- 847
- 3 991 593
Udupiya Kandeera
เข้าร่วมเมื่อ 12 พ.ค. 2021
ಕನ್ನಡ ಕರಾವಳಿಯ ಆಹಾರ, ವಿಹಾರ, ಸಾಹಿತ್ಯ, ಸಂಸ್ಕೃತಿ, ಸಾಹಸ, ಸ್ವಾರಸ್ಯಗಳ ಪರಿಚಯವೇ ಉಡುಪಿಯ ಕಂಡೀರಾ!
Shalas Manipal | Live Kitchen Experience & Irresistible Melu Tikka | Hotel Tour Near SyndicateCircle
ಶಲಾಸ್ | ಮಣಿಪಾಲದ ಅದ್ಭುತ ಹೊಟೇಲಿದು | ಲೈವ್ ಕಿಚನ್ ಇಲ್ಲಿನ ವಿಶೇಷ | ಮೆಲು ಮೀನಿನ ಟಿಕ್ಕಕ್ಕೆ ಫಿದಾ | ಹೊಟೇಲ್ ಟೂರ್ ವೀಡಿಯೋ 1 | ಸಿಂಡಿಕೇಟ್ ಸರ್ಕಲ್ ಸಮೀಪ | 95386 26292 | ಉಡುಪಿಯ ಕಂಡೀರಾ
Shalas | A Wonderful Hotel in Manipal | Live Kitchen is the Highlight | I'm in Love with the Melu fish Tikka | Hotel Tour Video 1 | Near Syndicate Circle | 95386 26292 | Udupiya Kandeera
#Manipal #FoodLovers #Shalas #LiveKitchen #SoftTikka #HotelTour #UdupiyaKandeera #Foodie #SyndicateCircle #MustVisit
Shalas | A Wonderful Hotel in Manipal | Live Kitchen is the Highlight | I'm in Love with the Melu fish Tikka | Hotel Tour Video 1 | Near Syndicate Circle | 95386 26292 | Udupiya Kandeera
#Manipal #FoodLovers #Shalas #LiveKitchen #SoftTikka #HotelTour #UdupiyaKandeera #Foodie #SyndicateCircle #MustVisit
มุมมอง: 2 465
วีดีโอ
ಕುಂತಳನಗರ: ಪ್ರಾಚೀನ ಜ್ಞಾನ ಮತ್ತು ಕಲೆಗಳ ಗುರುಕುಲ | Bengaluru Couple’s Inspiring Journey in Udupi
มุมมอง 98014 ชั่วโมงที่ผ่านมา
ಹಳೆಯ ವಸ್ತುಗಳಿಗೆ ಬೆಲೆ ನೀಡುವ ಮತ್ತು ಭಾವ ತುಂಬುವ ಅವರ ಮನೋಭಾವ ನಿಜಕ್ಕೂ ಸ್ಪೂರ್ತಿ. ಉಡುಪಿಯಲ್ಲಿ ಬೆಂಗ್ಳೂರು ದಂಪತಿಯ ಸಾಹಸ | ವೀಡಿಯೋ 2 | ಭಾರತೀಯ ಜ್ಞಾನ ಪರಂಪರೆ ಮತ್ತು ಪ್ರಾಚೀನ ಕಲೆಗಳನ್ನು ಕಲಿಸುವ ಕುಂತಳನಗರದ ಗುರುಕುಲದತ್ತ ಹೆಜ್ಜೆ | ಪ್ರತಿಯೊಂದು ವಸ್ತುವಿನಲ್ಲೂ ಕಥೆ ಹುಡುಕುವ, ಭಾವ ತುಂಬುವ ರೂಪಕ್ ಅವರ ಕನಸು ಮತ್ತು ಅವರ ನಿರಂತರ ಪ್ರಯತ್ನ ನಿಜಕ್ಕೂ ಪ್ರೇರಣಾದಾಯಕ | ಶ್ರೀಕ ಧಾಮ | 63621 63580 | ಉಡುಪಿಯ ಕಂಡೀರಾ The way they value antiques and infuse them wi...
