- 161
- 48 766
Akshay Vasu Jothe
เข้าร่วมเมื่อ 21 ม.ค. 2023
ನನಗನಿಸಿದ್ದು, ನಾನು ನನ್ನಿಂದ, ಪರರಿಂದ ಹಾಗೂ ಪುಸ್ತಕಗಳಿಂದ ಕಲಿತಿದ್ದರ ಬಗ್ಗೆ ಇಲ್ಲಿ ಮಾತಾಡ್ತೀನಿ.
วีดีโอ
ಹಾವು ಮತ್ತು ಕಪ್ಪೆಗಳು
มุมมอง 29721 ชั่วโมงที่ผ่านมา
ಇನ್ನೊಬ್ಬರಿಗೆ ತೊಂದರೆ ಕೊಡುವ ಅಥವಾ ಇನ್ನೊಬ್ಬರಿಗೆ ಕೆಡುಕು ಬಯಸುವ ಮನಸ್ಥಿತಿ ಇರುವವರ ಬಗ್ಗೆ.
Happiest birthday aksh
Happiest birthday akshay
Happy birthday anna🎂
Many more Happy returns of the day bro 💐💐💐
Anna
Happy birthday sir💐💐❤️
True slightly it's in me
Thank you so much sir your stories are really inspiring I am big fan of you sir
🤍
🤍
🤍
🤍
🤍
🤍
❤❤
Thank you ❤
Nive helo lines thoughts thinking yala chanagide nannu nim Big fan
But nive sigala anthanu gothu
Anna nannu nim na one sala nodbeku
Super brother 😊
❤❤
❤❤
why lord sri krishna has life in his leg...please let us know the reason ....
th-cam.com/users/shorts6SdVEocQk0k?si=WOI0CW_DfAGFQhlS
Super brother ❤
💯❤️
super line sir... Sir please please explain... street dog, cat and crow, why they are considered as special, which animal we call them as sadhu animal for ex, swan, deer, rabbit pegion. nanu duck matthu pegion anna sakbhodha as a pet... please please sir let me know the reason....
❤
❤️💯
👌🏻
ಇಂದು ಬಿಡೋಣ, ನಾಳೆ ಸಿಗುತ್ತೆ ಎನ್ನುವ ಭರವಸೆಯಲ್ಲಿ ಅದರ ಮೂಲ ರೂಪ ಬದಲಾಗಿದ್ದರು, ಅದು "ನನ್ನದು" ಎಂಬ ಮೆಚ್ಚುಗೆಯ ಭಾವ
Sir nim maathu galu keltha edhre shree krishna na maathu gale keldhange aguthe sir ♥️♥️
1st like and comment
ನಾವು ಕೊನೆಯವರೆಗೂ ಇರಲೇಬೇಕು ಅಂದರೆ ವಿಲನ್ ಆಗಿ ಬದುಕಲೇ ಬೇಕು. ಪಕ್ಷಿ (ಪ್ರೀತಿ) ಸತ್ತಾಗ ಅದು ನಿನ್ನಿಂದ ಅಂದಾಗಲೇ ವಿಲನ್ ಅನ್ನುವ ಪಟ್ಟ ದೊರಕಿದೆ. ಹೀರೋಗೆ ವಿಲನ್ ಪಾತ್ರ ಅಭಿನಯಿಸುವುದು ಕಷ್ಟವಾಗಬಹುದು ಆದರೆ ವಿಧಿ ಇಲ್ಲ ಕೊನೆಯವರೆಗೂ ಇರಲೇಬೇಕು.
ನಮ್ಮ ನೆನಪಿನ ಸೇತುವೆಗೆ ಬೆಂಕಿ ಇಡುವ ಬದಲು "ಮರೆವು"ಎಂಬುದನ್ನು ದೇವರು ನಮಗೆ ವರವಾಗಿ ಕೊಟ್ಟಿದ್ದಾನೆ.ಕಾಲ ಕಳೆದಂತೆ "ಮರೆವು"ನಮ್ಮನು ಆವರಿಸಿಕೊಳ್ಳುತ್ತದೆ.ಬೆಂಕಿ ಇಡುವ ಅವಶ್ಯಕತೆ ಇಲ್ಲ.
