![Ulloor Live](/img/default-banner.jpg)
- 636
- 6 762 388
Ulloor Live
India
เข้าร่วมเมื่อ 12 มี.ค. 2018
ulloor live
ulloorlive
yakshagana video
tulunadu
nammakudla
daivaradhane
kola
nammaudupi
isiri
punny punny yakshagana
yaksha
yakshaganaphotograpy
nammatulunadu
karnataka
koragajja
gaggara
kale
kambala
costal
malenadu
yakshaganalove
yakshaganalive
yakshaganalivetoday
mangalore
Live program
yakshagana
Viral videos
nature captur
Capturing insider nature
the traveling lens
single travels
globe by my lens
A traveler's Diary
live program
kalinga navada life story
ಹನುಮನಾಗಿ ಚಂದ್ರ ಗೌಡ ಗೋಳಿಕೆರೆಯವರ ಮನೋಜ್ಞ ಅಭಿನಯ.part-1(HD)
#ಮಾರಣಕಟ್ಟೆ_ಮೇಳ.
#ಚಂದ್ರ_ಗೌಡ_ಗೋಳಿಕೆರೆ
ಮಾರಣಕಟ್ಟೆ ಮೂರು ಮೇಳಗಳಲ್ಲಿ ಒಂದು ಮೇಳದ ಪ್ರಧಾನ ವೇಷಧಾರಿ(ಎರಡನೇ ವೇಷಧಾರಿ)ಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಚಂದ್ರ ಗೌಡರು ಅದೇಷ್ಟೋ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗತ್ತು ಗಾಂಭಿರ್ಯದ ಕುಣಿತ, ಒಳ್ಳೆಯ ಸ್ವರಭಾರ ಇರುವ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲಾ. ಎಲ್ಲಾ ಪಾತ್ರಗಳಲ್ಲೂ ಮಿಂಚಿನ ಸಂಚಾರ ಮಾಡಿರುವ ಗೊಳೆಕೆಎರೆಯವರು ಮಾರುತಿ ಪ್ರತಾಪದ ಹನುಮನಾಗಿ ಮನೋಜ್ಞವಾಗಿ ಅಭಿನಯಿಸಿದ ವೀಡಿಯೋ ತುಣುಕಿದು. ಇದು ಭಾಗ-1.
ನೋಡಲೇಬೇಕಾದ ಮತ್ತು ಸಂಗ್ರಹಕ್ಕೆ ಯೋಗ್ಯವಾದ ವೀಡಿಯೋ ತುಣುಕಿದು. ಒಮ್ಮೆ ನೋಡಿ ಅಭಿಪ್ರಾಯ ತಿಳಿಸಿ. ಎರಡನೇ ಭಾಗದಲ್ಲಿ ಮತ್ತಷ್ಟು ವಿಶೇಷತೆಯಿದೆ. ಎರಡನೇ ಭಾಗಕ್ಕಾಗಿ ನಿರೀಕ್ಷೆ ಜಾರಿಯಲ್ಲಿರಲಿ.
ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ.
ನಮ್ಮ ಫೇಸ್ಬುಕ್ ಪೇಜ್ ಈಗಾಗಲೇ 16 ಸಾವಿರ followers ಹೊಂದಿದೆ. ನೀವು ಚಂದದಾರಾಗಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರೋತ್ಸಾಹಿಸಿ.