"Srika Dhaama: A Gurukul Reviving Ancient Indian Wisdom in Udupi | Udupiya Kandeera"
มุมมอง 1.9K16 ชั่วโมงที่ผ่านมา
ಉಡುಪಿಯಲ್ಲಿ ಬೆಂಗ್ಳೂರು ದಂಪತಿಗಳ ಸಾಹಸ | ಕುಂತಳನಗರ ಎಂಬ ಹಳ್ಳಿಯಲ್ಲೊಂದು ಭಾರತೀಯ ಜ್ಞಾನ ಪರಂಪರೆಯ ಪಾಠ ಹೇಳುವ, ಪ್ರಾಚೀನ ಕಲೆಗಳನ್ನು ಕಲಿಯುವ ಗುರಕುಲ ನಿರ್ಮಾಣದತ್ತ ಹೆಜ್ಜೆ | ಪ್ರತೀ ವಸ್ತುವಿನಲ್ಲೂ ಕಥೆ ಹುಡುಕುವ, ಭಾವ ತುಂಬುವ ರೂಪಕ್ ಅವರ ಕನಸು ಮತ್ತು ನನಸಿನ ದಾರಿ ನಿಜಕ್ಕೂ ಸ್ಪೂರ್ತಿ | ಶ್ರೀಕ ಧಾಮ | 63621 63580 | ವೀಡಿಯೋ 1 | ಉಡುಪಿಯ ಕಂಡೀರಾ Bengaluru Couple's Vision in Udupi | A Gurukul in Kuntalanagara to Revive Indian Knowledge & Ancient Art...
ರಾಷ್ಟ್ರೋತ್ಥಾನದ ಆರು ದಶಕಗಳ ಸೇವೆ, ಸಾಧನೆಯ ಬಗ್ಗೆ ಪ್ರಧಾನ ಕಾರ್ಯದರ್ಶಿ ಎನ್. ದಿನೇಶ್ ಹೆಗ್ಡೆಯವರ ಮಾತು
มุมมอง 321วันที่ผ่านมา
ಉಡುಪಿಯ ಚೇರ್ಕಾಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ನಡೆಯುತ್ತಲೊಂದು ಸಂದರ್ಶನ | ಉಡುಪಿಯ ಕಂಡೀರಾ
"Fresh Yellow, Pink & Orange Watermelons Now Available at Hiriyadka | Suresh Nayak’s Shop"
มุมมอง 1.1Kวันที่ผ่านมา
ಹಳದಿ ಕಲ್ಲಂಗಡಿ ಕಟಾವಿಗೆ ಸಿದ್ಧವಾಗಿದೆ | ಪಿಂಕ್ ಮತ್ತು ಆರೆಂಜ್ ಬಣ್ಣದ ಕಲ್ಲಂಗಡಿಯೂ ಲಭ್ಯ | ಹಿರಿಯಡ್ಕದ ಸುರೇಶ್ ನಾಯಕರ ತರಕಾರಿ ಅಂಗಡಿಯಲ್ಲಿ | Suresh Nayak Hiriyadka 94817 25851 | ಉಡುಪಿಯ ಕಂಡೀರಾ Yellow watermelons are now available at Suresh Nayak’s vegetable shop in Hiriyadka! Pink and orange watermelons are also in stock. Contact: Suresh Nayak, Hiriyadka - 94817 25851 #FreshWatermelon #YellowWatermelon #PinkWaterm...
ಮಿಯಾರು ದೇವಸ್ಥಾನದ ಮರದ ಶಿಲ್ಪ ಮತ್ತು ಶಿಲ್ಪಿಯ ಪರಿಚಯ | ಅದ್ಭುತ ಕೆತ್ತನೆಯ ಈ ದೇವಸ್ಥಾನಕ್ಕೊಮ್ಮೆ ಭೇಟಿ ನೀಡಿ
มุมมอง 1.3Kวันที่ผ่านมา
ಮಿಯಾರು ದೇವಸ್ಥಾನದ ಮರದ ಶಿಲ್ಪ ಮತ್ತು ಶಿಲ್ಪಿಯ ಪರಿಚಯ | ಅದ್ಭುತ ಕೆತ್ತನೆಯ ಈ ದೇವಸ್ಥಾನಕ್ಕೊಮ್ಮೆ ಭೇಟಿ ನೀಡಿ
