Stimes news
Stimes news
  • 246
  • 52 878
ಮೂಡಲಗಿಯ ಶ್ರೀ ಗುಡ್ಲಮಡ್ಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ.
ಮೂಡಲಗಿಯ ಶ್ರೀ ಗುಡ್ಲಮಡ್ಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ.
มุมมอง: 49

วีดีโอ

ಮೂಡಲಗಿಯ ಗಾಂಧಿ ಚೌಕ ಹತ್ತಿರದ ಶ್ರೀ ಪಾಂಡುರಂಗ ರುಕ್ಮಿಣಿ ಸಪ್ತಾಹ ಕಾರ್ಯಕ್ರಮದ ಕ್ಷಣಗಳು.
มุมมอง 15028 วันที่ผ่านมา
ಮೂಡಲಗಿಯ ಗಾಂಧಿ ಚೌಕ ಹತ್ತಿರದ ಶ್ರೀ ಪಾಂಡುರಂಗ ರುಕ್ಮಿಣಿ ಸಪ್ತಾಹ ಕಾರ್ಯಕ್ರಮದ ಕ್ಷಣಗಳು.
ಮೂಡಲಗಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪುಟಾಣಿಯ ಸೂಪರ್ ಭಾಷಣ.
มุมมอง 64หลายเดือนก่อน
ಮೂಡಲಗಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪುಟಾಣಿಯ ಸೂಪರ್ ಭಾಷಣ.
ಮೂಡಲಗಿಯಲ್ಲಿ ಭಗೀರಥ ಮಹರ್ಷಿಮೂರ್ತಿಯ ಅನಾವರಣ
มุมมอง 100หลายเดือนก่อน
ಮೂಡಲಗಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯ ಅನಾವರಣ ಹಾಗೂ ಉಪ್ಪಾರ ಸಮಾಜದವರಿಂದ ಸತ್ಕಾರ ಸಮಾರಂಭವು ಆಗಸ್ಟ್ 5ರಂದು ಬೆಳಿಗ್ಗೆ 10 ಗಂಟೆಗೆ ಸತ್ಯಭಾಮಾ ರುಣಿ ಬಾಳಪ್ಪ ಹಂದಿಗುAದ ಕಲ್ಯಾಣ ಮಂಟಪ್ಪದಲ್ಲಿ ಆಯೋಜಿಸಲಾಗಿದೆ ಎಂದು ಮೂಡಲಗಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುAದ ತಿಳಿಸಿದ್ದಾರೆ. ಶನಿವಾರ ಸತ್ಯಭಾಮಾ ರುಕ್ಕಿಣಿ ಬಾಳಪ್ಪ ಹಂದಿಗುAದ ಕಲ್ಯಾಣ ಮಂಟಪ್ಪದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು...
ಮೂಡಲಗಿಯಲ್ಲಿ ಪ್ರತಿಷ್ಠಾಪನೆ ಆಗುವ ಶ್ರೀ ಭಗೀರಥ ಮೂರ್ತಿಯ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು #mudalgi
มุมมอง 590หลายเดือนก่อน
ಮೂಡಲಗಿಯಲ್ಲಿ ಪ್ರತಿಷ್ಠಾಪನೆ ಆಗುವ ಶ್ರೀ ಭಗೀರಥ ಮೂರ್ತಿಯ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು #mudalgi
ಜೆ. ಸಿ. ಐ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿಷ್ಣು ಲಾತೂರ ಮನವಿ
มุมมอง 1943 หลายเดือนก่อน
ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 2023-24ರ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂರ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗೋಕಾಕ ಜೆ.ಸಿ.ಐ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜೂ.16ರಂದು ಗೋಕಾಕ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆ.ಸಿ.ಐ ಭಾರತ ಸಂಸ್ಥೆಯ ಸಂಯೋಜಕ ವಿಷ್ಟು ಲಾತೂರ ಹೇಳಿದರು. ಶನಿವಾರದಂದು ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾ...