ulloorlive?mibextid=ZbWKwL
#ulloorlive #yakshaganavideo #ಮಾರನಕಟ್ಟೆಮೇಳ #yakshagana #tulunadu #udupi #mangalore #tulunada #tulunadu #nammakudla #kudla #daivaradhane #kola #yakshaganartist #nammaudupi #isiri #yaksha #yakshaganamgelge #yakshaganaphotography #nammatulunad #karnataka #koragajja #gaggara #kale #kambala #of #photography #yakshaganalove #daiva #instagram #beautyoftulunad #karkala #mangalorediaries #yakshaganalive #yakshaganalivetoday
#ಚಂದ್ರ_ಗೌಡ_ಗೋಳಿಕೆರೆ
ಮಾರಣಕಟ್ಟೆ ಮೂರು ಮೇಳಗಳಲ್ಲಿ ಒಂದು ಮೇಳದ ಪ್ರಧಾನ ವೇಷಧಾರಿ(ಎರಡನೇ ವೇಷಧಾರಿ)ಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಚಂದ್ರ ಗೌಡರು ಅದೇಷ್ಟೋ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗತ್ತು ಗಾಂಭಿರ್ಯದ ಕುಣಿತ, ಒಳ್ಳೆಯ ಸ್ವರಭಾರ ಇರುವ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲಾ. ಎಲ್ಲಾ ಪಾತ್ರಗಳಲ್ಲೂ ಮಿಂಚಿನ ಸಂಚಾರ ಮಾಡಿರುವ ಗೊಳೆಕೆಎರೆಯವರು ಮಾರುತಿ ಪ್ರತಾಪದ ಹನುಮನಾಗಿ ಮನೋಜ್ಞವಾಗಿ ಅಭಿನಯಿಸಿದ ವೀಡಿಯೋ ತುಣುಕಿದು. ಇದು ಭಾಗ-1.
ನೋಡಲೇಬೇಕಾದ ಮತ್ತು ಸಂಗ್ರಹಕ್ಕೆ ಯೋಗ್ಯವಾದ ವೀಡಿಯೋ ತುಣುಕಿದು. ಒಮ್ಮೆ ನೋಡಿ ಅಭಿಪ್ರಾಯ ತಿಳಿಸಿ. ಎರಡನೇ ಭಾಗದಲ್ಲಿ ಮತ್ತಷ್ಟು ವಿಶೇಷತೆಯಿದೆ. ಎರಡನೇ ಭಾಗಕ್ಕಾಗಿ ನಿರೀಕ್ಷೆ ಜಾರಿಯಲ್ಲಿರಲಿ.
ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ.
ನಮ್ಮ ಫೇಸ್ಬುಕ್ ಪೇಜ್ ಈಗಾಗಲೇ 16 ಸಾವಿರ followers ಹೊಂದಿದೆ. ನೀವು ಚಂದದಾರಾಗಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರೋತ್ಸಾಹಿಸಿ.
ulloorlive?mibextid=ZbWKwL
#ulloorlive #yakshaganavideo #ಮಾರನಕಟ್ಟೆಮೇಳ #yakshagana #tulunadu #udupi #mangalore #tulunada #tulunadu #nammakudla #kudla #daivaradhane #kola #yakshaganartist #nammaudupi #isiri #yaksha #yakshaganamgelge #yakshaganaphotography #nammatulunad #karnataka #koragajja #gaggara #kale #kambala #of #photography #yakshaganalove #daiva #instagram #beautyoftulunad #karkala #mangalorediaries #yakshaganalive #yakshaganalivetoday
มุมมอง: 444
วีดีโอ
ಹಾಡೊಂದು ಕಂಠ ಎರಡು/ ಧಾರೇಶ್ವರ, ಹಿಲ್ಲೂರು/ ಒಂದು ವಿಭಿನ್ನ ಪ್ರಯೋಗ.
มุมมอง 84612 ชั่วโมงที่ผ่านมา
ಹಾಡೊಂದು ಕಂಠ ಎರಡು. ಇದೊಂದು ವಿಭಿನ್ನ ಪ್ರಯೋಗ(ಪ್ರಯತ್ನ). ಇಬ್ಬರೂ ಭಾಗವತರ ಕಂಠದಿಂದ ಹೊರ ಹೊಮ್ಮಿದ ಹಾಡುಗಳನ್ನು ಸಂಗ್ರಹಿಸಿ ಇಲ್ಲಿ ಪ್ರಸಾರ ಮಾಡಲಾಗಿದೆ. ಇದೊಂದು ವಿಭಿನ್ನ ಯತ್ನವು ಹೌದು ಪ್ರಯೋಗವು ಹೌದು. ಸಹೃದಯಿ ಕಲಾಭಿಮಾನಿಗಳದ ನೀವು ನಮ್ಮ ಈ ಪುಟ್ಟ ಪ್ರಯತ್ನಕ್ಕೆ ನಿಮ್ಮ ಸಹಕಾರ, ಪ್ರೋತ್ಸಾಹ ಇರಲಿ. ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ ರಾಮಕೃಷ್ಣ ಹೆಗಡೆ, ಹಿಲ್ಲೂರು. ಯಕ್ಷಗಾನ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ...