From 19 to 130 Students: The Inspiring Success Story of Honnetalu Government School | Kundadri
มุมมอง 1.4Kวันที่ผ่านมา
ಏಳು ವರ್ಷದ ಹಿಂದೆ ಕೇವಲ 19 ವಿದ್ಯಾರ್ಥಿಗಳೆಂಬ ಕಾರಣಕ್ಕೆ ಮುಚ್ಚಿ ಹೋಗುತ್ತಿದ್ದ ಶಾಲೆಯಲ್ಲೀಗ 130 ವಿದ್ಯಾರ್ಥಿಗಳು | ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸೀ ತಾಣ ಕುಂದಾದ್ರಿ ಸಮೀಪದ ಹೊನ್ನೇತಾಳು ಸರಕಾರಿ ಹಿ.ಪ್ರಾ. ಶಾಲೆಯ ಯಶಸ್ಸಿನ ಕಥೆ ಇದು | ಸಮುದಾಯದ ಸಹಕಾರದೊಂದಿಗೆ ಒಂದು ಶಾಲೆ ಹೇಗೆ ಬೆಳೆಯಬಹುದೆಂಬುದಕ್ಕೆ ಇಡೀ ರಾಜ್ಯಕ್ಕಿದು ಮಾದರಿ | ಉಡುಪಿಯ ಕಂಡೀರಾ
Rashtrotthana VidyaKendra Cherkadi A World-Class Campus with Panchamukhi Education | Admissions Open
มุมมอง 1.8K14 วันที่ผ่านมา
ರಾಷ್ಟ್ರೋತ್ಥಾನದ ಪಂಚಮುಖಿ ಶಿಕ್ಷಣದ ಬಗ್ಗೆ ಕೇಳಿದ್ದೀರಾ? ಇದು ಪ್ರತಿಯೊಬ್ಬ ಪೋಷಕರ ಕನಸು. ಬ್ರಹ್ಮಾವರ ಸಮೀಪದ ಚೇರ್ಕಾಡಿಯ 19 ಎಕರೆ ಜಾಗದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಭವ್ಯ ಕಟ್ಟಡದ ಕಡೆಯ ಹಂತದ ನಿರ್ಮಾಣ ನಡೀತಾ ಇದೆ. ಪಂಚಮುಖಿ ಶಿಕ್ಷಣದೊಂದಿಗೆ ಸಂಸ್ಕಾರ ಬೋಧನೆಯೇ ಈ ಸಂಸ್ಥೆಯ ಮುಖ್ಯ ಉದ್ದೇಶ. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್. ದಿನೇಶ್ ಹೆಗ್ಡೆಯವರೊಂದಿಗೆ ನಿರ್ಮಾಣವಾಗುತ್ತಿರೋ ಕಟ್ಟಡದಲ್ಲಿ ನಡೆಯುತ್ತಲೊಂದು ಮಾತು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಮ...
ದ್ವೀಪದ ಬಂಡೆಯ ಮೇಲೆ ಕೂತು ಸಾಂಪ್ರದಾಯಿಕ ನಾಗಸ್ವರ ಕೇಳೋ ಅನುಭವ ನೀವೂ ಪಡೆಯಬೇಕು.
มุมมอง 64514 วันที่ผ่านมา
ಈ ವರ್ಷದ್ದಾಯ್ತು. ಮುಂದಿನ ವರ್ಷದ ಮಕರ ಸಂಕ್ರಾಂತಿಗೆ ಮರೆಯಬೇಡಿ. ಬೆಳಿಗ್ಗೆ 6 ಗಂಟೆಗೆ ಮಲ್ಪೆ ಸೀ ವಾಕ್ ವೇ ಹತ್ರ ಬಂದರಾಯ್ತು. ಯಾವುದೇ ಖರ್ಚುಗಳಿಲ್ಲ. ಬೇರೆ ದಿನಗಳಲ್ಲಿ ಮಾಲ್ತಿ ದ್ವೀಪಕ್ಕೆ ಪ್ರವೇಷ ನಿಷಿದ್ಧ | ಉಡುಪಿಯ ಕಂಡೀರಾ
ಮಕರ ಸಂಕ್ರಾಂತಿಗೆ ಉಡುಪಿಯಲ್ಲೊಂದು ವಿಶೇಷ ಆಚರಣೆ
มุมมอง 2.6K14 วันที่ผ่านมา
