- 129
- 354 746
ಡಾ. ರಾಜಶೇಖರ ಬಿರಾದಾರ ಬೋನ್ಹಾಳ
เข้าร่วมเมื่อ 26 พ.ย. 2014
ಕಾಯಕವೇ ಕೈಲಾಸ.
วีดีโอ
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಚಟುವಟಿಕೆಗಳ ಸಮಾರೋಪ ನುಡಿಗಳು
มุมมอง 16414 วันที่ผ่านมา
ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕ
ಸಂಗಾತ ಪುಸ್ತಕ ಪ್ರಕಟಿಸಿರುವ ಆನಂದ ಭೋವಿಯವರ 'ಉರುಸು' ಕಥಾ ಸಂಕಲನದ ಅವಲೋಕನ
มุมมอง 3021 วันที่ผ่านมา
ಸಂಗಾತ ಪುಸ್ತಕ ಪ್ರಕಟಿಸಿರುವ ಆನಂದ ಭೋವಿಯವರ 'ಉರುಸು' ಕಥಾ ಸಂಕಲನದ ಅವಲೋಕನ
ವಚನ ಮಂದಾರ - ವಚನ ಸಾಹಿತ್ಯ ಮತ್ತು ಪರಿಸರ ವಿಜ್ಞಾನ
มุมมอง 893 หลายเดือนก่อน
ವಚನ ಮಂದಾರ - ವಚನ ಸಾಹಿತ್ಯ ಮತ್ತು ಪರಿಸರ ವಿಜ್ಞಾನ
ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ
มุมมอง 1083 หลายเดือนก่อน
ಧಾರವಾಡ ಕಟ್ಟೆ (ರಿ) ಧಾರವಾಡ ಅವರು ಬಸವ ಜಯಂತಿ ಪ್ರಯುಕ್ತ ದಿ: ೦೪.೦೫.೨೦೨೪ರಂದು ಆಯೋಜಿಸಿದ ೧೯೫ನೆಯ ಅಂತರ್ಜಾಲ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ
ನಮ್ಮ ಕಾಲೇಜು ನಮ್ಮ ಹೆಮ್ಮೆ
มุมมอง 1134 หลายเดือนก่อน
ಜನಜಂಗುಳಿಯಿಂದ ಅನತಿ ದೂರದ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು, ಯರಗಟ್ಟಿಯ ರಮಣೀಯ ನೋಟ
ವಚನ ಸಾಹಿತ್ಯ ಮತ್ತು ಪರಿಸರ ವಿಜ್ಞಾನ
มุมมอง 1349 หลายเดือนก่อน
ಶರಣಬಸವೇಶ್ವರ ವಿಶ್ವವಿದ್ಯಾಲಯ, ಕಲಬುರಗಿಯ ಶ್ರೀ ಬಸವೇಶ್ವರ ಅಧ್ಯಯನ ಪೀಠ ಹಾಗೂ ಎಸ್.ಎಸ್.ಕೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಬಸವಕಲ್ಯಾಣ ಇವರ ಸಹಯೋಗದಲ್ಲಿ 'ವಚನ ಸಾಹಿತ್ಯ ಬಹುಶಿಸ್ತೀಯ ತಾತ್ವಿಕ ನೆಲೆಗಳು' ಎಂಬ ವಿಷಯದ ಕುರಿತು ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧ ಮಂಡನೆ
ಮರುಳಶಂಕರದೇವರು ಅನುಭಾವಯಾತ್ರೆ - ಕೃತಿ ಪರಿಚಯ
มุมมอง 959 หลายเดือนก่อน
ದೂರದ ಅಫಘಾನಿಸ್ತಾನದಿಂದ ಕಲ್ಯಾಣಕ್ಕೆ ಬಂದು ಕನ್ನಡ ಕಲಿತು, ವಚನ ರಚನೆ ಮಾಡಿದುದಲ್ಲದೆ ಸಮಕಾಲೀನ ಶರಣರಿಂದ 'ಮಹಾ ಪ್ರಸಾದಿ' ಎಂದು ಹೊಗಳಿಸಿಕೊಂಡ ಅಪರೂಪದ ವ್ಯಕ್ತಿತ್ವದ ಶರಣ ಮರುಳಶಂಕರದೇವರು. ಇವರನ್ನು ಕುರಿತು ಚಿಕ್ಕೋಡಿಯ ಖ್ಯಾತ ವೈದ್ಯರು, ಶರಣ ಸಾಹಿತಿಗಳಾದ ಡಾ. ದಯಾನಂದ ನೂಲಿಯವರು 'ಮರುಳಶಂಕರದೇವರು - ಅನಭಾವ ಯಾತ್ರೆ' ಎಂಬ ಸುಂದರ ಕೃತಿ ಪುಷ್ಪ ರಚಿಸಿದ್ದಾರೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ಗಾತ್ರ ಮತ್ತು ಸತ್ವ ಎರಡೂ ದೃಷ್ಟಿಯಿಂದ ಮಹತ್ವ ಕೃತಿಯಾಗಿದೆ. ಗದುಗಿನ ಲಿಂ. ಪುಟ...