ಹಳ್ಳಾಡಿ ❌ ಕಾಸರಕೋಡು, ಯಕ್ಷಕವಿ ಪ್ರಸಾದ ಮೊಗೆಬೆಟ್ಟು ವಿರಚಿತ ಅಪೂರ್ವ ಅರ್ಧಾಂಗಿ ಪ್ರಸಂಗದ ಹಾಸ್ಯ ಸನ್ನಿವೇಶ.
มุมมอง 1K16 ชั่วโมงที่ผ่านมา
ಹಳ್ಳಾಡಿ ❌ ಕಾಸರಕೋಡು, ಯಕ್ಷಕವಿ ಪ್ರಸಾದ ಮೊಗೆಬೆಟ್ಟು ವಿರಚಿತ ಅಪೂರ್ವ ಅರ್ಧಾಂಗಿ ಪ್ರಸಂಗದ ಹಾಸ್ಯ ಸನ್ನಿವೇಶ. ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ. ನಮ್ಮ ಫೇಸ್ಬುಕ್ ಪೇಜ್ ಈಗಾಗಲೇ 16 ಸಾವಿರ followers ಹೊಂದಿದೆ. ನೀವು ಚಂದದಾರಾಗಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರೋತ್ಸಾಹಿಸಿ. ulloorlive?mibextid=ZbWKwL #ulloorlive #ulloorlivetoday #yakshagana...
ಅಬ್ಬಾ!! ಕುಮಾರ್ ಶಂಕರನಾರಾಯಣರ ಅದ್ಭುತವಾದ ಮಾತುಗಾರಿಕೆ ನೋಡಿ.ಮಾತಿನ ಏರಿಳಿತ, ಶ್ರುತಿಬದ್ಧ ಮಾತುಗಾರಿಕೆ,ವಿಶ್ಲೇಷಣೆ👌👌
มุมมอง 1.6K21 ชั่วโมงที่ผ่านมา
#ಕುಮಾರ್_ಶಂಕರನಾರಾಯಣ. ಕುಮಾರ ಶಂಕರನಾರಾಯಣ ವೃತ್ತಿಯಲ್ಲಿ ಅಧ್ಯಾಪಕರು ಅಂತ ಕೆಲವರು ಹೇಳಿದ ಮೇಲೆ ತಿಳಿಯಿತು. ಇವರು ಮೆಕ್ಕೆಕಟ್ಟು ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಇವರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಇವರ ಅರ್ಥಗಾರಿಕೆ ಮಾತ್ರ ಹಿರಿಯ ಕಲಾವಿದರ ಅನುಸರಣೆ ಕಾಣುತ್ತದೆ. ಒಬ್ಬ ಅದ್ಭುತ ಮಾತುಗಾರ ಹೌದು ಎನ್ನಲು 28 ನಿಮಿಷಗಳ ವೀಡಿಯೋ ತುಣುಕು ಸಾಕು. ಅವರ ಮಾತಿನ ಏರಿಳಿತ,ಶ್ರುತಿಬದ್ಧವಾದ ಮಾತು, ಅರ್ಥಪೂರ್ಣ ವಿವರಣೆ ಎನ್ನುವುದು ಎಲ್ಲಾ ವರ್ಗದ ಜನರನ್ನು ಮಾತ್ರ ಸೆಳೆಯದೇ ಇ...
ಕಾರ್ತಿಕ್ ಪಾಂಡೇಶ್ವರರು ಹೇಳಿದ್ದು ನಿಮಗೆ ಗೊತ್ತಾಯ್ತಾ😂😂😂😂😂
มุมมอง 308วันที่ผ่านมา
ಕಾರ್ತಿಕ್ ಪಾಂಡೇಶ್ವರರು ಹೇಳಿದ್ದು ನಿಮಗೆ ಗೊತ್ತಾಯ್ತಾ😂😂😂😂😂 ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ Subscribe ಮಾಡುವ ಮೂಲಕ ಪ್ರೋತ್ಸಾಹಿಸಿ. #ulloorlive #ulloorlivetoday #yakshaganavideo #yakshagana #tulunadu #udupi #mangalore #tulunada #tulunadu #nammakudla #kudla #daivaradhane #kola #yakshaganartist #nammaudupi #isiri #yaksha #yakshaganamgelge #yakshagana...