ಮಲ್ತಿ ದ್ವೀಪದಲ್ಲಿ ಕೊಡವೂರು ಶಂಕರನಾರಾಯಣ ದೇವಸ್ಥಾನಕ್ಕೆ ಸಂಬಂಧಪಟ್ಟ ಆದಿ ದೇವರ ಪೂಜೆ | ವರ್ಷಕ್ಕೊಮ್ಮೆ ಈ ಪೂಜೆಯ ದಿನವಷ್ಟೇ ಭೇಟಿಗೆ ಅವಕಾಶ | ಉಡುಪಿಯ ಕಂಡೀರಾ
ಈ ಕೋಲ ಆಗುವಾಗ ಯಾರೂ ಮಲಗುವಂತಿಲ್ಲ. ಎದುರಾಗಿ ಯಾರೂ ಸಿಗುವಂತಿಲ್ಲ
มุมมอง 22K14 วันที่ผ่านมา
ಈ ಕೋಲ ಆಗುವಾಗ ಯಾರೂ ಮಲಗುವಂತಿಲ್ಲ. ಭೂತರಾಯನ ಅಣಿ ಎರಡು ಕಿ.ಮೀ ಹೊತ್ತೊಯ್ದು ಇಟ್ಟು ಬರುವಾಗ ದಾರಿ ನಡುವಿನ ಯಾವ ಮನೆಯವರೂ ಹೊರ ಬರುವಂತಿಲ್ಲ. ಎದುರಾಗಿ ಯಾರೂ ಸಿಗುವಂತಿಲ್ಲ. ಪಾಣರಾಟ | ಮುದ್ದುಮನೆ ಮುದ್ದುಸ್ವಾಮಿ ದೇವಸ್ಥಾನ | ಉಡುಪಿಯ ಕಂಡೀರಾ ಮಂದಾರ್ತಿ ಸಮೀಪದ ಮುದ್ದುಮನೆಯಲ್ಲಿ ನಡೆಯುತ್ತಿರುವ ಪಾಣರಾಟದಲ್ಲಿ ಹರಕೆಯ ಮದುವೆ ಕೋಲ. ಕೆಲವೊಂದು ದೈವಗಳ ಕೋಲ ಕಟ್ಟುಪಾಡಿನಂತಯೇ ನಡೆದರೆ ಜನ ತಮ್ಮ ಕಷ್ಟ ನಷ್ಟಗಳ ಸಂದರ್ಭ ಹೇಳಿಕೊಂಡ ಹರಕೆಯನ್ನು ಈ ರೀತಿ ವೇಷ ಹಾಕಿ, ನಟಿಸಿ, ತಮಾಷೆ, ಮನರಂಜನ...
ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉಡುಪಿ | ನೀವೂ ಈ ಕುಟುಂಬದ ಸದಸ್ಯರಾಗಿ ಸ್ಟುಡಿಯೋವನ್ನು ಬಳಸಿಕೊಳ್ಳಬಹುದು
มุมมอง 48021 วันที่ผ่านมา
ಹಾಡನ್ನು ಪ್ರೀತಿಸುವವರಿಗೆ ಉಡುಪಿಯಲ್ಲೊಂದು ನೆಚ್ಚಿನ ಕೇಂದ್ರ | ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉಡುಪಿ | ನೀವೂ ಈ ಕುಟುಂಬದ ಸದಸ್ಯರಾಗಿ ಸ್ಟುಡಿಯೋವನ್ನು ಬಳಸಿಕೊಳ್ಳಬಹುದು | ಉಡುಪಿಯ ಕಂಡೀರಾ
"New Shelter for Endosulfan-Affected Girls | Hosabelaku Ashram Initiative | Public Support Needed"
มุมมอง 1K21 วันที่ผ่านมา
ದಶಕಗಳ ಹೋರಾಟಕ್ಕೆ ಸರಕಾರದಿಂದ ಸ್ಪಂದನೆ ಸಿಗದೇ ಇದ್ದಾಗ ಎಂಡೋಸಲ್ಫಾನ್ ಪೀಡಿತ ಹೆಣ್ಣುಮಕ್ಕಳ ಆರೈಕೆಗಾಗಿ ಕಾರ್ಕಳ ಬೈಲೂರಿನ ಹೊಸಬೆಳಕು ಆಶ್ರಮದಲ್ಲಿ ಸಾರ್ವಜನಿಕರ ಸಹಕಾರದಿಂದಲೇ ಹೊಸತೊಂದು ಆಶ್ರಯ ತಾಣ ನಿರ್ಮಾಣವಾಗಲಿದೆ | ಡಾ. ರವೀಂದ್ರನಾಥ ಶಾನುಭಾಗ್ ಮತ್ತು ತನುಲಾ ತರುಣ್ ಅವರ ಈ ಪ್ರಯತ್ನಕ್ಕೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ | ಉಡುಪಿಯ ಕಂಡೀರಾ After decades of struggle without a response from the government, a new shelter for endosulfan-affected girls i...