ಮೂಡಲಗಿಯಲ್ಲಿ ಸಡಗರ ಸಂಭ್ರಮದಿಂದ ಜರಗಿದ ಬಸವ ಉತ್ಸವ ಮೆರವಣಿಗೆ
มุมมอง 2844 หลายเดือนก่อน
*ಸಡಗರ ಸಂಭ್ರಮದಿಂದ ಜರುಗಿದ ಬಸವ ಉತ್ಸವದ ಮೆರವಣಿಗೆ* ಬಸವ ಸೇವಾ ಯುವಕ ಸಂಘದದಿಂದ ಬಸವ ಜಯಂತಿ ನಿಮಿತ್ಯ ಹಮ್ಮಿಕೊಂಡ ಮೂಡಲಗಿ ತಾಲೂಕಾ ಮಟ್ಟದ ಬಸವ ಉತ್ಸವ ಕಾರ್ಯಕ್ರಮ ಶುಕ್ರವಾದಂದು ಸಡಗರ ಸಂಭ್ರಮದಿಂದ ಜರುಗಿತು. ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪ ಮತ್ತು ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಬಸವ ಸೇವಾ ಯುವಕ ಸಂಘದವರು ಮತ್ತು ಗಣ್ಯರು ಉತ್ಸವದ ...
ಉಪ್ಪಾರ ಸಮಾಜ ಬಂದವರು ಕಾಂಗ್ರೆಸ್ ಗೆ ಬೆಂಬಲಿಸಿ ಶಾಸಕ ಪುಟ್ಟರಂಗಶೆಟ್ಟಿ ಮನವಿ.
มุมมอง 5374 หลายเดือนก่อน
ಕರ್ನಾಟಕದಲ್ಲಿ ರಾಜ್ಯದಲ್ಲಿ ಉಪ್ಪಾರ ಸಮಾಜಕ್ಕೆ ರಾಜಕೀಯವಾಗಿ, ಶೈಕ್ಷಣಿಕ, ಸಮಾಜಿಕ ಸ್ಥಾನ ಮಾನಗಳನ್ನು ನೀಡಿ ಬೆಳೆಸುವಂತ ಪಕ್ಷವಾದ ಕಾಂಗ್ರೇಸ್ ಪಕ್ಷಕ್ಕೆ ಮೇ.೭ ರಂದು ನಡೆಯುವ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಉಪ್ಪಾರ ಸಮಾಜ ಬಾಂಧವರು ಬೆಳಗಾವಿ ಮತ್ತು ಚಿಕ್ಕೋಡಿ ಮತ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕೆಂದು ಚಾಮರಾಜನಗರ ಶಾಸಕ ಹಾಗೂ ಎಮ್.ಎಸ್.ಆಯ್.ಎಲ್ ನಿಗಮದ ಅಧ್ಯಕ್ಷ ಪುಟ್ಟರಂಗಶೆಟ್ಟಿ ಹೇಳಿದರು. ಬುಧವಾರಂದು ಬೆಳಗಾವಿ ಜಿಲ್ಲೆಯ ಮೂಡಲಗಿ ...
*ಮೂಡಲಗಿ ಕುರುಹಿನಶೆಟ್ಟಿ ಅರ್ಬನ ಸೊಸಾಯಿಟಿಗೆ 2023-24 ನೇ ಆರ್ಥಿಕ ವರ್ಷದ ಅಂತ್ಯಕ್ಕೆ 4.93 ಕೋಟಿ ನಿವ್ವಳ ಲಾಭ*
มุมมอง 1664 หลายเดือนก่อน
*ಮೂಡಲಗಿ ಕುರುಹಿನಶೆಟ್ಟಿ ಅರ್ಬನ ಸೊಸಾಯಿಟಿಗೆ 2023-24 ನೇ ಆರ್ಥಿಕ ವರ್ಷದ ಅಂತ್ಯಕ್ಕೆ 4.93 ಕೋಟಿ ನಿವ್ವಳ ಲಾಭ* ಕುರುಹಿನಶೆಟ್ಟಿ ಅರ್ಬನ ಸೊಸಾಯಿಟಿಯೂ ಶೇರುದಾರರಿಗೆ ಶೇ.15 ರಷ್ಟು ಲಾಭಂಶ ವಿತ್ತರಿಸಿ 2023-24 ನೇ ಆರ್ಥಿಕ ವರ್ಷದ ಅಂತ್ಯಕ್ಕೆ 4.93 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಸಿ.ಮುಗಳಖೋಡ ಹೇಳಿದರು. ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಪ್ರಧಾನ ಕಛೇರಿಯಲ್ಲಿ ಜರುಗಿದ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ...
ಉಪ್ಪಾರ ನಿಗಮದ ಮಾಜಿ ಅಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ ಸುಭಾಷ ಪೂಜೇರಿ.