ತ್ರಿವಳಿ ಹಾಸ್ಯಗಾರರ ನಕ್ಕು ನಗಿಸುವ ಹಾಸ್ಯ/ ಭಂಡಾರಿ, ದೇವಾಡಿಗ, ಪುರಂದರ
มุมมอง 8Kวันที่ผ่านมา
ತ್ರಿವಳಿ ಹಾಸ್ಯಗಾರರ ನಕ್ಕು ನಗಿಸುವ ಹಾಸ್ಯ 2019 ರಲ್ಲಿ ಜನಮನಗೆದ್ದ ಪೆರ್ಡೂರು ಮೇಳದ ಫ್ರೋ. ಪವನ ಕಿರಣಕೆರೆಯವರ ಪ್ರಸಂಗ ಮಾನಸಗಂಗಾ. ಈ ಪ್ರಸಂಗದಲ್ಲಿ ಯಕ್ಷಗಾನದೊಳಗೊಂದು ಯಕ್ಷಗಾನದ ದೃಶ್ಯ ಕೇವಲ ಹಾಸ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಯಾವುದೇ ಕಲಾವಿದರನ್ನು ಅಥವಾ ಕಲೆಯನ್ನು ಹಾಳುಗೆಡಹುವ ಕಾರ್ಯ ಮಾಡಿರುವುದಿಲ್ಲ. ಕೇವಲ ಹಾಸ್ಯಕ್ಕಾಗಿ ಮಾತ್ರ ಬಳಸಿಕೊಂಡಿರುತ್ತಾರೆ. ಇಡಿ ಪ್ರಸಂಗ ಅಪಾರ ಜನರ ಪ್ರಶಂಸೆಗೆ ಪಾತ್ರವಾಗಿದೆ. ಕಲಾವಿದರು: ರಮೇಶ್ ಭಂಡಾರಿ, ಅಣ್ಣಪ್ಪ ಮಾಗೋಡು, ರವೀಂದ್ರ ದೇವ...
ಪೆರ್ಮುದೆಯವರ ಭಾವನಾತ್ಮಕ ಅಭಿನಯ😭😭😭
มุมมอง 842วันที่ผ่านมา
ಪೆರ್ಮುದೆಯವರ ಭಾವನಾತ್ಮಕ ಅಭಿನಯ😭 ರಂಗಸ್ಥಳದಲ್ಲಿ ಅದೇಷ್ಟೋ ಕಲಾವಿದರು ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿರುವುದನ್ನು ನಾವು ನೋಡಿದ್ದೇವೆ. ಕೆಲವು ಕಲಾವಿದರು ರಂಗದಲ್ಲಿ ಇರುವ ತನಕ ಆ ಪಾತ್ರಧಾರಿಯಾಗಿ ಇರುವುದಿಲ್ಲ ಸ್ವತಃ ತಾನೇ ರಾಮ, ತಾನೇ ಕೃಷ್ಣ ಹೀಗೆ ತಾನೇ ದಶರಥ ಎನ್ನುವ ಮಟ್ಟಿಗೆ ಪಾತ್ರವನ್ನು ಕಟ್ಟಿಕೊಡುತ್ತಾರೆ. ಅಂತಹ ಕಲಾವಿದರಲ್ಲಿ ತೆಂಕು-ಬಡಗಿನ ಸವ್ಯಸಾಚಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಯವರು ಒಬ್ಬರು. ಇದು ಮಾನಿಷಾದ ಪ್ರಸಂಗದ ಭಾವನಾತ್ಮಕ ಸನ್ನಿವೇಶ. ಶ್ರೀರಾಮ ತನ್ನ ತಮ್ಮ ಲಕ...