ಕೆಮ್ತೂರು ದೊಡ್ಡಣ ಶೆಟ್ರು ಬರೆದಿದ್ದ ತುಳು ಹಾಡೊಂದು ನಿಮಗೆ ನೆನಪಿದೆಯೇ? ದಾನೆದೆ ಲಚ್ಮಿ ಪಾತೆರುಜ ದಾನೆ?
มุมมอง 33921 วันที่ผ่านมา
ಕೆಮ್ತೂರು ದೊಡ್ಡಣ ಶೆಟ್ರು ಬರೆದಿದ್ದ ತುಳು ಹಾಡೊಂದು ನಿಮಗೆ ನೆನಪಿದೆಯೇ? ದಾನೆದೆ ಲಚ್ಮಿ ಪಾತೆರುಜ ದಾನೆ?
ಮಂಗ್ಳೂರಿನಲ್ಲಿರುವ ಕಲ್ಪರಸದಂಗಡಿಯಲ್ಲಿ ಏನೇನೆಲ್ಲ ಸಿಗುತ್ತೆ ನೋಡೋಣ ಬನ್ನಿ
มุมมอง 55021 วันที่ผ่านมา
ಮಂಗ್ಳೂರಿನಲ್ಲಿರುವ ಕಲ್ಪರಸದಂಗಡಿಯಲ್ಲಿ ಏನೇನೆಲ್ಲ ಸಿಗುತ್ತೆ ನೋಡೋಣ ಬನ್ನಿ
ಉಡುಪಿಯ ನಿಸರ್ಗ ಫ್ರೆಷ್ ಮರದ ಗಾಣದ ಎಣ್ಣೆ ಈಗ ಮಂಗ್ಳೂರಿನಲ್ಲಿ
มุมมอง 58321 วันที่ผ่านมา
ಉಡುಪಿಯ ನಿಸರ್ಗ ಫ್ರೆಷ್ ಮರದ ಗಾಣದ ಎಣ್ಣೆ ಈಗ ಮಂಗ್ಳೂರಿನಲ್ಲಿ
"Mercely’s Ice Cream Experience | Best Treats in Ballalbagh, Mangalore"
มุมมอง 55728 วันที่ผ่านมา
"Mercely’s Ice Cream Experience | Best Treats in Ballalbagh, Mangalore"
Kalparasa in Mangalore | Kadri Temple Road | Udupi Naturals
มุมมอง 4.4K28 วันที่ผ่านมา
Kalparasa in Mangalore | Kadri Temple Road | Udupi Naturals
ಬೆಳ್ಮಣ್ಣು ಮಂಡಲ ಪೂಜೆಯ ವಿಶೇಷ | ಇದು ಇಂದಿಗೂ ಉಳಿದಿರುವ ಬಾಂಧವ್ಯದ ಬೆಳಕು | ಉಡುಪಿಯ ಕಂಡೀರಾ
มุมมอง 3.5Kหลายเดือนก่อน
ಬೆಳ್ಮಣ್ಣು ಮಂಡಲ ಪೂಜೆಯ ವಿಶೇಷ | ಇದು ಇಂದಿಗೂ ಉಳಿದಿರುವ ಬಾಂಧವ್ಯದ ಬೆಳಕು | ಉಡುಪಿಯ ಕಂಡೀರಾ
"Prateek Pradeep Gudigar: A True Hero Preserving Coastal Karnataka's Culture and Art"
มุมมอง 535หลายเดือนก่อน
"Prateek Pradeep Gudigar: A True Hero Preserving Coastal Karnataka's Culture and Art"
"From Engineer to Idol Maker: Prateek Gudigaar's Inspiring Journey | Tulu Nadu's Traditional Art"
มุมมอง 1.5Kหลายเดือนก่อน
"From Engineer to Idol Maker: Prateek Gudigaar's Inspiring Journey | Tulu Nadu's Traditional Art"
"Impact of Mumbai University's Kannada Department | Dr. Poornima Shetty | Mumbai Missal Pav 17"
มุมมอง 464หลายเดือนก่อน