ಡಿ.ಎಸ್. ಕರ್ಕಿ: ಬದುಕು - ಬರಹ
มุมมอง 1639 หลายเดือนก่อน
ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲಾ ಘಟಕ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು - ತಿಂಗಳ ಕಾರ್ಯಕ್ರಮ-೫ರ ಸಂಪನ್ಮೂಲ ವ್ಯಕ್ತಿಯಾಗಿ 'ಡಾ. ಡಿ.ಎಸ್. ಕರ್ಕಿಯವರ ಬದುಕು ಬರಹ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಂದರ್ಭ ಪತ್ರಿಕಾ ವರದಿ : timesofkarnataka.in/karki-a-rare-poet-who-reconciled-life-and-writing-dr-brother/
ಕಿತ್ತೂರು ಉತ್ಸವ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿಯ ಆಶಯ ನುಡಿಗಳು
มุมมอง 13910 หลายเดือนก่อน
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಬೈಲಹೊಂಗಲ ಹಾಗೂ ಗದಗ ಹಾಸ್ಪಿಟಲ್ ಬೈಲಹೊಂಗಲ ಇವರ ಸಹಯೋಗದಲ್ಲಿ ಕಿತ್ತೂರು ಉತ್ಸವದ ಪ್ರಯುಕ್ತ ದಿ: ೧೫.೧೦.೨೦೨೩ರಂದು ಗಣಾಚಾರಿ ಕಾಲೇಜು, ಬೈಲಹೊಂಗಲದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಕವಿಗೋಷ್ಠಿಯ ಆಶಯ ನುಡಿಗಳು
ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರರು
มุมมอง 8611 หลายเดือนก่อน
ಶ್ರೀ ಮಹಾಂತ ದುರದುಂಡೇಶ್ವರ ಮಠ, ಯರಗಟ್ಟಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರ ಪುರಾಣದ ಮಹಾಮಂಗಲ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸಂದರ್ಭ
ಕನ್ನಡ ಸಾಹಿತ್ಯ: ತಾಳೆಗರಿಯಿಂದ ಕ್ಯು.ಆರ್. ಕೋಡ್ ವರೆಗೆ
มุมมอง 142ปีที่แล้ว
ಮೈಸೂರು ವಿಶ್ವವಿದ್ಯಾನಿಲಯದ ಯು.ಜಿ.ಸಿ. - ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ(UGC - HRDC)ದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಾಪಕರುಗಳ ೪೯ನೆಯ ಕನ್ನಡ ಪುನಶ್ಚೇತನ ತರಬೇತಿ ಶಿಬಿರದಲ್ಲಿ ಪ್ರಬಂಧ ಮಂಡನೆ
ಜನಪದ ಸಂಸ್ಕೃತಿಯ ವೈಶಿಷ್ಟ್ಯಗಳು
มุมมอง 233ปีที่แล้ว
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ (ರಿ) ಇವರು ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ "ಜಾನಪದ ಸಿರಿ" ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಮಾತಿನ ತುಣುಕುಗಳು ವಿಡಿಯೋ ಕೃಪೆ: ಶ್ರೀ ಶಿವಾನಂದ ಕಲ್ಲೂರ
ಜಾಗತಿಕ ಸಂವಿಧಾನಗಳು ಮತ್ತು ಶರಣರ ವಚನ ಸಂವಿಧಾನ
มุมมอง 274ปีที่แล้ว
ಜಾಗತಿಕ ಸಂವಿಧಾನಗಳು ಮತ್ತು ಶರಣರ ವಚನ ಸಂವಿಧಾನ
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಯರಗಟ್ಟಿ
มุมมอง 3372 ปีที่แล้ว
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಯರಗಟ್ಟಿ
ಯರಗಟ್ಟಿ ತಾಲೂಕಿನ ಐತಿಹಾಸಿಕ ಪ್ರಥಮ ಸಮ್ಮೇಳನದ ಸವಿನೆನಪುಗಳು
มุมมอง 5722 ปีที่แล้ว