ಹೆನ್ನಾಬೈಲು❌ ಉದಯ ಕೊಠಾರಿ ಅದ್ಭುತ ಸಂಭಾಷಣೆ. ಪ್ರಸಂಗ ಇಂದ್ರಜಿತು ಕಾಳಗ. ಕಮಲಶಿಲೆ ಮೇಳ
มุมมอง 46814 วันที่ผ่านมา
ಹನುಮ ಮತ್ತು ಇಂದ್ರಜೀತುವಿನ ಉತ್ತಮ ಸಂಭಾಷಣೆ. ಹೆನ್ನಾಬೈಲು ವಿಶ್ವನಾಥ ಮತ್ತು ಉದಯ ಕೊಠಾರಿ. ಪ್ರಸಂಗ: ಇಂದ್ರಜೀತು ಕಾಳಗ. ಮೇಳ: ಕಮಲಶಿಲೆ ಇನ್ನೂ ಹೆಚ್ಚಿನ ಯಕ್ಷಗಾನ ವೀಡಿಯೋಗಳಿಗಾಗಿ ನಮ್ಮ ಚಾನಲ್ subscribe ಮಾಡಿ. ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಪೇಜ್ follow ಮಾಡುವ ಮೂಲಕ ಪ್ರೋತ್ಸಾಹಿಸಿ. ನಮ್ಮ ಪೇಜ್ ಲಿಂಕ್. 👇👇👇👇👇👇👇 ulloorlive?mibextid=ZbWKwL #ulloorlive #ಯಕ್ಷಗಾನ #ಕಮಲಶಿಲೆಮೇಳ #yakshaganavide...
ಸುಬ್ರಹ್ಮಣ್ಯ ಧಾರೇಶ್ವರ ಭಾಗವತರ ಅದ್ಭುತವಾದ ಮಾತು
มุมมอง 1.7K21 วันที่ผ่านมา
ಸುಬ್ರಹ್ಮಣ್ಯ ಧಾರೇಶ್ವರ ಭಾಗವತರ ಅದ್ಭುತವಾದ ಮಾತು
ಅಬ್ಬಾ!!! ಮೂರ್ತಿ ಪೂಜೆಯ ಬಗ್ಗೆ ಕುಮಾರ್ ಶಂಕರನಾರಾಯಣರ ಎಂತಹ ವ್ಯಾಖ್ಯಾನ
มุมมอง 51721 วันที่ผ่านมา
ಅಬ್ಬಾ!!! ಮೂರ್ತಿ ಪೂಜೆಯ ಬಗ್ಗೆ ಕುಮಾರ್ ಶಂಕರನಾರಾಯಣರ ಎಂತಹ ವ್ಯಾಖ್ಯಾನ
ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ/ ಆರ್ಡಿ ಸಂತೋಷ್ ಕುಮರ್ ಅವರ ಟಾಪ್ ಕ್ಲಾಸ್ ಪದ್ಯ.
มุมมอง 1.6K21 วันที่ผ่านมา
ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ/ ಆರ್ಡಿ ಸಂತೋಷ್ ಕುಮರ್ ಅವರ ಟಾಪ್ ಕ್ಲಾಸ್ ಪದ್ಯ.
ಯಕ್ಷರಂಗದ ಇತಿಹಾಸದಲ್ಲಿ ಮೊದಲಬಾರಿಗೆ ಪಂಚಮುಖಿ ನಂದಿಕೇಶ್ವರ ಪ್ರವೇಶ/ ಮೆಕ್ಕೆಕಟ್ಟು ಮೇಳ
มุมมอง 48521 วันที่ผ่านมา
ಯಕ್ಷರಂಗದ ಇತಿಹಾಸದಲ್ಲಿ ಮೊದಲಬಾರಿಗೆ ಪಂಚಮುಖಿ ನಂದಿಕೇಶ್ವರ ಪ್ರವೇಶ/ ಮೆಕ್ಕೆಕಟ್ಟು ಮೇಳ
ಮೆಕ್ಕೆಕಟ್ಟು ಈ ಹೆಸರು ಬರಲು ಕಾರಣ ಏನು ಗೊತ್ತೆ??
มุมมอง 80021 วันที่ผ่านมา
ಮೆಕ್ಕೆಕಟ್ಟು ಈ ಹೆಸರು ಬರಲು ಕಾರಣ ಏನು ಗೊತ್ತೆ??