"Impact of Mumbai University's Kannada Department | Dr. Poornima Shetty | Mumbai Missal Pav 17"
ಅದೆಷ್ಟು ಸಲ ಕೇಳಿದೆನಂತಿಲ್ಲ ಈ ಹಾಡು | ಪೋಪಿ ಪ್ರಾಣ ಪೋಯಿ ಬೊಕ್ಕ ಬುಲ್ತು ದಾಯೆ ಕುಲ್ಲುದಾ
มุมมอง 444หลายเดือนก่อน
ಅದೆಷ್ಟು ಸಲ ಕೇಳಿದೆನಂತಿಲ್ಲ ಈ ಹಾಡು | ಪೋಪಿ ಪ್ರಾಣ ಪೋಯಿ ಬೊಕ್ಕ ಬುಲ್ತು ದಾಯೆ ಕುಲ್ಲುದಾ
"Exploring Mumbai University's Kannada Department | A Unique Cultural Journey"
มุมมอง 137หลายเดือนก่อน
"Exploring Mumbai University's Kannada Department | A Unique Cultural Journey"
"Self-Reliance & Tradition: Gautam Nayak's Inspiring Journey”
มุมมอง 452หลายเดือนก่อน
"Self-Reliance & Tradition: Gautam Nayak's Inspiring Journey”
"Kannada’s Legacy in Mumbai: Insights from Dr. G.N. Upadhya"
มุมมอง 190หลายเดือนก่อน
"Kannada’s Legacy in Mumbai: Insights from Dr. G.N. Upadhya"
ಮೂರು ಸಾವಿರ ಹಾಡುಗಳ ಸರದಾರ ಭೋಜ ಸುವರ್ಣರೊಂದಿಗೆ ಐಲೇಸಾ ತಂಡದ ಅನಂತ್ ಸರ್ ನಡೆಸಿದ ಮಾತುಕತೆ
มุมมอง 490หลายเดือนก่อน
ಮೂರು ಸಾವಿರ ಹಾಡುಗಳ ಸರದಾರ ಭೋಜ ಸುವರ್ಣರೊಂದಿಗೆ ಐಲೇಸಾ ತಂಡದ ಅನಂತ್ ಸರ್ ನಡೆಸಿದ ಮಾತುಕತೆ
"85-Year-Old Bhoja Suvarna's Musical Magic | ILESA Team Honors a Legend"
มุมมอง 627หลายเดือนก่อน
"85-Year-Old Bhoja Suvarna's Musical Magic | ILESA Team Honors a Legend"
Super 🙏
🌹nice place. Tasty & clean.Tnk Q.
Nice video sir
Papanashini tatadali Vidya Kashi, Nimma karyakke yellara ashirvadairali....🌺🌼🌱🙏
✌️✌️✌️✌️
🙏🙏
Brother kavoor shabari chende avara new chende shop edhu review madi👍
Great🎉
Super 🙏🙏🙏
Super super sir 👏
😊😊
ಸೂಪರ್ ವೀಡಿಯೊ
🙏👌👌
Architecture is super, Amazing.
SDMC ಕ್ರಿಯಾಶೀಲವಾಗಿದ್ದರೆ ಒಂದು ಸರ್ಕಾರಿ ಶಾಲೆಯನ್ನು ಎಷ್ಟು ಅಭಿವೃದ್ಧಿ ಮಾಡಬಹುದು ಎನ್ನುವುದಕ್ಕೆ ಹೊನ್ನೆತಾಳು ಶಾಲೆ ಒಂದು ಉದಾಹರಣೆ. ಅಭಿನಂದನೆಗಳು.