มุมมอง 3914 หลายเดือนก่อน
ಉಪ್ಪಾರ ನಿಗಮದ ಮಾಜಿ ಅಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ ಸುಭಾಷ ಪೂಜೇರಿ. ಉಪ್ಪಾರ ಸಮಾಜ ನಿಗಮದ ಮಾಜಿ ಅಧ್ಯಕ್ಷ ಗಿರೀಶ ಉಪ್ಪಾರ ಅವರು ಸುದ್ದಿಗೋಷ್ಠಿ ನಡೆಸಿ, ಉಪ್ಪಾರ ಸಮಾಜಕ್ಕೆ ಬಿಜೆಪಿ ಪಕ್ಷ ಬಹಳ ಉಪಕಾರ ಮಾಡಿದ್ದು, ಸಾಕಷ್ಟು ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದರಿಂದ ಉಪ್ಪಾರ ಸಮಾಜ ಬಾಂಧವರು ಬಿಜಿಪಿಗೆ ಮತ ಹಾಕಬೇಕೆಂಬ ಹೇಳಿಕೆಗೆ ಉಪ್ಪಾರ ಸಮಾಜದ ಕಾಂಗ್ರೇಸ್ ಮುಖಂಡ ಸುಭಾಷ ಪೂಜೇರಿ ಕಿಡಿಕಾರಿದರು. ಗುರುವಾರದಂದು ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮ...
ಸರಕಾರದ ಯೋಜನೆಗಳನ್ನು ಮೆಚ್ಚಿ ಮತ ನೀಡಿ‌ ಕಾಂಗ್ರೆಸ್ ಗೆ ಮತ ನೀಡಿ ಲಕ್ಷ್ಮೀ ಹೆಬ್ಬಾಳಕರ
มุมมอง 134 หลายเดือนก่อน
ಸರಕಾರದ ಯೋಜನೆಗಳನ್ನು ಮೆಚ್ಚಿ ಮತ ನೀಡಿ‌ ಕಾಂಗ್ರೆಸ್ ಗೆ ಮತ ನೀಡಿ ಲಕ್ಷ್ಮೀ ಹೆಬ್ಬಾಳಕರ
ಕಾಂಗ್ರೆಸ್ ಪ್ರಚಾರದಲ್ಲಿ ಶಾಸಕ ಲಕ್ಷ್ಮಣ ಸವದಿಯ ಅದ್ಭುತ ಭಾಷಣ
มุมมอง 1K4 หลายเดือนก่อน
ಕಾಂಗ್ರೆಸ್ ಪ್ರಚಾರದಲ್ಲಿ ಶಾಸಕ ಲಕ್ಷ್ಮಣ ಸವದಿಯ ಅದ್ಭುತ ಭಾಷಣ
ಮೂಡಲಗಿಯಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ರೋಡ್ ಶೋ
มุมมอง 964 หลายเดือนก่อน
ಮೂಡಲಗಿಯಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ರೋಡ್ ಶೋ
ಸಂಭ್ರಮದಿಂದ ಜರುಗಿದ ಮೂಡಲಗಿಯ ಯಲ್ಲಮ್ಮ ದೇವಿಯ ಕಳಸಾರವಣ ಕಾರ್ಯಕ್ರಮ
มุมมอง 1444 หลายเดือนก่อน
ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮಾದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಗಣಪತಿ ಮತ್ತು ಶ್ರೀ ನಾಗದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ಮುನ್ಯಾಳ-ರಂಗಾಪೂರದ ಡಾ.ಶಿವಲಿಂಗಮುರಘರಾಜೇAದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸೋಮವಾರ ಸಡಗರ ಸಂಭ್ರಮದಿAದ ಜರುಗಿತು. ಕಳಸಾರೋಹಣ ನಿಮಿತ್ಯ ದೇವಸ್ಥಾನದಲ್ಲಿ ಮುಂಜಾನೆ ಹೋಮ-ಹವನ ಮತ್ತು ಗಣಪತಿ ಮತ್ತು ಶ್ರೀ ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಹಾ...
ಮೂಡಲಗಿಯ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕಳಸಾರೋಹಣ ಕಾರ್ಯಕ್ರಮದ ನಿಮಿತ್ತವಾಗಿ ಭವ್ಯ ಮೆರವಣಿಗೆಯ ಕ್ಷಣಗಳು.
มุมมอง 4734 หลายเดือนก่อน
ಮೂಡಲಗಿಯ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕಳಸಾರೋಹಣ ಕಾರ್ಯಕ್ರಮದ ನಿಮಿತ್ತವಾಗಿ ಭವ್ಯ ಮೆರವಣಿಗೆಯ ಕ್ಷಣಗಳು.
ಬಿಜೆಪಿ ಗೆಲ್ಲುವುದು ಶತಸಿದ್ದ ಕೇಂದ್ರದಲ್ಲಿ ಮತ್ತೇ ಮೋದಿ ಅವರು ಪ್ರಧಾನಿ ನಿಶ್ಚಿತ. ಬಾಲಚಂದ್ರ ಜಾರಕೀಹೊಳಿ.