ರಮೇಶ್ ಭಂಡಾರಿಯವರ ಹಾಸ್ಯ ಮಿಶ್ರಿತ ಮಾತುಗಳಾದರೂ ಇಬ್ಬರ ನಡುವಿನ ಅದ್ಭುತವಾದ ಸಂಭಾಷಣೆ
มุมมอง 4K28 วันที่ผ่านมา
ರಮೇಶ್ ಭಂಡಾರಿಯವರ ಹಾಸ್ಯ ಮಿಶ್ರಿತ ಮಾತುಗಳಾದರೂ ಇಬ್ಬರ ನಡುವಿನ ಅದ್ಭುತವಾದ ಸಂಭಾಷಣೆ
ಶ್ರೀ ಬನಶಂಕರಿ ದೇವಾಲಯ ಉಳ್ಳೂರು.74 ಮತ್ತು ಬ್ರಹ್ಮ ಬೈದರ್ಕಳ ಗರೋಡಿ ಉಳ್ಳೂರು.74./ Droneshoot.
มุมมอง 32028 วันที่ผ่านมา
ಶ್ರೀ ಬನಶಂಕರಿ ದೇವಾಲಯ ಉಳ್ಳೂರು.74 ಮತ್ತು ಬ್ರಹ್ಮ ಬೈದರ್ಕಳ ಗರೋಡಿ ಉಳ್ಳೂರು.74./ Droneshoot.
ರಮೇಶ್ ಭಂಡಾರಿಯವರ ಚಂಡೆ ವಾದನ ಮತ್ತು ಭಾಗವತಿಕೆ ಒಂದೇ ಪ್ರಸಂಗದಲ್ಲಿ!!!.
มุมมอง 2.3Kหลายเดือนก่อน
ರಮೇಶ್ ಭಂಡಾರಿಯವರ ಚಂಡೆ ವಾದನ ಮತ್ತು ಭಾಗವತಿಕೆ ಒಂದೇ ಪ್ರಸಂಗದಲ್ಲಿ!!!.
ಜಲವಳ್ಳಿಯವರ ಇನ್ನೊಂದು ಬಿಗ್ ಪಂಚ್ ಡೈಲಾಗ್ ಡೆಲಿವರಿ.👌👌👌👌ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ
มุมมอง 8Kหลายเดือนก่อน
ಜಲವಳ್ಳಿಯವರ ಇನ್ನೊಂದು ಬಿಗ್ ಪಂಚ್ ಡೈಲಾಗ್ ಡೆಲಿವರಿ.👌👌👌👌ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ
ಜಲವಳ್ಳಿಯವರ ಇನ್ನೊಂದು ಖತರ್ನಾಕ್ ಆ್ಯಕ್ಟಿಂಗ್.👌👌👌👌👌
มุมมอง 561หลายเดือนก่อน
ಜಲವಳ್ಳಿಯವರ ಇನ್ನೊಂದು ಖತರ್ನಾಕ್ ಆ್ಯಕ್ಟಿಂಗ್.👌👌👌👌👌
ಅಬ್ಬಾ ಎಂತಹ ಅದ್ಭುತವಾದ ಸಂಭಾಷಣೆ. ಹೆನ್ನಾಬೈಲು × ಸುನಿಲ್ ವಂಡ್ಸೆ.
มุมมอง 961หลายเดือนก่อน
ಅಬ್ಬಾ ಎಂತಹ ಅದ್ಭುತವಾದ ಸಂಭಾಷಣೆ. ಹೆನ್ನಾಬೈಲು × ಸುನಿಲ್ ವಂಡ್ಸೆ.
ಜಲವಳ್ಳಿ× ರಟ್ಟಾಡಿ ಪಂಚ್ ಡೈಲಾಗ್.ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ
มุมมอง 370หลายเดือนก่อน
ಜಲವಳ್ಳಿ× ರಟ್ಟಾಡಿ ಪಂಚ್ ಡೈಲಾಗ್.ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ
ಕಾಳಿಂಗ ನಾವಡರು ಮತ್ತು ಕಿನ್ನಿಗೋಳಿ ಹಾಸ್ಯ ಸಂಭಾಷಣೆ.😂😂😂😂.
มุมมอง 3.6Kหลายเดือนก่อน
ಕಾಳಿಂಗ ನಾವಡರು ಮತ್ತು ಕಿನ್ನಿಗೋಳಿ ಹಾಸ್ಯ ಸಂಭಾಷಣೆ.😂😂😂😂.