ಯರಗಟ್ಟಿ ತಾಲೂಕಿನ ಐತಿಹಾಸಿಕ ಪ್ರಥಮ ಸಮ್ಮೇಳನದ ಸವಿನೆನಪುಗಳು
ಜಯ ಭಾರತ ಜನನಿಯ ತನುಜಾತೆ (ನಾಡಗೀತೆ) - ಕುವೆಂಪು
มุมมอง 1.7K2 ปีที่แล้ว
ಜಯ ಭಾರತ ಜನನಿಯ ತನುಜಾತೆ (ನಾಡಗೀತೆ) - ಕುವೆಂಪು
Super 👌👌👌sir
@@user-ty9ct5tp8m ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
🙏👏
@@ponanta.s 🙏🙏
🙏
@@sharanuspatil8441 🙏🙏
@@ಡಾ.ರಾಜಶೇಖರಬಿರಾದಾರಬೋನ್ಹಾಳಸರ್ ಚಾಮನಳ ಕಾಲೇಜ್ ಇಂದ 🙏
Superb sir
@@user-kf4ug5ib1v ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
ತುಂಬಾ ಚೆನ್ನಾಗಿ ಮಾತನಾಡಿದಿರಿ 🎉
@@mahanandapatil3993 ಧನ್ಯವಾದಗಳು ಮೇಡಂ🙏🙏
ಸರ್ ತುಂಬಾ ಧನ್ಯವಾದಗಳು❤
@@Nagarajunaga-r3e ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
Thank you so much sir ....🙏🙏
@@jeeva9315 ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
💙❤️🩹
@@abhishek.s.kannadiga 🙏🙏
Sir ee book beku I want to read this full 18 story
Thank you very much for this song sir.... I was looking for this long years
@@raghavendrachalekar1231 ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
Very good explanation Understood each line of the chapter, Thank you sir!
@@gangothriamarja ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
Rajaniti paddati vidiyo kalas ri sir ri
Sir kaviparichaya explain madbhuda pls🙏
thank you sir for the well explaination ,nale nand exam marre
ಹಾಡಿದವರು ರಾಮಲತಾ ದಿವಾಕರ್ ಅಲ್ಲ , ಪ್ರೇಮಲತಾ ದಿವಾಕರ್.
Sir good speech 💬 And ಸಾರಾಂಶ ಹಾಕಿ sir e kruthi du and ಕನಕದಾಸರ ಕೃತಿದು
ಉತ್ತಮವಾದ ವಿಶ್ಲೇಷಣೆ 👍👍👌👌🙏
ಧನ್ಯವಾದಗಳು🙏🙏
👌👌👌👌 Sir
Tq sir
ಹಸ್ತಪ್ರತಿ ಶಾಸ್ತ್ರದ ಲಕ್ಷ್ಮಣಗಳನ್ನು ಕೊಡಿ Sir
very very good singing
ಜೈ ಬೇಂದ್ರೆ ಜೈ ಕನ್ನಡ ಜೈ ಕರ್ನಾಟಕ 💛♥️🙏🙏🙏
ಧನ್ಯವಾದಗಳು🙏🙏
Adarsha Bodhane.....Buddhananne kanda hagayitu sir....really superb 👌
ಧನ್ಯವಾದಗಳು🙏🙏
Nanna.anna.nanna hemme.
🙏🙏
Nice explanation sir,
ಧನ್ಯವಾದಗಳು🙏🙏
superb sir hatsoff
ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
Wonderful class sir ,very useful.
ಧನ್ಯವಾದಗಳು🙏🙏
Super sir
🙏🙏
Elli sigutte heli sir please
?
Hi sir please ambigara chaudayya navara vachanagala books edre kodi sir please
Thank you sir ❤ Nice Explination ...
ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
ಅಧ್ಭುತವಾದ ವಿವರಣೆ ಗುರೂಜೀ , 🙏
ಧನ್ಯವಾದಗಳು ಮೇಡಂ🙏🙏
Thanks sir
ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
ಸೂಪರ್ ಸರ್
🙏🙏
ಸೂಪರ್ ಸರ್
ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
Excellent ಲೆಕ್ಚರ್
ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
Thank you so much sir tumba chanagi vivarane kottidira
ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
ತಾವು ತಿಳಿಸುವ ಪದ್ಧತಿ ❤❤❤❤❤❤❤❤❤❤❤❤❤❤
ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು🙏🙏
ಗುರುಗಳೇ ವಚನಗಳು ಕೀರ್ತನೆಗಳ ಬಗ್ಗೆ ಹೆಚ್ಚಿನ ವಿಡಿಯೋಗಳು ಮಾಡಿ. ಧನ್ಯವಾದಗಳು
🙏🙏
🙏🙏
Explaination inno swalpa Hel bekka Ree
Thank you sir
ಪ್ರತಿಕ್ರಿಯೆಗೆ ಧನ್ಯವಾದಗಳು🙏
ಸರ್ ನೀವು ತುಂಬಾ ಅರ್ಥ ಆಗುವ ರೀತಿಯಲ್ಲಿ ಹೇಳ್ತಿದ್ದೀರಾ ಸರ್ ನಂಗೆ ತುಂಬಾ ಚನ್ನಾಗಿ ಅರ್ಥ ಆಗ್ತಿದೆ (ಪಿ. ಲಂಕೇಶ್ ಅವರ, ಮಸ್ತ್ಯ ಕನ್ಯಾರು ನನ್ನಗಾಗಿ ಹಾಡುತಿಲ್ಲ ) ಇದರಬಗ್ಗೆ ವಿಸ್ತರಣೆ ಮಾಡಿ ಸರ್
ಧನ್ಯವಾದಗಳು🙏 ಲಂಕೇಶ ಅವರ ಪಠ್ಯವನ್ನು ನನಗೆ ಕಳುಹಿಸಿ.
ಮಸ್ತ್ಯ ಕನ್ಯರು ನನ್ನಗಾಗಿ ಹಾಡುತಿಲ್ಲ
Super sir
ಧನ್ಯವಾದಗಳು🙏
Tq for the information sir
ಪ್ರತಿಕ್ರಿಯೆಗೆ ಧನ್ಯವಾದಗಳು🙏
Thank you very much sir
ಪ್ರತಿಕ್ರಿಯೆಗೆ ಧನ್ಯವಾದಗಳು🙏
Sir you have explained it very well....thank you sir has helped me a lot.....
ಪ್ರತಿಕ್ರಿಯೆಗೆ ಧನ್ಯವಾದಗಳು🙏
Thank you sir
ಪ್ರತಿಕ್ರಿಯೆಗೆ ಧನ್ಯವಾದಗಳು🙏
ಅದ್ಬುತ sir
ಪ್ರತಿಕ್ರಿಯೆಗೆ ಧನ್ಯವಾದಗಳು🙏
ಕನ್ನಡ ಸಾಹಿತ್ಯ ದಲ್ಲಿ ಕುವೆಂಪು ರವರ ಕೊಡುಗೆ ಅಪಾರ, ಆದರೆ ಶಿವರಾಮಕಾರoತರ ಕೊಡುಗೆ ವೈ ಚಾರಿಕಥೆ ಬಗ್ಗೆ ಅಪಾರ, ಹಾಗೂ ನಿಮ್ಮ ವ್ಯಾಖ್ಯಾನ ತುಂಬಾ ಪ್ರಾಥಮಿಕ ಹಂತ ದ ವಿವರಣೆ, ಗುಡಿ, ಚರ್ಚ್, ಮಸೀದಿ ಗಳನ್ನು ಬಿಟ್ಟು ಹೊರಗೆ ಬರಬೇಕಾಗಿಲ್ಲ, ಎಲ್ಲಾ ಕಡೆಯು ಭಗವಂತನನ್ನು ಕಾಣಿರಿ, ಜೀವ ಹಾಗೂ ಜೀವನ ಎರಡು ಶ್ರೇಷ್ಠವೇ, ಪ್ರತಿಯೊಬ್ಬ ಮಾನವನ ಹಕ್ಕುಗಳನ್ನು ಗೌರವಿಸಬೇಕು ಅಷ್ಟೇ
ಸರೋವರದ ಸಿರಿಗನ್ನಡಿ ಇದು ಯಾರ ವಿಮರ್ಶಾ ಲೇಖನ ? Answer plz
ಕುವೆಂಪು ಅವರ ಲೇಖನ.