ನಮ್ಮನು ಹಿಡಿದಿರುವ ಹಗ್ಗ ಮತ್ತು ಕಂಬ-ನನ್ನ ದೃಷ್ಟಿಕೋನದಲ್ಲಿ , ಪದ್ಧತಿ ಮತ್ತು ಸಂಪ್ರದಾಯಗಳು
ಖುಷಿಯಿಂದ ಅಳು ಬಂತು.ನಮಗೆ ಪರಿಚಯ ಇಲ್ಲದ ವ್ಯಕ್ತಿಯಿಂದ ಸಾಂತ್ವಾನದ ಮಾತುಗಳನ್ನು ಕೇಳಿದಾಗ...... ಮಾತು ಬರುತ್ತಿಲ್ಲ, ಕ್ಷಮಿಸಿ
Good motivation please continue 💪🏻🙏🏻
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ । ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ॥ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ । ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ ಶ್ರೀಕೃಷ್ಣ ಹೇಳುವಂತೆ ಅಧರ್ಮ ತಾಂಡವ ಆಡುವಾಗ ಮತ್ತೆ ಅವತರಿಸಿ ಬರುತ್ತೇನೆ ನನ್ ಪ್ರಕಾರ ನಿಮ್ಮನ್ನ ಶ್ರೀಕೃಷ್ಣನ ಭಕ್ತನಾಗಿ ಯಾವುದೋ ಒಂದು ಚಿಕ್ಕ ರೂಪದಲ್ಲಿ ಈ ಸಮಾಜಕ್ಕೆ ಕೃಷ್ಣನ ಉಪದೇಶಗಳನ್ನು ನೀಡಲಿಕ್ಕೆ ಕಳಿಸಿದ ನೀನು ಅನ್ನೋ ರೀತಿಯಲ್ಲಿ ಬಾಸವಾಗುತ್ತದೆ ನಿಮ್ಮ ಈ ಕೆಲಸ ನನ್ನ ಮನ ಮುಟ್ಟಿದೆ ತುಂಬಾ ಸಂತೋಷವಾಗಿದೆ ಪ್ರತಿದಿನ ನಿಮ್ಮ ಮಾತುಗಳನ್ನು ಕೇಳಿ ಬದಲಾಗುತ್ತೇನೆ,ಅಭಿವೃದ್ಧಿ ಆಗುತ್ತೆನೆ,ತಿದ್ದಿಕೊಳ್ಳುತ್ತೇನೆ.. ನಿಮ್ಮ ಈ ಕೆಲಸ ಇನ್ನೂ ಎತ್ತರಕ್ಕೆ ಸಾಗಲೆಂದು ಆ ದೇವೋತ್ತಮ ಪರಮ ಪುರುಷನಲ್ಲಿ ಬೇಡುತ್ತೇನೆ ಹರೇ ಕೃಷ್ಣ ಹರೇ ಕೃಷ್ಣ.. ರಾಧೆ ರಾಧೆ😊😊
🤍...
ಬಾಗಿಲು ಮುಚ್ಚಿದೆ ಅಂದರೆ ಮನೆಯ ಬೆಲೆ ಗೊತ್ತಾಗಲಿ ಅಂತ. ನಾವು ಬಾಗಿಲು ತೆಗೆಯುವುದಿಲ್ಲ ಅಂತ ಹೊರಟು, ಅಕ್ಕಪಕ್ಕ ಕಾಣುವ ಬಾಗಿಲನ್ನು ತೆಗೆಯಲು ಹೋಗಿ ಅಲ್ಲಿ ನಮಗೆ ದೊಡ್ಡ ಹುಂಡ ಕಾಣಬಹುದು ಅಥವಾ ಅದರಲ್ಲಿ ನೀರು ತುಂಬಿರಬಹುದು. ಕಹಿ ಅನುಭವಗಳು ಆದಾಗ ಮರೆಯುವುದು ಕಷ್ಟ. ಖಾಲಿ ಕೈ ಇದ್ದಾಗ ಅದರಲ್ಲಿ ತುಂಬುವುದು ನಮ್ಮ ಕಣ್ಣೀರೇ.