ಜಲವಳ್ಳಿಯವರದ್ದು ಎಂಥ ಡೈಲಾಗ್ ಮರ್ರೆ.😂😂😂😂. ಆರ್ಡಿಯವರ ಏರು ಶ್ರುತಿಯ ಪದ್ಯ👌👌👌👌. ನೋಡಲೇಬೇಕಾದ ವೀಡಿಯೋ
มุมมอง 10Kหลายเดือนก่อน
ಜಲವಳ್ಳಿಯವರದ್ದು ಎಂಥ ಡೈಲಾಗ್ ಮರ್ರೆ.😂😂😂😂. ಆರ್ಡಿಯವರ ಏರು ಶ್ರುತಿಯ ಪದ್ಯ👌👌👌👌. ನೋಡಲೇಬೇಕಾದ ವೀಡಿಯೋ
ರಾಮರಾಘವರ ಗಾನಾಮೃತ. ಪಿಳ್ಳೊಂಗೋವಿಯ ಚೆಲ್ವ ಕೃಷ್ಷನ.
มุมมอง 195หลายเดือนก่อน
ರಾಮರಾಘವರ ಗಾನಾಮೃತ. ಪಿಳ್ಳೊಂಗೋವಿಯ ಚೆಲ್ವ ಕೃಷ್ಷನ.
ಜಲವಳ್ಳಿ ಗ್ರ್ಯಾಂಡ್ ಎಂಟ್ರಿ. ಜಬರ್ದಸ್ತ್ ಕುಣಿತ. ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ.
มุมมอง 1.3Kหลายเดือนก่อน
ಜಲವಳ್ಳಿ ಗ್ರ್ಯಾಂಡ್ ಎಂಟ್ರಿ. ಜಬರ್ದಸ್ತ್ ಕುಣಿತ. ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ.
ಯಕ್ಷರಂಗದ ಡೈನಾಮಿಕ್ ಸ್ಟಾರ್ ಖ್ಯಾತಿಯ ಜಲವಳ್ಳಿಯರ ಜಬರ್ದಸ್ತ್ ಕುಣಿತ ಮತ್ತು ಮಾತುಗಾರಿಕೆ
มุมมอง 1.5Kหลายเดือนก่อน
ಯಕ್ಷರಂಗದ ಡೈನಾಮಿಕ್ ಸ್ಟಾರ್ ಖ್ಯಾತಿಯ ಜಲವಳ್ಳಿಯರ ಜಬರ್ದಸ್ತ್ ಕುಣಿತ ಮತ್ತು ಮಾತುಗಾರಿಕೆ
ಊಜುಕಡ್ಡಿ ಖ್ಯಾತಿಯ ಬಸವ ಚೌಕುಳಮಕ್ಕಿಯವರ ಭರ್ಜರಿ ಹಾಸ್ಯ
มุมมอง 7312 หลายเดือนก่อน
ಊಜುಕಡ್ಡಿ ಖ್ಯಾತಿಯ ಬಸವ ಚೌಕುಳಮಕ್ಕಿಯವರ ಭರ್ಜರಿ ಹಾಸ್ಯ
ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿರುವ "ಯಾರೇ ನೀನು ಭುವನ ಮೋಹಿನಿ..
มุมมอง 75K2 หลายเดือนก่อน
ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿರುವ "ಯಾರೇ ನೀನು ಭುವನ ಮೋಹಿನಿ..
Yakshagana/ರಮೇಶ್ ಭಂಡಾರಿಯವರ ಭರ್ಜರಿ ಹಾಸ್ಯ/ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ.Part.2
มุมมอง 6K2 หลายเดือนก่อน
Yakshagana/ರಮೇಶ್ ಭಂಡಾರಿಯವರ ಭರ್ಜರಿ ಹಾಸ್ಯ/ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ.Part.2
ಯಕ್ಷಗಾನ/ರಮೇಶ್ ಭಂಡಾರಿಯವರ ಹಾಸ್ಯ.ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ
มุมมอง 8K2 หลายเดือนก่อน
ಯಕ್ಷಗಾನ/ರಮೇಶ್ ಭಂಡಾರಿಯವರ ಹಾಸ್ಯ.ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ
super ❤
❤❤❤❤❤
Nice❤
Nice videography❤❤
Tq so much
Ganesh Anna super 👌
❤❤❤❤❤❤
🙏🙏🙏🙏🙏
Place sooperb
🙏🙏🙏🙏🙏
naavudara maatu & padya eradu chanda
ನಿಜ ಸರ್
ದುರ್ಯೋದನಾನಾ ಪಾತ್ರ ಈ ರೀತಿ ಯಾರಿಗೂ ಮಾಡಲೆ ಕ್ಕ ಸಾಧ್ಯವೆ ಇಲ್ಲ
ನಾನಂತೂ ದಿನ ರಾತ್ರೆ ಒಂದ್ ಭಾಗವಾದರೂ ಕೇಳಿಯೇ ಮಲಗುತ್ತೇನೆ From mumbai
ಧನ್ಯವಾದಗಳು ಸರ್.
