮುಕ್ತಾಯವಾದದ್ದು, ಡಾ. ನವೀನ್ ಅವರ 'ಶಾರೀರಿಕ ಸ್ವಾಸ್ಥ್ಯ’ದ ಹಿತ ವಚನದಿಂದ ಎಂದಂತಾಯಿತು! ಇಂತಹ ಒಂದು ಮುಖಾ ಮುಖಿ ಸಂಭಾಷಣೆಯ ಕಾರ್ಯಕ್ರಮವನ್ನು ಏರ್ಪಡಿಸಿದ ಚಿಂತಾಮಣಿ ಕೊಡ್ಲೆಕೆರೆಯವರಿಗೆ ಹಾಗೂ ವಿಶ್ವೇಶ್ವರ ಗಾಯತ್ರಿಯವರಿಗೆ ಧನ್ಯವಾದಗಳು!
ವೃತ್ತಿಯ ವ್ಯವಧಾನದಲ್ಲಿ, ಪ್ರವೃತ್ತಿ, ಒಂದೇ ಸುಪ್ತವಾಗಿರಬಹುದು ಅಥವಾ ಚೈನೀಸ್ ಬಾಂಬೂ ತರಹ ಮುಂದೆ ಭರ್ಜರಿ ಪ್ರಕಟವಾಗುವ ತೈಯ್ಯಾರಿಯಲ್ಲಿರಬಹುದು ಅನ್ನುವುದಕ್ಕೆ, ನರಸಿಂಹ ಭಟ್ಟರೇ ಸಾಕ್ಷಿ! ಸುಮಾರು ಒಂದೂವರೆ ತಾಸು, ಕುಳಿತು, ತಮ್ಮ ಏಕ ತಾನದ ಸಂಗೀತ ತಂಡದ ಸಾಂಗತ್ಯದಲ್ಲಿ, ಆಯ್ದ ದಾಸವಾಣಿಯಿಂದ ಅನುಕ್ರಮವಾಗಿ ರಂಜಿಸಿದ್ದಷ್ಟೇ ಅಲ್ಲ, ಬೆಂಗಳೂರಿನ ಕೆ.ಪಿ.ಸಿ.ಟಿ.ಎಲ್. ಲೆಕ್ಕಾಧಿಕಾರಿಗಳ ಬೆಳ್ಳಿ ಭವನದ ಆ ದಿನದ ಆರಂಭದ ವಾತಾವರಣವನ್ನು ಸುಶ್ರಾವ್ಯ ಗಾಯನದಿಂದ ಪ್ರೋಕ್ಷಿಣ್ಯ ಮಾಡುತ್ತ, ಕೃಷ್ಣಮಯ, ವಿಠಲಮಯ, ಪಾವನ ನರಸಿಂಹನ ರೂಪವನ್ನೇ ಅನಾವರಣಗೊಳಿಸುತ್ತ, ಮುಂದಿನ ಎಲ್ಲ ಕಾರ್ಯಕ್ರಮಗಳ ದಿನಾಧಿಪತಿಯಾದರು. ಆ - ಲಯದ ಶ್ರವಣ ಕನ್ನಡದ ಇಂಪಿನಿಂದ ತುಂಬಿ ತುಳುಕುತ್ತ, ಸಭೆ ಗಾನ ಪರವಶತೆಯಲ್ಲಿ ಮುಳುಗಿ ಬಂತು. 'ಭಾರ' ಎಂಬ ಶಬ್ದದ 'ಭಾರ'ದ ಭಾವನೆಯ ಕಲ್ಪನೆಯನ್ನು, ತಮ್ಮ ಸಂಗೀತದ ಪರಿಣತಿಯಲ್ಲೇ ಅನುಭೂತಿಗೊಳಿಸಿದ ಕಲಾಕಾರರು ನರಸಿಂಹ ಭಟ್ಟರು. ಸರಳವಾಗಿ ಹೇಳುವುದಾದರೆ, ಅದೊಂದು ಮಧು- ರಸ - ಮಯವಾದ, ಮಧುರ - ಸಮಯವಾಗಿತ್ತು!
super❤
🙏🌺🙏👌
kiilotpaaTi vanara story - not asamiikshitakaara but a part of mitrabheda - avyaapaareshu vyaapaara.