มุมมอง 694 หลายเดือนก่อน
ಬಿಜೆಪಿ ಗೆಲ್ಲುವುದು ಶತಸಿದ್ದ ಕೇಂದ್ರದಲ್ಲಿ ಮತ್ತೇ ಮೋದಿ ಅವರು ಪ್ರಧಾನಿ ನಿಶ್ಚಿತ. ಬಾಲಚಂದ್ರ ಜಾರಕೀಹೊಳಿ.
ಮೂಡಲಗಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ ಕಾರ್ಯಕ್ರಮದ ಕ್ಷಣಗಳು.
มุมมอง 215 หลายเดือนก่อน
ಮೂಡಲಗಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ ಕಾರ್ಯಕ್ರಮದ ಕ್ಷಣಗಳು.
ಮನಸ್ಸು ಮಂಗ್ಯಾ ಇದ್ದಂಗ...
มุมมอง 65 หลายเดือนก่อน
ಮನಸ್ಸು ಮಂಗ್ಯಾ ಇದ್ದಂಗ...
ಮೂಡಲಗಿಯಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಯ ಪಥಸಂಚಲನ ಕಾರ್ಯಕ್ರಮ.
มุมมอง 585 หลายเดือนก่อน
ಮೂಡಲಗಿಯಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಯ ಪಥಸಂಚಲನ ಕಾರ್ಯಕ್ರಮ.
A wonderful bhajan on the anniversary of Kayaka Sharan's Vachananakara
มุมมอง 347 หลายเดือนก่อน
A wonderful bhajan on the anniversary of Kayaka Sharan's Vachananakara
The visionary poet Mahayogi in Mudalagi612th Jayanti Festival of Sri Vemana
มุมมอง 797 หลายเดือนก่อน
The visionary poet Mahayogi in Mudalagi612th Jayanti Festival of Sri Vemana
Annual Friendship Conference of RDS Svatantra Padavi Poorva College, Mudalagi
มุมมอง 287 หลายเดือนก่อน
Annual Friendship Conference of RDS Svatantra Padavi Poorva College, Mudalagi
Annual Friendship Conference of RDS Svatantra Padavi Poorva College, Mudalgi City #mudalgi
มุมมอง 5507 หลายเดือนก่อน
Annual Friendship Conference of RDS Svatantra Padavi Poorva College, Mudalgi City #mudalgi
A folk fair at the Jatra Mahotsava of Shri Vitthappa Devar of Hallur village.
มุมมอง 137 หลายเดือนก่อน
A folk fair at the Jatra Mahotsava of Shri Vitthappa Devar of Hallur village.
Science Material Exhibition at St. Mary's and Santiniketan English Medium School Mudalgi
มุมมอง 598 หลายเดือนก่อน
Science Material Exhibition at St. Mary's and Santiniketan English Medium School Mudalgi
Amazing Moments of Sri Ayyappaswamy's Maha Puja Utsav at Mudalagi.#mudalgi
มุมมอง 1728 หลายเดือนก่อน
Amazing Moments of Sri Ayyappaswamy's Maha Puja Utsav at Mudalagi.#mudalgi
Massive protest for various demands of construction workers in Mudalgi #mudalgi
มุมมอง 1659 หลายเดือนก่อน
Massive protest for various demands of construction workers in Mudalgi #mudalgi
Amazing Movements of Kannada Rajyotsava Celebration Mudalgi #mudalgi
มุมมอง 2259 หลายเดือนก่อน
Amazing Movements of Kannada Rajyotsava Celebration Mudalgi #mudalgi
State level Vitthalashree award ceremony held at Banavasi ಬನವಾಸಿಯಲ್ಲಿ ನಡೆದ ರಾಜ್ಯ ಮಟ್ಟದ ವಿಠ್ಠಲಶ್ರೀ
มุมมอง 15311 หลายเดือนก่อน
State level Vitthalashree award ceremony held at Banavasi ಬನವಾಸಿಯಲ್ಲಿ ನಡೆದ ರಾಜ್ಯ ಮಟ್ಟದ ವಿಠ್ಠಲಶ್ರೀ
State Level Pratibha Puraskar and felicitation ceremony by Karnataka Rajya Uppara Mahasabha
มุมมอง 11311 หลายเดือนก่อน
State Level Pratibha Puraskar and felicitation ceremony by Karnataka Rajya Uppara Mahasabha

ความคิดเห็น