super
ನನ್ನ ದೇವರು ಆ ಮಹಾತ್ಮಾ 🙏🌹
🙏🙏🙏🙏
Anna anna super comedy kananna
ಧನ್ಯವಾದಗಳು
Wow❤
🙏🙏🙏🙏
Beautiful 👌👌
🙏🙏🙏🙏
super ❤
🙏🙏🙏🙏
❤
🙏🙏🙏🙏🙏
Super😂
Thank you sir
😂😂😂?
🙏🙏🙏🙏
Super 👌👌👌
🙏🙏🙏🙏🙏
Nice👌👌👌
🙏🙏🙏🙏
🌹🌹🌹🌹
🙏🙏🙏🙏
super yakshagana
Good collection❤. Thank you
Namm maneyal sumar adki mara hoith 😢
ಹೋ ಹೌದಾ
Very fine
🙏🙏🙏🙏🙏
ಕಡಿಗೆ ... ವಾಟ್ಸಪ್ಪ್ ಹ್ಯಾಕ್ ಆದ್ದ್ ಸಮಾ ಆಯ್ತಾ ಜಲವಳ್ಳಿ ಯವರೇ :P
ತುಂಬಾ ಚೆನ್ನಾಗಿದೆ❤
super
ನಮ್ಮ ಸರ್
🙏🙏🙏🙏
ಅರ್ಥಗಾರಿಕೆ ಸೊಗಸಾಗಿದೆ. ಅದ್ಭುತವಾದ ಸಂಭಾಷಣೆ, present ಮಾಡುವ ರೀತಿ ಅತ್ಯದ್ಭುತ
🙏🙏🙏
😂😂😂😂😂😂😂
🙏🙏🙏🙏
ಹಿರಿಯ ಕಲಾವಿದರನ್ನು ಮುಖ್ಯವಾಹಿನಿಗೆ ತಂದು ಸಂದರ್ಶನ ಮಾಡಿರುವ ನಿಮ್ಮ ಕಾರ್ಯ ಸ್ಲಾಘನೀಯ. ಧನ್ಯವಾದಗಳು
ಧನ್ಯವಾದಗಳು ಸರ್
Super
🙏🙏🙏🙏
Super.
🙏🙏🙏🙏
Super❤
🙏🙏🙏🙏🙏
ಸ್ಕೂಲ್ ಮಕ್ಕಳ ವಾರ್ಷಿಕೋತ್ಸವದ ತರಹ ಇದೆ
ಯಕ್ಷಗಾನದಲ್ಲಿ ಹಾಸ್ಯ ಚೆಂದ ಆದರೆ ಯಕ್ಷಗಾನವೇ ಹಾಸ್ಯಾಸ್ಪದ ವಾಗಿಬಿಟ್ಟಿದೆ
😂😂😂😂🥰
🙏🙏😂
super ❤
🙏🙏🙏🙏
ವ್ಹಾ ಸೂಪರ್ ಗಾನ ವೈಭವ
🙏🙏🙏
Yekshagana yethaa kadege hogthal eddiyo gothagtha illa😮..hesaruvasri kalavidre hegee madidre yenu gathi🙏
Super ❤
ವ್ಹಾ ಸೂಪರ್ ಪೆರ್ಮುದೆಯವರೇ..
ಒಂದು ಒಳ್ಳೆಯ ಯಕ್ಷಗಾನ ಪ್ರದರ್ಶನ.
😂😂😂😂😂😂😂😂❤
😂😂😂😂😂
Sooooooper
🙏🙏🙏🙏
super ❤
🙏🙏🙏🙏