Super medam ❤
Audio & video ಎರಡೂ clearity ಇಲ್ಲಲ್ಲಾ! ಏಕೆ ಹೀಗಾಯಿತು sir?
🙏🏻🙏🏻🙏🏻👌🏻👌🏻❤❤❤💐💐🌷🌷
ಅತ್ಯುತ್ತಮ ಉಪನ್ಯಾಸ, ಉಪಯುಕ್ತ ವಿಷಯ, ಧನ್ಯವಾದಗಳು,
ಸೂಪರ್
ಶ್ರೀಧರನ ಸಾಧನೆ ಬಗ್ಗೆ ಹೇಳುವುದಕ್ಕೆ ಪದಗಳೇ ಸಿಗುತ್ತಿಲ್ಲ. ದೇವರು ಅವನನ್ನು ಚೆನ್ನಾಗಿ ಇಟ್ಟಿರಲೆಂದು ಪ್ರಾರ್ಥಿಸುತ್ತೇನೆ.
ಇವ್ರು ವೀಣಾ ಜೋಶಿ ಮೇಡಂ avara??
🙏👌
Thumba khushi aythu all the very best
ಗ್ರೇಟ್ achievement . hat's of to sreedhar🙏🏻. Sreenathanna ದಂಪತಿ ಗಳಿಗೆ ನಮಸ್ಕಾರಗಳು
ಈ ಸಾಧನೆಗಾಗಿ ಹಾರ್ಧಿಕ ಶುಭ ಅಭಿನಂದನೆಗಳು 🌹🌹🙏🙏
ತುಂಬಾ ಪ್ರತಿಭವಂತ. ತುಂಬಾ ಸಾಧನೆ ಮಾಡಿದ್ದ ಪೂರ್ವ ಜನ್ಮದ ಪುಣ್ಣ್ಯ 👌🏻👌🏻
Geat achivement
Great achievement by Shridhar.. Our best wishes to all of them.. He is very talented🙏
Please filter the voice by technical team
ತುಂಬಾ ಚ ನ್ನಾಗಿ ಹೇಳ್ತಾ ಇದ್ದೀರಿ
Very inspired . 100% ಸತ್ಯ
🙏
7
ಥ್ಯಾಂಕ್ಸ್ ಮಾಮ್ ನಿಮ್ ವಿಡಿಯೋ ನಂಗೆ ತುಂಬಾ ಹೆಲ್ಪ್ ಅಯ್ತು ಸೇಮ್ ಪ್ರಾಬ್ಲಮ್ ಆಗಿತು ಅಲ್ಲೂ ತಾಯಿಸ್ಲೊ ಬೇಡವೋ ಅಂತ ಈ ವಿಡಿಯೋ ನೋಡಿ ಹೆಲ್ಪ್ ಆಯ್ತಾ ಮತ್ತೆ ನಂಗೆ ಒನ್ ಭಯ ಸ್ಟಾರ್ಟ್ ಆಗಿದೆ ಇದರಿಂದ ಕ್ಯಾನ್ಸರ್ ಆಗುತ್ತಾ ಅಂತ ತುಂಬಾ ಭಯ ಮಾಮ್ ನಾನು ಹಲ್ಲು ಕೀಲಿಸ್ 10 ದಿನ ಆಗಿದೆ ಆ ಜಗದಲ್ಲಿ ಯಾವಾಗ ಜಗಿಯ ಬೇಕು ಅಂತ ಗೊತ್ತಿಲ್ಲ ಅ ಜಗದಲ್ಲಿ hol ತರ ಇದೇ ಮತ್ತೆ ಒನ್ ತರ ಬಾಯಿ ಕಾರ ತಿಂದಾಗ ಆಗೋ ಫೀಲ್ ಆಗತಿದೆ ಯಾಕೆ ಮಾಮ್ dr ಕಾಂಸಾರ್ಟ್ ಮಾಡ್ಲಾ ಭಯ ಆಗಿದೆ ಮಾಮ್ ನನ್ ಹೆಸರು ನಂದಿನಿ
sooooper photography & exilent explination