Hi
✨♥️
ಖಂಡಿತ, ನನ್ನ ಕೈಯನ್ನು ಶ್ರೀಕೃಷ್ಣನೇ ಹಿಡಿದುಕೊಂಡಿರುವುದು. ನಿಮಗೆ ಆಶ್ಚರ್ಯವಾಗಬಹುದು, ನನ್ನ ಕನಸಿನಲ್ಲಿಯೂ ,ಅಪಾಯದಲ್ಲಿ ಸಿಳುಕಿದಾಗಲೂ ಶ್ರೀಕೃಷ್ಣನ ಕೈಗಳೇ ಬಂದು ಕಾಪಾಡುವುದು. ಇದು ತುಂಬಾ ಸಲ ನಡೆದಿದೆ
ನಿಮಗೆ ಕೃತಜ್ಞತೆಗಳನ್ನು ಹೇಳಬೇಕು. ಏಕೆಂದರೆ ನಿಮ್ಮ ವಿಡಿಯೋವನ್ನು ನೆನ್ನೆಯಿಂದ ನೋಡಲು ಶುರುಮಾಡಿದೆ. ಈ ದಿನ ನನ್ನ ಕೈಗೆ ಪೆನ್ನು ಪುಸ್ತಕ ಬಂದಿದೆ. ಕವನಗಳನ್ನು ಬರೆಯುವ ಅಭ್ಯಾಸ ಹಿಂದೆ ಇತ್ತು. ಈಗ ಮತ್ತೆ ಅದರ ಕಡೆ ಒಲವು ಮೂಡಿದೆ. ನಿಮ್ಮ ಮಾತುಗಳಿಂದ ಒಂದಿಷ್ಟು ಬುದ್ಧಿಗೆ ಕಸರತ್ತು ಸಿಕ್ಕದಂತಾಗಿದೆ. ಧನ್ಯವಾದಗಳು
I like all your videos and stories. I have a request for you, why don't you brief the Bhagavad gita chapters as a small stories. So that the people who have not read the Bhagavad gita will get interest to read or will understand the life lessons present in that book by you. Thank you:)
ಪರ್ಸ್ ಕಳೆದುಕೊಂಡಿರುವ ವ್ಯಕ್ತಿ ನೀವೇ ಅಂತ ಅಂದುಕೊಳ್ಳೋಣ. ಈಗ ನೀವು ಪರ್ಸ್ ಕಳೆದುಕೊಂಡಿದ್ದೀರಾ ಅಥವಾ ಹೃದಯನಾ ? ಯೋಚನೆ ಮಾಡಿ ಹೇಳಿ
ಈ ವಿಡಿಯೋದಲ್ಲಿ ನಿಮ್ಮ action ನೋಡಿದರೆ ಬೇರೆಯವರಿಂದ ನಿಮ್ಮಗೆ ನೋವು ಆಗಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಕೆಲಸಕ್ಕೆ ಪ್ರತಿಫಲ ಕೊಡುವವನು ದೇವರೇ ಅಲ್ಲವಾ, ಬೇರೆಯವರ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳುತೀರಾ ?
ಈ ನಿಮ್ಮ ಕಥೆಯಿಂದ ನಾಲ್ಕು ತಿಂಗಳಿಂದ ಗೊಂದಲದಲ್ಲಿದ್ದ ನನಗೆ ಪರಿಹಾರ ಸಿಕ್ಕದಂತಾಗಿದೆ. ಹೌದು, ನೀವು ಹೇಳುವ ಹಾಗೆ ಬುದ್ಧಿಯ ಮಾತು, ಹೃದಯದ ಮಾತು ಈ ಎರಡನ್ನು ನಾವು ಪ್ರತ್ಯೇಕವಾಗಿ ಬಳಸುತ್ತೇವೆ. ಹಾಗೆ ಬಳಸಿದ್ದಕ್ಕೆ ನನ್ನ ಬಾಲ್ಯದ ಗೆಳೆಯನ ಸ್ನೇಹವನ್ನು ಕಳೆದುಕೊಂಡೆ. ನೀವು ಹೇಳಿದ "ಸಾಮರಸ್ಯ" ಎಂಬುದನ್ನು ಅಳವಡಿಸಿಕೊಂಡಿರಲಿಲ್ಲ , ಇನ್ನು ಮುಂದೆ ಈ ತಪ್ಪನ್ನು ಮಾಡುವುದಿಲ್ಲ.
ಟೀಕೆ ಮಾಡಿದ್ದಾರೆ ಅಂದರೆ ಅದರ ಜೊತೆ ಅವರ ಉದ್ದೇಶ ಅರ್ಥವಾಗಿರಬೇಕು. ನಕ್ಕು, ಮುಂದೆ ಹೋಗಿ