❤❤❤
ಸಾರ್ ಕೆತ್ತನೆ ಕೆಲಸ ತುಂಬಾ ಚೆನ್ನಾಗಿದೆ ಎರಡು ಮಾತಿಲ್ಲ ನೋಡಲು ಎರಡು ಕಣ್ಣು ಸಾಲದು
Great work SDM Team
👌👌
ಅಭಿನಂದನೆಗಳು, ಪ್ರಯತ್ನಕ್ಕೆ ಸಂದ ಪ್ರತಿಫಲ. ಶುಭವಾಗಲಿ, ಇನ್ನಷ್ಟು ಪ್ರಗತಿ ಯಾಗಲಿ 💐👏💐
❤😍😍
🙏🙏
Namma shale
ಎಲ್ಲರ ಸತತ ಪ್ರಯತ್ನ ಶಾಲಾ ಎಸ್ ಡಿ ಎಂ ಸಿ, ಶಾಲಾ ಸಿಬ್ಬಂದಿ ವರ್ಗದ ಪರಿಶ್ರಮದಿಂದ ಮಾತ್ರ ಸಾಧ್ಯ ಇದು
ನಮ್ಮ ಶಾಲೆ, ನಾವು ಓದಿದ ಶಾಲೆ, ಯಲ್ಲ ಸರ್ಕಾರಿ ಶಾಲೆಯ ಸಿಬ್ಬಂದಿ ಹಾಗೂ ಸಿಡಿಎಂಸಿ ಹೀಗೆ ಅಭಿವೃದ್ದಿ ಕಡೆ, ಶಾಲೆ ಉನ್ನತಿ ಬಗ್ಗೆ ಶ್ರಮಿಸಿದರೆ ಸರ್ಕಾರಿ ಶಾಲೆ ಮುಚ್ಚುವ ಪ್ರಮೆಯ ಬರೋಲ್ಲ 🙏
🙏🙏🙏 ಕಾರವಾರದ ಕೂರ್ಮಗಡ ದ್ವೀಪದಲ್ಲಿ ನಡೆಯುವ ನರಸಿಂಹ ದೇವರ ಉತ್ಸವ ಹೀಗೇ ಇರುತ್ತದೆ.
ತುಳುನಾಡಿನಲ್ಲಿ ಇದೊಂದು ಹೊಸತು ಮತ್ತು ಅಪರೂಪ ದ ಮಾಹಿತಿ ನಮ್ಮವರಿಗೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ. 🙏🏻❤️
🙏🙏🙏
🙏🙏🙏
Good message sir
🙏🙏🙏🙏🌹👌
ಧನ್ಯವಾದಗಳು sir, ಶಾಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು. ನಮ್ಮ ಮಕ್ಕಳನ್ನು ಈಗಾಗಲೇ ಈ ಶಾಲೆಗೆ ಸೇರಿಸಿದ್ದೇವೆ..
ಸಾರ್ ನಾಗಮಂಡಲದಲ್ಲಿ ನಾಗಪಾತ್ರಿ ಜೊತೆಗೆ ಬರುವ ವೈದ್ಯರ (ಬಾಲಕ್ರಷ್ಣ ವೈದ್ಯ)ಇವರ ಬಗ್ಗೆ ಮಾಹಿತಿ ನೀಡಿ
🙏
Ajja🙏🙏
🙏🪷🪷🪷🪷🪷🪷🪷🪷🪷🪷🙏
Modala bhari noduva Bhagya🙏🙏
🙏🙏🙏
🙏🙏🙏🙏🙏
🙏
Chikka makkalu kuda malgbarda
Blind belief
👌👌👌👌👌
🙏🏻 🙏🏻 🙏🏻
Kalpa rasa mattu neera ondeya
Nimma aa daiva sowjanyalige nyaya kodali . Mathe noduva nimma daivavannu .alliyavarege naanu yaava daivavannu nambudilla
ನಿಂಗೆ ಯಾರಾದರೂ ನಂಬಲಿಕ್ಕೆ ಹೇಳಿದ್ದಾರ..? ? ಇಲ್ಲವಲ್ಲ..!! ನಂಬಿದರೆ ನಂಬು ಬಿಟ್ರೆ ಬಿಡು.. ನಿನ್ನ ವೈಯುಕ್ತಿಕ ವಿಷಯದ ಒಟ್ಟಿಗೆ ಬೇರೆ ವಿಷಯ ಸೇರಿಸ ಬೇಡ..,
Swamy appe yanna balena arogya kapule 🙏🙏🙏
Very true bro, i expect & perceive the same.
ನಂಬಬೇಡಿ...ದೈವ ಒತ್ತಾಯ ಮಾಡಿಲ್ಲ
Nimma aa daivakke sowjanyalige nyaya kodalikke aaguthadeye .
ಅದೊಂದು ನಂಬಿಕೆ. ಮತ್ತು ಅವರವರ ಉದ್ಯೋಗ. ದೈವ ದೇವರು ನ್ಯಾಯ ಕೊಡುವುದಾದರೆ ಸೌಜನ್ಯ ಹೋರಾಟಗಾರರು ಇಷ್ಟು ಸಂಕಟ ಪಡ್ಬೇಕ? ಅಪರಾಧಿಗಳು ರಾಜರಂತೆ ಮೆರೆಯೋಕೆ ಉಂಟಾ
❤️❤️❤️
ಸೂಪರ್ ❤
🙏🙏
Very good initiative